12 ವರ್ಷಗಳ ನಂತರ ಈ ಮೂರು ರಾಶಿಯವರಿಗೆ ಗಜಲಕ್ಷ್ಮಿ ಯೋಗ

12 ವರ್ಷಗಳ ನಂತರ ಈ ಮೂರು ರಾಶಿಯವರಿಗೆ ಗಜಲಕ್ಷ್ಮಿ ಯೋಗ ಸದ್ಯದಲ್ಲಿಯೇ ಗಜಲಕ್ಷ್ಮಿ ರಾಜಯೋಗ ರೂಪಗೊಳ್ಳಲಿದೆ ಅದರಿಂದ ಯಾವೆಲ್ಲ ರಾಶಿಯವರಿಗೆ ಲಾಭ ಎಂದು ತಿಳಿಯೋಣ ಮೀನ ರಾಶಿಯಲ್ಲಿರುವ ಗುರು ಏಪ್ರಿಲ್ ನಲ್ಲಿ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಈ ಸಮಯದಲ್ಲಿ ಚಂದ್ರ ಕೂಡ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಗುರು ಮತ್ತು ಚಂದ್ರರ ಈ ಸಂಯೋಗವಾದಾಗ ಗಜಲಕ್ಷ್ಮಿ ಯೋಗ ಶುರುವಾಗುತ್ತದೆ ಇದರಿಂದಾಗಿ ಮೂರು ರಾಶಿಯವರಿಗೆ ಬಹಳ ದೊಡ್ಡ ಮಟ್ಟದಲ್ಲಿ ಲಾಭವಾಗುತ್ತದೆ ಸಂಪತ್ತು ಕೂಡ ಹೆಚ್ಚಾಗುತ್ತದೆ ಮೊದಲನೆಯದಾಗಿ ಮೇಷ ರಾಶಿ ಅವರಿಗೆ […]

Continue Reading

ಹುಡುಗನ ಪ್ರೀತಿ ಸಂಪೂರ್ಣವಾಗಿ ನಿಜ ಎಂದು ತೋರಿಸುವ ಮೂರು ಗುರುತುಗಳು

ಹುಡುಗನ ಪ್ರೀತಿ ಸಂಪೂರ್ಣವಾಗಿ ನಿಜ ಎಂದು ತೋರಿಸುವ ಮೂರು ಗುರುತುಗಳು ಬೇರೆಯವರು ನಿಮ್ಮನ್ನು ಹೇಗೆ ಕಡೆಗಣಿಸುತ್ತಾರೋ ಹಾಗೆ ನೀವು ಅವರನ್ನು ಕಡೆಗಣಿಸುವುದನ್ನು ಕಲಿಯಿರಿ ಆಗಲೇ ನಿಮಗೆ ಅವರು ಗೌರವ ಕೊಡುವುದು ಹೃದಯ ಸಂಬಂಧಗಳು ತುಂಬಾ ವಿಚಿತ್ರವಾಗಿದೆ ಯಾರು ಮನ ಪೂರ್ವಕವಾಗಿ ಪ್ರೀತಿಸುತ್ತಾರೋ ಅವರಿಗೆ ಜಾಸ್ತಿ ನೋವು ಸಿಗುತ್ತದೆ ಜನ ನಿಮ್ಮ ಜೊತೆಗೆ ಇದ್ದುಕೊಂಡು ನಿಮ್ಮ ಉಪಯೋಗವನ್ನು ಪಡೆದುಕೊಳ್ಳುತ್ತಾರೆ ಅವಶ್ಯಕತೆ ಮುಗಿದ ಮೇಲೆ ನಿಮ್ಮಲ್ಲಿರುವ ನ್ಯೂನತೆಗಳನ್ನು ಹುಡುಕಲು ಶುರು ಮಾಡುತ್ತಾರೆ ಮತ್ತು ನಿಮ್ಮಿಂದ ದೂರವಾಗಿ ಬಿಡುತ್ತಾರೆ ಅದಕ್ಕಾಗಿ ಇಂತಹವರಿಗಾಗಿ […]

Continue Reading

ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ಈ ಸಮಸ್ಯೆಗಳಿಗೆ ರಾಮಬಾಣ

ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ಈ ಸಮಸ್ಯೆಗಳಿಗೆ ರಾಮಬಾಣ ಬೇಸಿಗೆಯಲ್ಲಿ ಎಲ್ಲಾ ಕಡೆಗಳಲ್ಲು ನಮಗೆ ಕಲ್ಲಂಗಡಿ ಹಣ್ಣಿನ ರಾಶಿ ಕಾಣ ಸಿಗುತ್ತದೆ ತುಂಬಾ ಬಿಸಿಲು ಇರುವಾಗ ಕಲ್ಲಂಗಡಿ ಹಣ್ಣು ಒಂದು ಸಿಕ್ಕರೆ ನಮಗೆ ದೇಹಕ್ಕೆ ಹೆಚ್ಚು ತಂಪಾಗುತ್ತದೆ ಕಲ್ಲಂಗಡಿ ಹಣ್ಣಿನ ಜ್ಯೂಸ್ ನಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲವೂ ಕೂಡ ಸಿಗುತ್ತದೆ ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಚರ್ಮ ತುಂಬಾ ಕ್ಲೀನ್ ಆಗಿ ಹೊಳೆಯುವಂತೆ ಮಾಡುತ್ತದೆ ಮೊಡವೆಗಳು ಹೆಚ್ಚಾಗಿ ಇದ್ದರೆ ನಾವು […]

Continue Reading

ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು

ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು ಈ ಚೈತ್ರ ಹುಣ್ಣಿಮೆಯನ್ನು ಯಾವ ಕಾರಣಕ್ಕೆ ಆಚರಣೆ ಮಾಡುತ್ತಾರೆ ಎನ್ನುವುದಾದರೆ ಸಾಮಾನ್ಯವಾಗಿ ಜನರು ಅವರ ದೇವರನ್ನು ಒಲಿಸಿಕೊಳ್ಳಲು ಅವರ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ನದಿಯಲ್ಲಿ ಸ್ನಾನ ಮಾಡಿಕೊಂಡು ನದಿಯ ದಡದ ಮೇಲೆ ಪೂಜೆಯನ್ನು ಮಾಡುತ್ತಿರುತ್ತಾರೆ ಮತ್ತೊಂದು ವಿಶೇಷ ಎಂದರೆ ಈ ದಿನ ಹನುಮ ಜಯಂತಿಯು ಕೂಡ ಇರುತ್ತದೆ ಅಂದರೆ ಹನುಮ ಜಯಂತಿ ವರ್ಷದಲ್ಲಿ ಎರಡು ಬಾರಿ ಬರುತ್ತದೆ ಚೈತ್ರ ಪೂರ್ಣಿಮೆಗೆ ಚಿತ್ರ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಇದು ಯಾವಾಗ ಪ್ರಾರಂಭ […]

Continue Reading

ಕುಂಭ ರಾಶಿ ಯುಗಾದಿ ತಾರಾಬಲ

ಕುಂಭ ರಾಶಿ ಯುಗಾದಿ ತಾರಾಬಲ ನಿಮ್ಮ ಅದ್ಭುತವಾದ ಜ್ಞಾನ ಮತ್ತು ಶ್ರಮದಿಂದ ಈ ವರ್ಷ ನೀವು ಅಂದುಕೊಂಡ ಗುರಿಯನ್ನು ಸಾಧಿಸುತ್ತೀರಿ ಅದು ಹೇಗೆ ಅನ್ನುವುದನ್ನು ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಕೊನೆಯವರೆಗೂ ಮಿಸ್ ಮಾಡದೆ ಓದಿ ಈ ವರ್ಷ ನಿಮಗೆ ಬೇವು ಬೆಲ್ಲ ಸಮಾನವಾಗಿದ್ದು ಸಿಹಿ ಅನುಭವಿಸುವ ಮನಸ್ಸು ನಿಮಗೆ ಇರುವುದಿಲ್ಲ ಜೀವನ ಒಂದು ರೀತಿ ಶ್ರಮ ಪಟ್ಟು ಇದ್ದ ಜಾಗದಲ್ಲಿ ಇರುತ್ತದೆ ಎನ್ನುವ ರೀತಿ ಅನಿಸುತ್ತಾ ಇರುತ್ತದೆ ಆರ್ಥಿಕ ಸ್ಥಿತಿ ಇನ್ನೇನು ಸರಿಹೋಯಿತು ಅನ್ನುವಷ್ಟರಲ್ಲಿ ಹೊಸದೊಂದು […]

Continue Reading

ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಮನೆಮದ್ದು ಕ್ಯಾಲ್ಸಿಯಂ ಹೆಚ್ಚಿಸಲು ಆಹಾರ

ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಮನೆಮದ್ದು ಕ್ಯಾಲ್ಸಿಯಂ ಹೆಚ್ಚಿಸಲು ಆಹಾರ ಸರ್ವರಿಗೂ ಭಕ್ತಿಯ ಆತ್ಮೀಯರೇ ಈ ದಿನದ ಸಂಚಿಕೆಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸುವಂತಹ ಒಂದು ದಿ ಬೆಸ್ಟ್ ಡ್ರಿಂಕ್ ಅಂತ ಹೇಳಬಹುದು ಕ್ಯಾಲ್ಸಿಯಂ ಮತ್ತು ಅದು ಯಾವುದು ಅಂತ ಹೇಳಿದರೆ ಪಾಲಕ್ ಹಾಗೂ ಮೆಂತ್ಯ ಜೊತೆಗೆ ನುಗ್ಗಿ ಸೊಪ್ಪು ಈ ಮೂರು ಸೊಪ್ಪನ್ನು ಸೇರಿಸಿಕೊಂಡಾದರೂ ಮಾಡಬಹುದು ಹೀಗೆ ಈ ಮೂರು ಸೊಪ್ಪಿನಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶ ನಮ್ಮ ಕ್ಯಾಲ್ಸಿಯಂ ಕೊರತೆಯನ್ನು ಬಹಳ ಬೇಗನೆ ನಿವಾರಣೆ ಮಾಡುತ್ತದೆ ಕಾಳುಗಳಿಗಿಂತಲೂ […]

Continue Reading

ಈ ಐದು ರಾಶಿಗಳು ಒಂದು ತಿಂಗಳು ಹುಷಾರಾಗಿರಿ

ಈ ಐದು ರಾಶಿಗಳು ಒಂದು ತಿಂಗಳು ಹುಷಾರಾಗಿರಿ ಗುರು ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸುತ್ತಿದೆ ಮತ್ತು ಮುಂದಿನ ಒಂದು ತಿಂಗಳ ಕಾಲ ಸಾಗಲಿದೆ ಈ ಮಧ್ಯ ಗುರು ಗ್ರಹವು ಏಪ್ರಿಲ್ 22ನೇ ತಾರೀಕು ನಿಗದಿತ ಸ್ಥಿತಿಯಲ್ಲಿ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ ಹಾಗಾಗಿ ಯಾವ ರಾಶಿಗಳಿಗೆ ಗುರುವಿನ ಅಸ್ತಮದಿಂದಾಗಿ ಪ್ರತಿ ಕೊಲ್ಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಗುರು ಗ್ರಹವು ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸುತ್ತದೆ ಹಾಗೆ ಮೀನ […]

Continue Reading

ಕೇವಲ ಮುಖವನ್ನು ನೋಡಿ ವ್ಯಕ್ತಿಯ ಸ್ವಭಾವವನ್ನು ತಿಳಿಯುವುದು ಹೇಗೆ ಗೊತ್ತಾ

ಕೇವಲ ಮುಖವನ್ನು ನೋಡಿ ವ್ಯಕ್ತಿಯ ಸ್ವಭಾವವನ್ನು ತಿಳಿಯುವುದು ಹೇಗೆ ಗೊತ್ತಾ ನಮಸ್ಕಾರ ವೀಕ್ಷಕರೇ ಗುಂಡು ಮುಖ ಹೊಂದಿರುವವರು ಸಾಧಾರಣ ಶ್ರೀಮಂತಿಕೆಯನ್ನು ಹೊಂದಿರುತ್ತಾರೆ. ಇವರಿಗೆ ಸ್ತ್ರೀಯರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ ಇನ್ನೊಂದು ಪದದಲ್ಲಿ ಹೇಳುವುದಾದರೆ ಇವರನ್ನು ಸ್ತ್ರೀ ಲವರ್ ಎಂದು ಹೇಳಬಹುದು ದೃಢಕಾಯ ಹೊಂದಿರುವವರು ಗಟ್ಟಿಮುಟ್ಟಾದ ದೇಹಕ್ಕೂಡ ಇವರು ಹೊಂದಿರುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ನಿಪುಣರಾಗಿ ಕೆಲಸ ಮಾಡುತ್ತಾ ಇರುತ್ತಾರೆ ಹಾಗೂ ಇವರು ಕುಶಲ ಮಾತುಗಾರರು ಕೂಡ ಆಗಿರುತ್ತಾರೆ ನೆಗೆಟಿವ್ ಅಂಶವನ್ನು ಹೇಳುವುದು ಗುಂಡು ಮುಖ ಹೊಂದಿರುವವರು ದಪ್ಪನೆ ಮೂಗು […]

Continue Reading

ತುಲಾ ರಾಶಿ ಸ್ತ್ರೀ ರಹಸ್ಯ

ತುಲಾ ರಾಶಿ ಸ್ತ್ರೀ ರಹಸ್ಯ ಈ ತುಲಾ ರಾಶಿಯವರು ಎಷ್ಟು ಸೀರಿಯಸ್ಸಾಗಿರಲಿ ಅವರ ಗಮನ ಸೆಳೆಯುವುದು ಹೇಳಿಕೊಡುತ್ತೇನೆ ಜೊತೆಗೆ ಒಂದು ಸ್ಪೆಷಲ್ ಮಂತ್ರ ಅದು ನಿಮಗೆ ಶ್ರೀರಕ್ಷೆ ಆತ್ಮೀಯ ವೀಕ್ಷಕರೇ ತುಲಾ ರಾಶಿಯವರಿಗೆ ಒಂದು ಸರಪ್ರೈಸುದ್ದಿ ಹೇಳುವುದಕ್ಕೆ ಮಾಡಿರುವ ಮಾಹಿತಿ ಇದು ಹಾಗಂತ ಎಲ್ಲರಿಗೂ ಅಲ್ಲ ಪುಟ್ಟ ಹುಡುಗರಿಂದ ಹಿಡಿದು ವಯಸಾದ ಮಹಿಳೆಯರಿಗೆ ಮಾತ್ರ ಕತೆಪುರಾಣ ಹೇಳುವುದಿಲ್ಲ ಮುಚ್ಚಿಡಬೇಕಾದ ಒಂದು ರಹಸ್ಯ ಬಿಚ್ಚಿಡುವ ಟೈಮ್ ಇದು ತುಲಾ ರಾಶಿಯವರ ಯೋಜನೆ ಪ್ಲಾನಿಂಗ್ ಆಟಿಟ್ಯೂಡ್ ಒಂದು ಮಟ್ಟಿಗಿದ್ದರು ಬಯಸಿದ […]

Continue Reading

ಶೀಘ್ರದಲ್ಲಿಯೇ ಈ ನಾಲ್ಕು ರಾಶಿಯವರ ಶುಕ್ರದಶ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

ಶೀಘ್ರದಲ್ಲಿಯೇ ಈ ನಾಲ್ಕು ರಾಶಿಯವರ ಶುಕ್ರದಶ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಈ ನಾಲ್ಕು ರಾಶಿಯವರ ಶುಕ್ರದೇಶಿ ಇದರಿಂದಾಗಿ ಅಂತ್ಯೋದಯ ಅಪಾರದನ ಸಂಪತ್ತು ನಿಮಗೆ ಲಭಿಸಲಿದೆ ವೀಕ್ಷಕರೆ ನವಗ್ರಹಗಳಲ್ಲಿ ಶುಕ್ರ ದೇವನನ್ನು ಅತ್ಯಂತ ಶುಭ ಗ್ರಹ ಎಂದು ಕರೆಯಲಾಗುತ್ತದೆ ಶುಕ್ರದೇವನು ಕುಂಡಲಿಯಲ್ಲಿ ಸದೃಢ ಸಿರಿಯಲ್ ಇದ್ದರೆ ಆ ವ್ಯಕ್ತಿಯು ಎಲ್ಲಾ ರೀತಿಯ ಐಷಾರಾಮಿತನವನ್ನು ಹೊಂದುತ್ತಾನೆ ಇಲ್ಲಿ ಮಾನಸಿಕ ರೂಪದಲ್ಲಿ ಸುಖ ಶಾಂತಿಯನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ ಹೀಗಾಗಿ ಶುಕ್ರ ದೇವನು ಪ್ರತ್ಯೇಕ […]

Continue Reading