ಭೂಲೋಕದ ಅಮೃತ ಕುಂಬಳಕಾಯಿ ಬೀಜಗಳ ಲಾಭಗಳು

ಭೂಲೋಕದ ಅಮೃತ ಕುಂಬಳಕಾಯಿ ಬೀಜಗಳ ಲಾಭಗಳು ನಮಸ್ಕಾರ ಸ್ನೇಹಿತರೆ,ಸ್ನೇಹಿತರೆ ಚಹದ ಜೊತೆಗೆ ನಾವು ಕರಿದಂತಹ ಆಹಾರವನ್ನ ಅಥವಾ ಯಾವುದಾದರೂ ಬಜ್ಜಿಯನ್ನು ತಿನ್ನುತ್ತಿರುತ್ತೇವೆ ಅದನ್ನು ಪ್ರತಿದಿನ ತಿನ್ನುವುದಕ್ಕೆ ಯೋಗ್ಯವಲ್ಲ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡಿಯೇ ಮಾಡುತ್ತವೆ ಹಾಗಾಗಿ ಚಹಾದ ಜೊತೆಗೆ ತೆಗೆದುಕೊಳ್ಳಬಹುದಾದ ಉತ್ತಮವಾದ ಸ್ನಾಕ್ಸ್ ಎಂದರೆ ಅದು ಕುಂಬಳಕಾಯಿ ಬೀಜಗಳು ಹೌದು ಕುಂಬಳಕಾಯಿ ಬೀಜಗಳನ್ನ ನೀವು ಯಾವಾಗಲೂ ಬಳಸುತ್ತೀರಾ ಅದನ್ನ ನೀವು ಶೇಖರಿಸಿ ಇಟ್ಟುಕೊಳ್ಳಬೇಕು ಅದನ್ನ ಬಿಸಿಲಿನಲ್ಲಿ ಒಣಗಿಸಿ ಸ್ವಲ್ಪ ಗರಿಗರಿಯಾಗುವಷ್ಟು ಮಾಡಿ […]

Continue Reading

ಒಬ್ಬ ವ್ಯಕ್ತಿ ಸಾಯುವ ಸಮಯದಲ್ಲಿ ಗಂಗಾಜಲ ಯಾಕೆ ಕುಡಿಸುತ್ತಾರೆ

ಒಬ್ಬ ವ್ಯಕ್ತಿ ಸಾಯುವ ಸಮಯದಲ್ಲಿ ಗಂಗಾಜಲ ಯಾಕೆ ಕುಡಿಸುತ್ತಾರೆ ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸಾಯುವಾಗ ಅಥವಾ ಮರಣದ ನಂತರ ಅಥವಾ ಯಾರೊಬ್ಬರ ಪ್ರಾಣವು ದೇಹದಿಂದ ಹೊರಬರುತ್ತಿದ್ದ ರೆ ಆಗ ಅವರ ಬಾಯಿಯಲ್ಲಿ ತುಳಸಿ ಎಲೆಯ ಜೊತೆಗೆ ಗಂಗಾಜಲವನ್ನು ಹಾಕುವ ಸಂಪ್ರದಾಯವನ್ನು ನಾವು ಹಿಂದೂ ಧರ್ಮದಲ್ಲಿ ನೋಡಿದ್ದೇವೆ ಮರಣದ ಸಮಯದಲ್ಲಿ ಬಾಯಿಗೆ ತುಳಸಿ ಎಲೆ ಮತ್ತು ಗಂಗಾಜಲವನ್ನು ಯಾಕೆ ಹಾಕುತ್ತಾರೆ ಬಾಯಿಗೆ ತುಳಿಸಿ ನೀರು ಬಿಡುವ ಪ್ರಯೋಜನವೇನು ಎಂದು ಈ ದಿನ ನಾವು ತಿಳಿದುಕೊಳ್ಳೋಣ ಗಂಗಾಜಲ ಮತ್ತು ತುಳಸಿ […]

Continue Reading

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೆ ಬಳಸಿ ಕ್ಷಣಮಾತ್ರದಲ್ಲಿ ನಿಮ್ಮ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ ಇದರಿಂದ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಲು ಕಷ್ಟವಾಗುತ್ತದೆ ಅಂತವರು ಈ ಮನೆ ಮದ್ದನ್ನು ಬಳಸಿ ನೋವನ್ನು ನಿವಾರಿಸಿಕೊಳ್ಳಿ ಬೇವಿನ ಹೂವಿರುವ ಸೊಪ್ಪನ್ನು ತಂದು ಜಜ್ಜಿ ಪೇಸ್ಟ್ […]

Continue Reading

ಈ ಐದು ಗುಣಗಳು ಇರುವ ವ್ಯಕ್ತಿಗಳು ಕೃಷ್ಣನಿಗೆ ತುಂಬಾ ಪ್ರಿಯರಾಗುತ್ತಾರೆ

ಈ ಐದು ಗುಣಗಳು ಇರುವ ವ್ಯಕ್ತಿಗಳು ಕೃಷ್ಣನಿಗೆ ತುಂಬಾ ಪ್ರಿಯರಾಗುತ್ತಾರೆ ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಭಗವಾನ್ ಶ್ರೀ ಕೃಷ್ಣನು ಗೀತೋಪದೇಶದಲ್ಲಿ ಹಲವಾರು ಬಗೆಯ ಮನುಷ್ಯರ ಬಗ್ಗೆ ತಿಳಿಸಿದ್ದಾರೆ ಅಂತಹವರು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯರಾಗುತ್ತಾರೆ ಎಂದು ಹೇಳಿದ್ದಾರೆ ಒಂದು ವೇಳೆ ನೀವು ಇಂತಹ ಗುಣಲಕ್ಷಣಗಳನ್ನು ಹೊಂದಿದ್ದರೆ ನೀವು ಅದೃಷ್ಟವಂತರು ಯಾವುದೇ ಕಷ್ಟದ ವ್ಯಕ್ತಿಯನ್ನು ನೋಡಿ ನಗುವುದು ಯಾವುದೇ ವ್ಯಕ್ತಿ ಇನ್ನೊಬ್ಬರ ಕಷ್ಟವನ್ನು ನೋಡಿ ನಗುತಿರುತ್ತಾರೋ ಅಂತಹ ವ್ಯಕ್ತಿ ಶ್ರೀ ಕೃಷ್ಣನಿಗೆ ಇಷ್ಟ ಆಗುವುದಿಲ್ಲ ಯಾರು ಇನ್ನೊಬ್ಬರ ಕಷ್ಟಕ್ಕೆ ಮಿಡಿಯುತ್ತಾರೋ […]

Continue Reading

ಮೀನ ರಾಶಿಯವರ ಯಶಸ್ಸಿನ ಗುಟ್ಟುಗಳೇನು ಗೊತ್ತಾ?

ಮೀನ ರಾಶಿಯವರ ಯಶಸ್ಸಿನ ಗುಟ್ಟುಗಳೇನು ಗೊತ್ತಾ? ನಮಸ್ಕಾರ ಸ್ನೇಹಿತರೇ,ಮೀನ ರಾಶಿಯವರ ವಿಶೇಷತೆಗಳು ತಿಳಿದರೆ ನೀವು ಅಚ್ಚರಿಪಡುವುದು ಖಚಿತ ಅನ್ನುವ ರಹಸ್ಯ ಮಾಹಿತಿಗಳನ್ನ ಎಂದು ತಿಳಿಯೋಣ.ದ್ವಾದಶ ರಾಶಿಯಲ್ಲಿ ಕೊನೆಯ ರಾಶಿ 12ನೇ ರಾಶಿ ಮೀನ ರಾಶಿ ಮೀನ ರಾಶಿಯ ಅಂಶ ನೀರು ಆಳುವ ಗ್ರಹ ಗುರು ಮತ್ತು ನೆಪ್ಚೂನ್ ಬಣ್ಣ ನೀಲಿ, ನೇರಳೆ, ಕಡು ನೇರಳೆ, ಹಸಿರು.ಗುಣ ರೂಪಾಂತರ ದಿನ ಗುರುವಾರಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ಕನ್ಯಾ ವೃಷಭಅದೃಷ್ಟ ಸಂಖ್ಯೆ 3 ,9 ,12, 15, 18, 24ಉಳಿದ […]

Continue Reading

ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ…? ತಜ್ಞರ ವರದಿ ತಿಳಿಯಿರಿ

ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ…? ತಜ್ಞರ ವರದಿ ತಿಳಿಯಿರಿ ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಲ್ಲಾ ಹುಡುಗ ಹುಡುಗಿಯರಿಗೂ ಸಹ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಹಾಗೂ ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ತುಂಬಾನೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಕೆಲವೊಬ್ಬರು ಅದನ್ನು ತೋರಿಸಿಕೊಳ್ಳುತ್ತಾರೆ ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ ಪ್ರಮುಖವಾಗಿ ಹುಡುಗರು ತಾವು ಮದುವೆಯಾಗುವ ಹುಡುಗಿ ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಉದ್ದಯಿರಬೇಕು ಹಾಗೂ ತಾವಂದು ಕೊಂಡ ರೀತಿ ಇರಬೇಕೆಂಬ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಅದನ್ನು […]

Continue Reading

ನಿಂಬೆ ಎಲೆ ಸಕ್ಕರೆ ಕಾಯಿಲೆಗೆ ಎಂಥಾ ರಾಮಬಾಣ ನಿಮಗೆ ಗೊತ್ತಾ

ನಿಂಬೆ ಎಲೆ ಸಕ್ಕರೆ ಕಾಯಿಲೆಗೆ ಎಂಥಾ ರಾಮಬಾಣ ನಿಮಗೆ ಗೊತ್ತಾ ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಂಬೆಯ ಪ್ರಯೋಜನಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು ಆದರೆ ಇದರ ಎಲೆಗಳು ಸಹ ಯಾವುದೇ ಔಷಧಿಗಿಂತ ಕಡಿಮೆ ಇಲ್ಲ ಎಂಬುದು ನಿಮಗೆ ತಿಳಿದಿದೆಯೇ ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನಿಂಬೆ ಎಲೆಗಳನ್ನು ಬಳಸಬಹುದು ಆದರೆ ಅನೇಕ ಜನರು ನಿಂಬೆ ಎಲೆಗಳು ಕಹಿ ಮತ್ತು ಯಾವುದೇ ಪ್ರಯೋಜನ ಇಲ್ಲ ಎಂದು ಭಾವಿಸುತ್ತಾರೆ ಆದರೆ ಈ ಎಲೆಗಳನ್ನು ತಿನ್ನುವುದರಿಂದ ಅಥವಾ ಅದರ ವಾಸನೆಯನ್ನು […]

Continue Reading

ಕರ್ಬುಜ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ತಿಳಿದರೆ ಆಶ್ಚರ್ಯ ಪಡುವಿರಿ

ಕರ್ಬುಜ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ತಿಳಿದರೆ ಆಶ್ಚರ್ಯ ಪಡುವಿರಿ ಕರ್ಬುಜ ಹಣ್ಣು ಇತರ ಹಣ್ಣುಗಳಂತೆ ಸಿಹಿಯಾಗಿದ್ದು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ ಈ ಹಣ್ಣಿನ ಸೇವನೆಯಿಂದ ಎದುರಾಗುವ ನಿರ್ಜಲೀಕರಣವನ್ನು ದೂರ ಮಾಡಬಹುದು ವಿವಿಧ ಅಂಶ ನೀರಿನ ಪೋಷಕಾಂಶಗಳು ಹೆಚ್ಚಾಗಿದೆ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುವುದಿಲ್ಲ ಹೀಗಾಗಿ ಇದು ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ ದಿನಕ್ಕೊಂದು ಲೋಟ ಕರ್ಬುಜ ಹಣ್ಣಿನ ಜ್ಯೂಸ್ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಪೊಟ್ಯಾಶಿಯಂ, […]

Continue Reading

ಕೇವಲ ಒಂದು ನಿಮಿಷದಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯಿರಿ

ಕೇವಲ ಒಂದು ನಿಮಿಷದಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯಿರಿ ಸ್ಕ್ರೀನ್ ಮೇಲೆ ಕಾಣುತ್ತಿರುವ ಹೂವುಗಳಲ್ಲಿ ಯಾವುದಾದರೂ ಒಂದು ಹೂವನ್ನು ಆರಿಸಿ, ಇದರಿಂದ ನಿಮಗೆ ಯಾವ ದೇವರ ಅನುಗ್ರಹ ಇದೆ ಎಂದು ತಿಳಿಯೋಣ: ನೀವೇನಾದರೂ ಮೊದಲನೇ ಹೂವನ್ನು ಆಯ್ಕೆ ಮಾಡಿದರೆ ನಿಮ್ಮ ಮೇಲೆ ಶ್ರೀ ಕೃಷ್ಣನ ಆಶೀರ್ವಾದ ಇದ್ದೇ ಇರುತ್ತದೆ ಜೀವನದಲ್ಲಿ ನೀವು ಏನೇ ಕೆಲಸ ಮಾಡಿದರೂ ಭಗವಂತ ಶ್ರೀ ಕೃಷ್ಣ ನಿಮ್ಮ ಬೆನ್ನೆಲುಬಾಗಿ ನಿಂತಿರುತ್ತಾನೆ. ಇನ್ನು ನೀವು ಎರಡನೆಯ ಹೂವನ್ನು ಆಯ್ಕೇ […]

Continue Reading

ದಿನನಿತ್ಯ ಊಟದ ನಂತರ ಒಂದು ಚೂರು ಬೆಲ್ಲ ತಿಂದರೆ ಈ ಎಲ್ಲಾ ಆರೋಗ್ಯಕರ ಲಾಭಗಳನ್ನು ಪಡೆಯಬಹುದು

ದಿನನಿತ್ಯ ಊಟದ ನಂತರ ಒಂದು ಚೂರು ಬೆಲ್ಲ ತಿಂದರೆ ಈ ಎಲ್ಲಾ ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಬೆಲ್ಲ ಸಿಹಿಯಾದ ಜೊತೆಗೆ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ ಬೆಲ್ಲ ತುಂಬಾ ಒಳ್ಳೆಯದು ಎಂದು ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ ಬೆಲ್ಲದಲ್ಲಿ ಐರನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹೇರಳವಾಗಿದೆ ಇದರಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಿದರೆ ಎಷ್ಟು ಆರೋಗ್ಯಕಾರಿ ಪ್ರಯೋಜನಗಳು ಇದೆ ಎಂದು ತಿಳಿಯೋಣ ಪೂರ್ವಕಾಲದಿಂದಲೂ ಬಹಳಷ್ಟು ವಿಶಿಷ್ಟವಾದ ಆರೋಗ್ಯ ಕಾರಿ ಪ್ರಯೋಜನಗಳನ್ನು ಬೆಲ್ಲ ಹೊಂದಿದೆ ಪ್ರತಿದಿನ ಊಟದ ನಂತರ ಒಂದು […]

Continue Reading