ಮಂಗಳವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತೆ

ಮಂಗಳವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತೆ ನಮಸ್ಕಾರ ಸ್ನೇಹಿತರೆ, ಮಂಗಳವಾರ ಹುಟ್ಟಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ? ಅವರು ಏನು ಮಾಡಿದರೆ ಅದೃಷ್ಟ ಬರುತ್ತದೆ? ಅವರ ಅದೃಷ್ಟ ಸಂಖ್ಯೆ ಯಾವುದು? ಹಾಗೆ ಅವರ ಅದೃಷ್ಟದ ಬಣ್ಣ ಯಾವುದು? ಈ ರೀತಿಯಾದಂತಹ ಸಂಪೂರ್ಣವಾದಂತಹ ಮಾಹಿತಿಗಳನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಮಂಗಳಗ್ರಹವೇ ಮಂಗಳವಾರದ ಅಧಿಪತಿ ಮಂಗಳ ಗ್ರಹದ ಗುಣಲಕ್ಷಣಗಳನ್ನು ಗಮನಿಸಿದರೆ ಈ ದಿನದಂದು ಹುಟ್ಟಿದವರ ಗುಣಸ್ವಭಾವಗಳನ್ನು ಕೂಡ ಅರ್ಥಮಾಡಿಕೊಳ್ಳಬಹುದು ಆದರೂ ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ ಅರಿತುಕೊಳ್ಳುವುದು […]

Continue Reading

ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬ ಮುಗಿದ ಮೇಲೆ ಈ ರಾಶಿಯವರಿಗೆ ರಾಜಯೋಗ

ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬ ಮುಗಿದ ಮೇಲೆ ಈ ರಾಶಿಯವರಿಗೆ ರಾಜಯೋಗ ಅಕ್ಟೋಬರ್ 11 ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬ ಉತ್ತಮವಾಗಿದೆ ವಿಜಯದಶಮಿ ಹಬ್ಬ ಮುಗಿಯುತ್ತಿದ್ದ ಹಾಗೆ ಈ ರಾಶಿಯವರಿಗೆ ತುಂಬಾ ಅದೃಷ್ಟಗಳು ಒಲಿದು ಬರುತ್ತದೆ ದುರ್ಗಾ ದೇವಿಯ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದ್ದು ಇವರು ಅದೃಷ್ಟವನ್ನು ಪಡೆಯುತ್ತಾರೆ ಮೊದಲನೆಯದಾಗಿ ಮೇಷ ರಾಶಿ ಇವರಿಗೆ ಕನಸು ಮತ್ತು ನಿರೀಕ್ಷೆಗಳು ಹಲವು ಇದೆ ನೀವು ಎಲ್ಲಾ ವಿಚಾರವನ್ನು ಬಲವಾಗಿ ನಂಬುತ್ತೀರಿ ಈ ಬಾರಿ ಆಯುಧಪೂಜೆಗೆ ನಿಮ್ಮ ಆಸೆಗಳನ್ನು […]

Continue Reading

ಸುದರ್ಶನ ಚಕ್ರ ಈಗ ಎಲ್ಲಿದೆ ಯಾವ ಕಾರಣಕ್ಕೆ ಈ ಆಯುಧ ತಯಾರಿಯಾಯಿತು ಮತ್ತು ಈ ಅಸ್ತ್ರವನ್ನು ನೀಡಿದವರು ಯಾರು

ಸುದರ್ಶನ ಚಕ್ರ ಈಗ ಎಲ್ಲಿದೆ ಯಾವ ಕಾರಣಕ್ಕೆ ಈ ಆಯುಧ ತಯಾರಿಯಾಯಿತು ಮತ್ತು ಈ ಅಸ್ತ್ರವನ್ನು ನೀಡಿದವರು ಯಾರು ಪ್ರತಿಯೊಂದು ದೇವರಿಗೂ ಅವರದೇ ಆದ ವಿಶೇಷವಾದ ಆಯುಧಗಳಿರುತ್ತವೆ ಅದೇ ರೀತಿಯಾಗಿ ವಿಷ್ಣುವಿಗೂ ಕೂಡ ಸುದರ್ಶನಚಕ್ರವು ಬಹಳ ಬಲಶಾಲಿಯಾದ ವಿಶೇಷವಾದ ಆಯುಧವಾಗಿದೆ ವಿಷ್ಣುವಿನ ಸುದರ್ಶನ ಚಕ್ರದ ಮುಂದೆ ಯಾವ ಆಯುಧಗಳು ನಿಲ್ಲುವುದಿಲ್ಲ ಎಂಬ ಮಾತು ಕೂಡ ಇದೆ ಇನ್ನು ವಿಷ್ಣುವಿನ ಕೈಗೆ ಸುದರ್ಶನಚಕ್ರವು ಹೇಗೆ ಬಂತು ಇದರ ಮಹತ್ವ ಗಳು ಏನು ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಇದರ […]

Continue Reading

ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ ನಮಸ್ಕಾರ ಸ್ನೇಹಿತರೇ ನವರಾತ್ರಿಯ ದಿವಸಗಳಲ್ಲಿ ಬರುವ ಈ ತರದ ಕನಸು ಶುಭಶಕುನದ ಎಂದೇ ಭಾವಿಸಬೇಕು ನವರಾತ್ರಿಯ ಕಾಲ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾ ಶ್ರೇಯಸ್ಕರನವರಾತ್ರಿಯ ದಿವಸಗಳಲ್ಲಿ ಯಾವುದಾದರೂ ಶುಭಶಕುನ ನಿಮಗೆ ಅನಿಸಿದರೆ ನಿಮ್ಮ ಪೂಜೆಯ ಫಲ ಪ್ರಾಪ್ತಿಯಾಗುತ್ತದೆ ಎಂದರ್ಥ ಇಂತಹ ಕನಸುಗಳು ನಿಮಗೆ ಬಿದ್ದರೆ ನೀವು ಮಾಡುವಂತಹ ಪೂಜೆ ನಿಮ್ಮ ಇಚ್ಛೆ ನಿಮ್ಮ ಧಾರ್ಮಿಕ ನಡೆ ದೇವಿಯ ಕೃಪೆಗೆ ಪಾತ್ರರಾಗಿದ್ದಿರ ಎಂಬರ್ಥ ಯಾವವು ಶುಭಶಕುನದ ಕನಸುಗಳು ಎಂಬುದನ್ನು ನೋಡೋಣ ಬನ್ನಿ […]

Continue Reading

ನವರಾತ್ರಿಯಲ್ಲಿ ಉಪವಾಸ ಆಚರಿಸುವ ವಿಧಾನ ಏನೇನು ಮಾಡಬೇಕು

ನವರಾತ್ರಿಯಲ್ಲಿ ಉಪವಾಸ ಆಚರಿಸುವ ವಿಧಾನ ಏನೇನು ಮಾಡಬೇಕು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬದಲ್ಲೂ ನಾವು ಉಪವಾಸ ಇದ್ದೇ ಇರುತ್ತವೆ ಆದರೆ ಯಾವುದೇ ಹಬ್ಬದಲ್ಲೂ ಒಂದು ದಿನ ಮಾತ್ರ ಇರುತ್ತದೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮಾತ್ರ ಉಪವಾಸ ಇರುತ್ತವೆ ಅಂತ ಮತ್ತು ಈ ನವರಾತ್ರಿಯ ದಿನಗಳಲ್ಲಿ ಮಾತ್ರ ಒಂಬತ್ತು ದಿನಗಳ ಕಾಲ ಸಹ ಉಪವಾಸ ಇರಬೇಕಾಗುತ್ತದೆ ಒಂಬತ್ತು ದಿನಗಳ ಉಪವಾಸ ಇರುವುದು ತುಂಬಾ ಕಷ್ಟವಾಗುತ್ತದೆ ನವರಾತ್ರಿ ಸಮಯದಲ್ಲಿ ಯಾರೆಲ್ಲ ಉಪವಾಸವಿರುತ್ತಾರೆ ಅವರ ಎಲ್ಲಾ ಕಷ್ಟಗಳನ್ನು ದೇವಿಯ ಬಗೆಹರಿಸುತ್ತಾರೆ ಎಂದು […]

Continue Reading

ನವರಾತ್ರಿ ಹೊಸ್ತಿಲು ಪೂಜೆ ಯಾವ ರೀತಿ ಶುದ್ಧ ಮಾಡಬೇಕು

ಮನೆಯೇ ಮಂತ್ರಾಲಯ ನಾವು ಎಲ್ಲೇ ಹೋದರೂ ಸಹ ಮನೆಗೆ ನಾವು ಇನ್ ತಿರುಗಲೇಬೇಕು ಮನೆಯ ದೊಡ್ಡ ಮನೆಯಾಗಿದ್ದರೂ ಸರಿಯಾದ ಚಿಕ್ಕ ಮನೆಯಾಗಿದ್ದರೆ ಸರಿ ನಮ್ಮ ಮನೆ ನಮಗೆ ಉತ್ತಮ ಆದರೆ ಕೆಲವೊಮ್ಮೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಕಿರಿಕಿರಿ ಮಾನಸಿಕ ಆರೋಗ್ಯ ನಿಮ್ಮದು ಇಲ್ಲದೆ ಇರುವುದು ಸಾಮಾಜಿಕ ಆರ್ಥಿಕ ಸಮಸ್ಯೆಗಳು ಸಾಕಷ್ಟು ಸಮಸ್ಯೆಗಳನ್ನು ತಂದುಕೊಡುತ್ತದೆ ಅದಕ್ಕೆ ಕಾರಣ ತಿಳಿಯುವುದು ಸ್ವಲ್ಪ ಕಷ್ಟ ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅದರ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಅನ್ನುವುದು ಇದ್ದೇ ಇರುತ್ತದೆ ನಾವು […]

Continue Reading

ನವರಾತ್ರಿಯಲ್ಲಿ ಒಂಬತ್ತು ದಿನ ತಾಯಿಗೆ ಅರ್ಪಿಸುವ ನೈವೇದ್ಯ

ನವರಾತ್ರಿಯಲ್ಲಿ ಒಂಬತ್ತು ದಿನ ತಾಯಿಗೆ ಅರ್ಪಿಸುವ ನೈವೇದ್ಯ ನವರಾತ್ರಿಯ ಒಂಬತ್ತು ದಿನಗಳು ಉಪವಾಸ ಮಾಡುವವರು ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಬಹುದಾಗಿದೆ ದಿನಕ್ಕೆ ಒಂದು ಬಾರಿ ಊಟ ಮಾಡಿದರೆ ಇನ್ನೂ ಉತ್ತಮ ದೇವಿಯನ್ನು ಪೂಜಿಸುವವರು ಪೂಜಾಗೃಹದಲ್ಲಿ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು ದೇವಯ್ಯ ಗೃಹದಲ್ಲಿ ಪೂರ್ವಾಭಿಮುಖವಾಗಿ ದೇವಿಯನ್ನು ಪೂಜಿಸಿದರೆ ಉತ್ತಮ ಅದು ಆ ಸ್ಥಳವನ್ನು ಗೋಮೂತ್ರ ಗೋಮಯದಿಂದ ಸ್ವಚ್ಛಗೊಳಿಸಿ ಅರಿಶಿನ-ಕುಂಕುಮ ದಿಂದ ಅಲಂಕರಿಸಿ ಪೂಜಿಸಬೇಕು ಇಂದಿನ ದಿನ ಅಮವಾಸ್ಯೆಯ ರಾತ್ರಿ ಎಂದು ಉಪವಾಸವಿದ್ದು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು ಅದರಂತೆ […]

Continue Reading

ನವರಾತ್ರಿಯ ದಿನ ಮರೆತರು ಸಹ ಈ ಹತ್ತು ಕೆಲಸ ಮಾಡಬೇಡಿ.

ನೀವು ನವರಾತ್ರಿಯ ಸಂದರ್ಭದಲ್ಲಿ ವಿರೋಧಗಳನ್ನು ನಿಭಾಯಿಸಿದ್ದರೆ ನಿಮಗೆ ತುಂಬಾ ಅನುಕೂಲಗಳಾಗುತ್ತವೆ ಮತ್ತು ನಿಮ್ಮ ಜೀವನದ ಎಲ್ಲಾ ರೀತಿಯ ತೊಂದರೆಗಳು ಸಹ ಮಾಯವಾಗುತ್ತದೆ ನಿಮಗೆ ವ್ರತ ಮಾಡಲು ಸಾಧ್ಯವಾಗದೆ ಹೋದರೆ ಮಾಡದೇ ಇರುವ ಹಾಗೆ ನಿಮಗೆ ಆಗದೇ ಹೋದರೆ ನೀವು ತಾಯಿ ದುರ್ಗಾಮಾತೆಯನ್ನು ಸ್ಮರಣೆ ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಈ ಸಮಯದಲ್ಲಿ ನೀವು ದುರ್ಗಾಮಾತೆಯ ಬಳಿ ಏನನ್ನಾದರೂ ಬೇಡಿಕೊಂಡರೆ ಅದೆಲ್ಲ ನಿಮಗೆ ಈಡೇರುತ್ತದೆ ಒಳ್ಳೆಯ ಮನಸ್ಸಿನಿಂದ ಯಾವಾಗ ನೀವು ತಾಯಿಯ ಭಕ್ತಿಗೆ ನೀವು ಬರೆಯುತ್ತಿರುವ ನಿಮಗೆ ಮಾಡುವ ಎಲ್ಲಾ […]

Continue Reading

900 ವರ್ಷಗಳ ಬಳಿಕ ಈ 4 ರಾಶಿಯವರಿಗೆ ಶನಿ ದೇವರ ಕೃಪೆ ಅದೃಷ್ಟ ಕುಬೇರ ಯೋಗ

900 ವರ್ಷಗಳ ಬಳಿಕ 4 ರಾಶಿಯವರಿಗೆ ಮಧ್ಯರಾತ್ರಿಯಿಂದಲೇ ಶನಿ ದೇವರ ಕೃಪೆ ನಿಮಗೆ ಅದೃಷ್ಟ ಒಳ್ಳೆಯ ಯೋಗ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದ್ದು ಹೊಸ ಕೆಲಸವನ್ನು ಆರಂಭ ಮಾಡಲು ಇದು ಒಳ್ಳೆಯ ಸಮಯವಾಗಿದೆ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ನೀವು ಬದಲಾಯಿಸಲೇ ಬೇಡಿ ನೀವು ಮಾಡುವಂತಹ ನಿರ್ಧಾರ ನಿಮ್ಮನ್ನು ಯಶಸ್ಸಿನ ಬಳಿ ಕರೆದುಕೊಂಡು ಹೋಗುತ್ತದೆ ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎರಡನೆಯದಾಗಿ ಕಟಕ ರಾಶಿ ಈ ರಾಶಿಯವರು ಅಂದುಕೊಂಡ […]

Continue Reading