ಯುಗಾದಿ ಹಬ್ಬದ ಅಮಾವಾಸ್ಯೆ ಯಾವಾಗ ಆರಂಭವಾಗುತ್ತದೆ? ವರ್ಷದ ಹಬ್ಬ ಯುಗಾದಿ ಯಾವಾಗ

ಯುಗಾದಿ ಹಬ್ಬದ ಅಮಾವಾಸ್ಯೆ ಯಾವಾಗ ಆರಂಭವಾಗುತ್ತದೆ? ವರ್ಷದ ಹಬ್ಬ ಯುಗಾದಿ ಯಾವಾಗ?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎಲ್ಲ ವೀಕ್ಷಕರಿಗೂ ನಮಸ್ಕಾರ ನೀವು ಇವತ್ತಿನ ಮಾಹಿತಿಯಲ್ಲಿ ಯುಗಾದಿ ಹಬ್ಬದ ಅಮಾವಾಸ್ಯೆ ಎಂದು ಪ್ರಾರಂಭವಾಗುತ್ತದೆ. ಜೊತೆಲಿ ನಾವು ಯುಗಾದಿ ಹಬ್ಬವನ್ನು ಎಂದು ಆಚರಣೆ ಮಾಡಬೇಕು ಎಂದು ಈ ಮಾಹಿತಿಯಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ಹಾಗಾದ್ರೆ ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಓದಿ

ನಮಗೆಲ್ಲರ ಗೊತ್ತಿರುವ ಹಾಗೆ ಯುಗಾದಿ ಚೈತ್ರ ಮಾಸದ ಮೊದಲನೇ ದಿವಸವಾಗಿದೆ ಇದು ನಮ್ಮ ಹಿಂದೂ ಧರ್ಮದಲ್ಲಿ ಅತಿ ಶ್ರೇಷ್ಠವಾದ ಹಬ್ಬವೆಂದು ಪರಿಗಣಿಸಲಾಗಿದೆ. ಭಾರತದ ಅನೇಕ ಕಡೆ ಇದು ಒಂದು ಹೊಸ ವರ್ಷವೆಂದು ಆಚರಣೆ ಮಾಡುತ್ತಾರೆ. ಹಾಗಾದರೆ ಈ ಯುಗಾದಿ ಪದದ ಅರ್ಥ ಏನೆಂದು ನೋಡುವುದಾದರೆ ಆದಿ ಎಂದರೆ ಯೋಗ ಮತ್ತೆ ಆದೆಯೆಂದರೆ ಹೊಸ ವರ್ಷದ ಉದ್ಭವ ಎಂದು ಹೇಳಲಾಗಿದೆ.

ಮತ್ತೆ ಯುಗಾದಿ ಹಬ್ಬದ ಇನ್ನೊಂದು ವಿಶೇಷತೆ ಏನೆಂದು ಹೇಳುವುದಾದರೆ ಬ್ರಹ್ಮದೇವರು ಈ ಭೂಮಿಯನ್ನು ಸೃಷ್ಟಿಸಲು ಪ್ರಾರಂಭವಾಗಿದ್ದು ಈ ಯುಗಾದಿ ದಿನವೆಂದು ಪುರಾತನ ಕಾಲದಿಂದ ಹೇಳುತ್ತಾ ಬರುತ್ತಾರೆ. ಇನ್ನೂ ಸರಳವಾಗಿ ಈ ಮಾಹಿತಿಯನ್ನು ಹೇಳಬೇಕು ಎಂದರೆ ಒಂದು ಯುಗಾದಿ ಹಬ್ಬ ಕಲಿಯುಗದ ಆರಂಭ ಎಂದು ಹೇಳಬಹುದು. ಇದಕ್ಕಾಗಿ ನಾವು ಯುಗಾದಿ ಹಬ್ಬವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸುತ್ತೇವೆ. ಹಾಗೆಯೇ ನಮ್ಮ ಹಿರಿಯರ ಕಾಲದಿಂದಲೂ ತುಂಬಾ ಸಾಂಸ್ಕೃತವಾಗಿ ಆಚರಣೆಯನ್ನು ಮಾಡಿಕೊಂಡು ಬರುತ್ತಾ ಇದ್ದೇವೆ

ಇನ್ನು ನಮ್ಮ ಯುಗಾದಿ ಅಮಾವಾಸ್ಯೆ ಎಂದು ಪ್ರಾರಂಭ ಎಂದು ನೋಡುವುದಾದರೆ 21ನೇ ತಾರೀಕು ಮಂಗಳವಾರದಿಂದ ಮಧ್ಯರಾತ್ರಿ ಒಂದು ಗಂಟೆ 48 ನಿಮಿಷಕ್ಕೆ ಪ್ರಾರಂಭಗೊಳ್ಳಲಿದೆ. ಅಂದರೆ ನಾವು ಸೋಮವಾರದ 12 ಗಂಟೆ ನಂತರ ನಾವು ಮಂಗಳವಾರ ಎಂದು ಪರಿಗಣಿಸುತ್ತೇವೆ. ಹಾಗಾಗಿ ನಾವು ಮಂಗಳವಾರ ಮಧ್ಯರಾತ್ರಿ ಎಂದು ನಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಕು

ಮಾರ್ಚ್ 21 ಮಧ್ಯರಾತ್ರಿ 10 ಗಂಟೆಗೆ 53 ನಿಮಿಷಕ್ಕೆ ಅಮಾವಾಸ್ಯೆ ಮುಕ್ತಾಯಗೊಳ್ಳುತ್ತದೆ. ಹಾಗಾದರೆ ನಮಗೆ ಯುಗಾದಿ ಹಬ್ಬ ಯಾವಾಗ ಪ್ರಾರಂಭವಾಗುತ್ತದೆ ಎಂದು ನೋಡುವುದಾದರೆ ಈಗ ಅಮಾವಾಸ್ಯೆ 10:53 ನಿಮಿಷಕ್ಕೆ ಮುಗಿದರೆನಂತರದ ಸಮಯ ಅಂದರೆ10:54 ರಿಂದ ಯುಗಾದಿ ಹಬ್ಬ ಆರಂಭ ಆಗುತ್ತದೆ ಅಂದರೆ ಚೈತ್ರ ಮಾಸದ ಸಮಯದಲ್ಲಿ. ಮಾರ್ಚ್ 21 ರಾತ್ರಿ 10.54 ನಿಮಿಷಕ್ಕೆ ಯುಗಾದಿ ಹಬ್ಬ ಆರಂಭವಾಗುತ್ತದೆ. ಮಾರಿನೇಯ ದಿನ ಎಂಟು ಗಂಟೆ 24 ನಿಮಿಷಕ್ಕೆ ಯುಗಾದಿ ಹಬ್ಬ ಮುಕ್ತಾಯಗೊಳ್ಳುತ್ತದೆ

ಯುಗಾದಿ ಹಬ್ಬವನ್ನು ನಾವು ಬುಧವಾರ ಆಚರಣೆ ಮಾಡಬೇಕಾಗುತ್ತದೆ. ಅಂದರೆ ಮಂಗಳವಾರ ನಾವು ಯುಗಾದಿ ಹಬ್ಬದ ಅಮಾಸೆವನ್ನು ಆಚರಣೆ ಮಾಡಿ ನಂತರ ಬುಧವಾರ ಯುಗಾದಿ ಹಬ್ಬವನ್ನು ಆಚರಣೆ ಮಾಡಬೇಕು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಹಾಗೆ ಇದರ ಬಗ್ಗೆ ನೀವು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.