ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿಂದರೆ ಆಗುವ ಲಾಭಗಳನ್ನು ತಿಳಿಯಿರಿ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿಂದರೆ ಆಗುವ ಲಾಭಗಳನ್ನು ತಿಳಿಯಿರಿ
ಒಣದ್ರಾಕ್ಷಿಯಲ್ಲಿ ಅತ್ಯದ್ಭುತವಾದಂತಹ ಗುಣಗಳಿವೆ ಅವುಗಳನ್ನ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ಸೇವನೆ ಮಾಡುವುದರಿಂದ ಸಾಕಷ್ಟು ಪೌಷ್ಟಿಕತೆ ಶಕ್ತಿ ಹಾಗೂ ವಿಟಮಿನ್ ಇ ದೊರೆಯುತ್ತದೆ ಇದನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಎಂದು ತಿಳಿಯೋಣ,
ಮೊದಲನೆಯದಾಗಿ ನೋಡೋಣ ಮೊದಲನೆಯದು ಶಕ್ತಿ ವಿಟಮಿನ್ ಖನಿಜ ಆಂಟಿ ಆಕ್ಸಿಡೆಂಟ್ ಗಳನ್ನು ಹೇರಳವಾಗಿ ಹೊಂದಿರುವ ಒಣ ದ್ರಾಕ್ಷಿಯು ಮಕ್ಕಳು, ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವವರು ಇದನ್ನು ಸೇವಿಸುವುದು ಅತ್ಯುತ್ತಮ ಎಂದು ಹೇಳುತ್ತಾರೆ ಇವರು ಎಷ್ಟು ಸಾಧ್ಯ ಅಷ್ಟು ಒಣ ದ್ರಾಕ್ಷಿಯನ್ನು ತಿಂದರೆ ಉತ್ತಮ ಇನ್ನು ಕೊಬ್ಬು ನಿಯಂತ್ರಣ ಅಷ್ಟೇ ಅಲ್ಲ ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣು ವಿರುದ್ಧ ಹೋರಾಡುವ ಸಾಮರ್ಥ್ಯ ಕೂಡ ಹೊಂದಿದೆ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿ ಇಡುವಲ್ಲಿ ಉದರ ಪಾತ್ರ ಅತ್ತಿ ಮುಖ್ಯವಾಗಿದೆ
ಇನ್ನು ವೈರಸ್ ಫಂಗಸ್ ವಿರುದ್ಧ ದೇಹಕ್ಕೆ ರಕ್ಷಣೆ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಬರಿತವಾಗುತ್ತದೆ ಇನ್ನೂ ರಕ್ತವನ್ನು ಹೆಚ್ಚು ಮಾಡುವಲ್ಲಿ ಒಣ ದ್ರಾಕ್ಷಿ ಉತ್ತಮವಾಗಿ ಕೆಲಸ ಮಾಡುತ್ತದೆ ಒಣದ್ರಾಕ್ಷಿಯಲ್ಲಿ ವಿಟಮಿನ್ ಗಳು ಹೆಚ್ಚಾಗಿದ್ದು ರಕ್ತಹೀನತೆಯನ್ನು ತಡೆಯುತ್ತದೆ ಹಾಗೂ ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿ ಇದೆ
ದಿನಕ್ಕೆ ಆರು ಇಲ್ಲ ಐದು ತೆಗೆದುಕೊಂಡರೆ ಸಣ್ಣ ಕರುಳಿನಲ್ಲಿರುವ ವೇಸ್ಟ್ ಹೋಗುತ್ತದೆ ಇನ್ನು ಸೌಂದರ್ಯಕ್ಕೆ ಆಯುರ್ವೇದದಲ್ಲಿ ಒಣ ದ್ರಾಕ್ಷಿಗೆ ಮಹತ್ವವಾದ ಸ್ಥಾನಮಾನ ಇದೆ ಶೀತ ಕೆಮ್ಮು ಕಫ ಎಲ್ಲವನ್ನು ಶಮನ ಮಾಡುವ ಶಕ್ತಿ ಒಣ ದ್ರಾಕ್ಷಿಗೆ ಇದೆ ಇದರ ಜೊತೆಗೆ ಸೌಂದರ್ಯ ವೃದ್ಧಿಯನ್ನು ಕೂಡ ಮಾಡಿಕೊಳ್ಳಬಹುದು ಒಣದ್ರಾಕ್ಷಿ ಸೇವಿಸುವುದರಿಂದ ದಪ್ಪ ಕೂಡ ಆಗಬಹುದು ಪ್ರೋಟೀನ್ ಮತ್ತು ವಿಟಮಿನ್ ಗಳು ಹೆಚ್ಚಾಗಿರುವುದರಿಂದ ತುಂಬಾ ತೆಳುವಾಗಿ ಸಣ್ಣ ಇರುವವರು ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ದಪ್ಪ ಕೂಡ ಆಗಬಹುದು ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಿಕೊಳ್ಳಬಹುದು
ಒಣದ್ರಾಕ್ಷಿ ತಿನ್ನುವುದನ್ನು ರೂಢಿಸಿಕೊಳ್ಳುವುದು ಉತ್ತಮ ಇವುಗಳಿಂದ ಕೊಲೆಸ್ಟ್ರಾಲ್ ವಿಟಮಿನ್ ಗಳು ಮುಂತಾದವುಗಳು ಪೋಷಕಾಂಶಗಳನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇನ್ನು ಬಿಪಿ ನಿಯಂತ್ರಣಕ್ಕು ಕೂಡ ಒಣ ದ್ರಾಕ್ಷಿ ಅತ್ಯಂತ ಮಹತ್ವ ಹೊಂದಿದೆ ಒಣ ದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಕಣಗಳನ್ನು ದೂರಗೊಳಿಸುತ್ತವೆ ಹೈ ಬಿಪಿಯನ್ನು ನಿವಾರಿಸುತ್ತದೆ ಇದರಿಂದ ಪೋಟ್ಯಾಶಿಯಂ ರಕ್ತನಾಳಗಳಿಂದ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಒದಗಿಸುತ್ತದೆ
ಇನ್ನೂ ರಕ್ತ ಕಣಗಳು ಒಣ ದ್ರಾಕ್ಷಿಯಲ್ಲಿನ ವಿಟಮಿನ್ ಬಿ ಕಾಂಪ್ಲೆಕ್ಸ್ ಗಳು ಕಬ್ಬಿನಾಂಶ ಹೆಚ್ಚಾಗಿರುವುದರಿಂದ ರಕ್ತ ಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿದೆ ಅಷ್ಟೇ ಅಲ್ಲ ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಇನ್ನು ವೈರಸ್ ಫಂಗಸ್ ವಿರುದ್ಧ ಕೊಡ ಹೋರಾಡಿ ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ
ಒಣ ದ್ರಾಕ್ಷಿಯ ಸೇವನೆಯಿಂದ ರಕ್ತನಾಳಗಳು ಪ್ರಚೋದಿಸಲ್ಪಟ್ಟು ದೇಹ ಚಟುವಟಿಕೆ ಭರಿತವಾಗಿರುತ್ತದೆ ಹಾಗೆ ದೇಹಕ್ಕೆ ಉತ್ತೇಜ ಆಗೋ ಚೈತನ್ಯವನ್ನು ತುಂಬುತ್ತದೆ ಹೀಗೆ ರುಚಿಯಾದ ನೋಡಲು ಸುಂದರವಾದ ಒಣ ದ್ರಾಕ್ಷಿಯನ್ನು ಸೇವನೆ ಮಾಡಿದರೆ ದೇಹಕ್ಕೆ ಹಲವಾರು ಲಾಭಗಳಿವೆ ಆದ್ದರಿಂದ ಪ್ರತಿದಿನ ಒಣದ್ರಾಕ್ಷಿ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ ಎನ್ನುತ್ತಾರೆ ವೈದ್ಯರು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606