ಮೇಷ ರಾಶಿ ಸ್ತ್ರೀ ರಹಸ್ಯ

ಮೇಷ ರಾಶಿ ಸ್ತ್ರೀ ರಹಸ್ಯ ಈ ಹೆಣ್ಣುಮಕ್ಕಳು ಒಂದು ತರಹ ಮಾಸ್ಟರ್ ಪೀಸ್ ಗಳು ಯಾವಾಗಲೂ ಕೂಲ್ ಆಗಿರುತ್ತಾರೆ ಯಾವಾಗಲೂ ಸಿಟ್ಟು ಆಗುತ್ತಾರೆ ಅಂತ ಗೊತ್ತಾಗುವುದಿಲ್ಲ ಒಂದು ಮಾತು ಹೇಳಿದರೆ ಕಮ್ಮಿ ಎರಡು ಮಾತಡಿದರೆ ಹೆಚ್ಚು ಇವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಅವರ ಒಂದು ಸ್ಮೈಲ್ ನೋಡಿ ನಾವು ಬಿದ್ದರೆ ಜೀವನ ಪೂರ್ತಿ ಎಳುವುದಕ್ಕೆ ಆಗುವುದಿಲ್ಲ ಎಷ್ಟು ಜನ ಈ ಮಾತನ್ನು ಹೇಳುವುದು ಕೇಳಿಲ್ಲ ಅವರಲ್ಲಿ ನೀವು ಒಬ್ಬರು ಆಗಿರಬಹುದು ಬನ್ನಿ ಮಾಹಿತಿ ಈ ನೋಡಿ […]

Continue Reading

ಎಳನೀರು ಜೇನು ಹನಿ ಕಾಯಿಲೆಗೆ ಎಷ್ಟು ಒಳ್ಳೆಯದು ನಿಮಗೆ ಗೊತ್ತಾ

ಎಳನೀರು ಜೇನು ಹನಿ ಕಾಯಿಲೆಗೆ ಎಷ್ಟು ಒಳ್ಳೆಯದು ನಿಮಗೆ ಗೊತ್ತಾ. ನಮಗೆ ಗೊತ್ತಿರುವ ಹಾಗೆ ನಮ್ಮ ಪರಿಸರದಲ್ಲಿ ನಮ್ಮ ಆರೋಗ್ಯದ ದೃಷ್ಟಿಯಿಂದ ಹಲವಾರು ರೀತಿಯಾದಂತಹ ನಮಗೆ ಉಪಯೋಗವಾಗುವಂತಹ ವಸ್ತುಗಳನ್ನು ನಾವು ಕಾಣಬಹುದು ಇವು ಸಾಮಾನ್ಯವಾಗಿ ಪರಿಸರದಲ್ಲಿ ಸಿಗುತ್ತವೆ ಅಂತಹದರಲ್ಲಿ ಎಳನೀರು ಮತ್ತು ಜೇನುತುಪ್ಪನೂ ಕೂಡ ಹೌದು ಆರೋಗ್ಯಕ್ಕೆ ಉತ್ತಮವಾದದ್ದು ಇವು ಎರಡು ಸಾಕಷ್ಟು ಆರೋಗ್ಯದ ಗುಣಗಳನ್ನು ಹೊಂದಿದ್ದು ಅನೇಕ ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿರುವ ಈ […]

Continue Reading

ಸಿಂಹ ರಾಶಿ ಯುಗಾದಿ ಭವಿಷ್ಯ 2023 ಯುಗಾದಿ ವರ್ಷ ಭವಿಷ್ಯ

ಸಿಂಹ ರಾಶಿ ಯುಗಾದಿ ಭವಿಷ್ಯ 20203 ಯುಗಾದಿ ವರ್ಷ ಭವಿಷ್ಯ ವೀಕ್ಷಕರ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾವು ಯುಗಾದಿ ಭವಿಷ್ಯ ಕುರಿತು ತಿಳಿದುಕೊಳ್ಳೋಣ ವೀಕ್ಷಕರೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೌದು ಮತ್ತು ಯುಗಾದಿ ಬಂದೇಬಿಡ್ತು. ಇದೇ ವರ್ಷ 23 ಮಾರ್ಚ್ ತಿಂಗಳಿನ 22ನೇ ತಾರೀಕಿನ ಶುಭ ಕೃತಿ ಸಂವತ್ಸರ ಯುಗಾದಿ ಹಬ್ಬ ಆರಂಭವಾಗುತ್ತಿದೆ ಮರ ಸೊಬಗು ಎಂಬ ಕವಿವಾಣಿ ಭರವಸೆಗಳು ಹೊಸದಾಗಿರಬೇಕು ಅಂತ ಭರವಸೆ ವಿಶ್ವಾಸ ನಂಬಿಕೆಗಳನ್ನು ತುಂಬಿ ತುಂಬಿ ಕೊಡುವ […]

Continue Reading

ಲಕ್ಷ್ಮೀನಾರಾಯಣ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ತೊಂದರೆಗಳೆಲ್ಲ ದೂರವಾಗಲಿದೆ

ಲಕ್ಷ್ಮೀನಾರಾಯಣ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ತೊಂದರೆಗಳೆಲ್ಲ ದೂರವಾಗಲಿದೆ.. ಸೆಪ್ಟೆಂಬರ್ ತಿಂಗಳು ಕೆಲವು ರಾಶಿ ಚಕ್ರಗಳಿಗೆ ಉತ್ತಮವಾಗಿದೆ ಬುಧ ಮತ್ತು ಶುಕ್ರನ ಸಂಯೋಗದಿಂದ ರೂಪುಗೊಳ್ಳುವ ಲಕ್ಷ್ಮಿನಾರಾಯಣ ಯೋಗವು ಈ ರಾಶಿ ಚಕ್ರದ ಚಿನ್ಹೆಗಳಿಗೆ ಬಹಳಷ್ಟು ಹಣವನ್ನು ನೀಡುತ್ತದೆ ವ್ಯಕ್ತಿಯ ಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ ಕನ್ಯಾ ರಾಶಿಯವರಲ್ಲಿ ಲಕ್ಷ್ಮೀನಾರಾಯಣ ಯೋಗವು ರೂಪುಗೊಳ್ಳಲಿದೆ ಶುಕ್ರರಾಶಿಯ ಬದಲಾವಣೆಯಿಂದ ಕನ್ಯಾ ರಾಶಿಯಲ್ಲಿ ರೂಪು ಗೊಳ್ಳುವ ಲಕ್ಷ್ಮೀನಾರಾಯಣಿ ಯೋಗವು ಈ ಕೆಳಗಿನ ರಾಶಿಯವರಿಗೆ ಭಾಗ್ಯವನ್ನು ಬೆಳಗಲಿದೆ;ಮೇಷ ರಾಶಿಯವರಿಗೆ ಲಕ್ಷ್ಮಿ ನಾರಾಯಣಿ ಯೋಗದಿಂದ ಲಾಭ […]

Continue Reading

ವರ್ಷಪೂರ್ತಿ ಆರೋಗ್ಯದಿಂದಿರಬೇಕಾದರೆ ಯುಗಾದಿ ದಿನ ಇದನ್ನು ಸೇವಿಸಿ

ನಮಸ್ಕಾರ ವೀಕ್ಷಕರೇ ತಮಗೆಲ್ಲರಿಗೂ ಸ್ವಾಗತ ವೀಕ್ಷಕರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಯುಗಾದಿ ಹಬ್ಬ ಈ ಹಬ್ಬದಂದು ನಾವು ಬೇವು ಬೆಲ್ಲವನ್ನು ಸ್ವೀಕರಿಸುತ್ತೇವೆ ಇದರ ಹಿಂದೆ ಒಂದು ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಕಾರಣ ಕೂಡ ಇದೆ ಅಂದರೆ ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀಳುತ್ತದೆ .ಯುಗಾದಿ ಹಬ್ಬದ ದಿನ ನಾವು ಏಕೆ ಈ ಬೇಗು ಬೆಲ್ಲವನ್ನು ತಿನ್ನಬೇಕು ಇದರಿಂದ ನಮ್ಮ ದೇಹದ ಮೇಲೆ ಯಾವೆಲ್ಲ ರೀತಿಯಾದಂತಹ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು […]

Continue Reading

ಶನಿ ಗೋಚರ ನಿರ್ಮಾಣವಾಗಲಿದೆ ಮಹಾಭಾಗ್ಯ ರಾಜಯೋಗ 3 ರಾಶಿಗಳಿಗೆ ಮೇಲೆ ಶನಿ ಕೃಪೆ ಸಂಪತ್ತಿನ ಒಡೆಯರು

ಶನಿ ಗೋಚರ ನಿರ್ಮಾಣವಾಗಲಿದೆ ಮಹಾಭಾಗ್ಯ ರಾಜಯೋಗ 3 ರಾಶಿಗಳಿಗೆ ಮೇಲೆ ಶನಿ ಕೃಪೆ ಸಂಪತ್ತಿನ ಒಡೆಯರು. ಶನಿ ಗೋಚರ ನಿರ್ಮಾಣವಾಗಲಿದೆ ಮಹಾಭಾಗ್ಯ ರಾಜಯೋಗ ಈ ಮೂರು ರಾಶಿಗಳ ಮೇಲೆ ಉಂಟಾಗಲಿದೆ ಶನಿದೇವನ ಕೃಪೆ ಇದರಿಂದಾಗಿ ಇಲ್ಲಿ ಇವರು ಸಂಪತ್ತಿನ ಒಡೆಯರಾಗಲಿದ್ದಾರೆ ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ಮಫಲದಾತನು ಎಂದು ಕರೆಸಿಕೊಳ್ಳುವ ಶನಿ ದೇವರು ವರ್ಷ 2013ರ ಪ್ರಾರಂಭದಲ್ಲಿ ಅದರ ಜನವರಿ ತಿಂಗಳ 17ನೇ ತಾರೀಕಿನ ಕುಂಭ ರಾಶಿಗೆ ಪ್ರವೇಶ ಮಾಡಿದ್ದನು ಈ ವಿಶೇಷತೆ ಎಂದರೆ ಒತ್ತು ವರ್ಷಗಳ […]

Continue Reading

ಯುಗಾದಿ ಹಬ್ಬದ ನಂತರ ಈ ಐದು ರಾಶಿಗಳಿಗೆ ರಾಜಯೋಗ

ಯುಗಾದಿ ಹಬ್ಬದ ನಂತರ ಈ ಐದು ರಾಶಿಗಳಿಗೆ ರಾಜಯೋಗ ಬರುತ್ತದೆ ಹಿಂದು ಪಂಚಾಂಗದ ಪ್ರಕಾರ ಹಿಂದೂಗಳ ಹೊಸ ವರ್ಷ ಯುಗಾದಿ ಎಂದು ಹಬ್ಬದ ನಂತರ ಪ್ರಾರಂಭವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ರಾಜ್ಯ ಗ್ರಾಮ ಮತ್ತೊಂದು ಮಂತ್ರಿ ಗ್ರಹ ಎಂದು ಪ್ರತಿ ವರ್ಷ ಇರುತ್ತದೆ ಆ ಪ್ರಕಾರ ಹೊಸ ವರ್ಷದ ರಾಜ್ಯ ಬುಧ ಮತ್ತು ಮಂತ್ರಿ ಶುಕ್ರನಾಗಿದ್ದಾನೆ ಅಲ್ಲದೇ ವಿಕ್ರಂ ಸಂವತ್ಸರ 280 ಅಪರೂಪದ ಪ್ರಯೋಗಗಳಿಂದ ಪ್ರಾರಂಭವಾಗುತ್ತದೆ ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ […]

Continue Reading

ಇದೇ ಮಾರ್ಚ್ 27ರಂದು ಉದಯ್ಸಲಿದ್ದಾನೆ ಗ್ರಹಗಳ ರಾಜಕುಮಾರ 3 ರಾಶಿಗಳಿಗೆ ಮೇಲೆ ಹಣದ ಸುರಿಮಳೆ

ಇದೇ ಮಾರ್ಚ್ 27ರಂದು ಉದಯ್ಸಲಿದ್ದಾನೆ ಗ್ರಹಗಳ ರಾಜಕುಮಾರ 3 ರಾಶಿಗಳಿಗೆ ಮೇಲೆ ಹಣದ ಸುರಿಮಳೆ ಎಲ್ಲ ನವಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವೊಂದು ವಿಶೇಷ ಪ್ರಕ್ರಿಯೆಗಳಿಗೆ ಒಳಗಾಗುತ್ತವೆ ಅಂದರೆ ಈ ರಾಶಿ ಸಂಚಾರ ಕೈಗೊಳ್ಳುತ್ತವೆ. ಉದಯಿಸುವುದು ಕೂಡ ಮಾಡುತ್ತಿದೆ ಗ್ರಹಗಳ ಈ ಪ್ರಕ್ರಿಯೆಗಳಿಂದಾಗಿ ಎಲ್ಲಾ ಪ್ರಕೃತಿಯ ಮೇಲೆ ಶುಭವತೋ ಶುಭ ಪ್ರಭಾವಗಳು ಕಂಡುಬರುತ್ತದೆ. ಹಾಗಾದರೆ ಬನ್ನಿ ಇಲ್ಲಿ ಮೀನ ರಾಶಿಯಲ್ಲಿ ಬುಧ ಗ್ರಹಣ ವಿಶೇಷ ಪ್ರಭಾವಗಳಿಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲ ಲಾಭಗಳು […]

Continue Reading

30 ವರ್ಷಗಳ ನಂತರ ನಾಲ್ಕು ರಾಶಿಯವರಿಗೆ ರಾಜಯೋಗ ಬರಲಿದೆ

30 ವರ್ಷಗಳ ನಂತರ ನಾಲ್ಕು ರಾಶಿಯವರಿಗೆ ರಾಜಯೋಗ ಬರಲಿದೆ ಯುಗಾದಿಯ ಹೊಸ ವರ್ಷ ನಾಲ್ಕು ರಾಶಿಯವರಿಗೆ ಅದೃಷ್ಟ ಅಪರೂಪದ ಕಾಕತಾಳಿಯ ನಡೆಯುತ್ತದೆ ಯುಗಾದಿ ಹಬ್ಬದಂದು 30 ವರ್ಷಗಳ ನಂತರ ಮಂಗಳಕರ ಈ ನಾಲ್ಕು ರಾಶಿಯವರಿಗೆ ನಮ್ಮ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಹೊಸ ವರ್ಷ ಎಂದರೆ ಅದು ಯುಗಾದಿ ಈ ಹಬ್ಬದ ನಂತರ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಬದಲಾಗಲಿದೆ ಹಾಗಾದರೆ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಯೋಣ ಹೊಸ ವರ್ಷವೂ ಕೆಲವು ರಾಶಿಯವರಿಗೆ ಶುಭ […]

Continue Reading

ಪಾಪ ವಿಮೋಚನೆ ಏಕಾದಶಿಯ ಮಹತ್ವ

ಪಾಪ ವಿಮೋಚನೆ ಏಕಾದಶಿಯ ಮಹತ್ವ ವೀಕ್ಷಕರೆ ನಮಸ್ಕಾರ. ಆತ್ಮೀಯರೇ ಸನಾತನ ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷವಾದ ಪ್ರಾಥಸ್ಯವಿದೆ ಭಗವಾನ್ ಹರಿದೇವನ ಪ್ರಸಿದ್ಧವಾದ ಏಕದಶಿಯನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭದಿನಗಳಲ್ಲಿ ಒಂದು ಎಂದು ಆಚರಣೆ ಮಾಡಲಾಗುತ್ತದೆ .ಏಕಾದಶಿ ನಾವು ಪಾಲಿಸುವುದರಿಂದ ನಮ್ಮಲ್ಲಿರುವಂತಹ ಎಲ್ಲಾ ಪಾಪಗಳ ಜೊತೆಗೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಇದರಿಂದ ನಾವು ಮತ್ತು ನಮ್ಮ ಕುಟುಂಬ ಆರ್ಥಿಕವಾಗಿ ಬಲವಾಗಿ ನಿಲ್ಲುತ್ತೇವೆ.ಏಕಾದಶಿ ದಿನದಂದು ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ ಒಂದು ಏಕಾದಶಿ ಉಪವಾಸ ಅಶ್ವಮೇಗಯಾತ್ರೆಗೆ ಸಮಾನ ಎಂದು […]

Continue Reading