ಗೋಮೂತ್ರ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಗೋಮೂತ್ರ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಮನುಷ್ಯನಿಗೆ ಆರೋಗ್ಯದ ವಿಚಾರದಲ್ಲಿ ಯಾವುದರಿಂದ ಯಾವ ಸಮಯದಲ್ಲಿ ಸಹಾಯ ಆಗುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ ನಾವು ಬೇಡ ಇದು ನಿಷ್ಪ್ರಯೋಜಕ ಎಂದು ಬಿಟ್ಟಂತಹ ಬಹುತೇಕ ವಸ್ತುಗಳಿಂದ ನಮಗೆ ನಮ್ಮ ಊಹೆಗೂ ಮೀರಿ ಲಾಭಗಳು ಸಿಗುತ್ತವೆ. ಆದರೆ ನಾವೇ ನಿರ್ಲಕ್ಷತೆಯಿಂದ ಅಂತಹ ವಸ್ತುಗಳನ್ನು ಕಡೆಗಣಿಸುತ್ತೇವೆ ಅಂತವುಗಳಲ್ಲಿ ಹಸುವಿನ ಗಂಜಲ ಅಥವಾ ಗೋಮೂತ್ರ ಕೂಡ ಒಂದು. ಇದನ್ನು ಕೇವಲ ಗೃಹಪ್ರವೇಶದ ಸಂದರ್ಭದಲ್ಲಿ ಮನೆ ಸ್ವಚ್ಛ ಮಾಡಲು ಬಳಸುತ್ತಾರೆ ನಮಗೆಲ್ಲ ಗೊತ್ತಿರುವುದು ಇಷ್ಟೇ ಆದರೆ ಆರೋಗ್ಯದ ವಿಚಾರದಲ್ಲಿ ಇದರ ಚಮತ್ಕಾರ ಅಷ್ಟಿಷ್ಟಲ್ಲ ಹಾಗಾದರೆ ಈ ಹಸುವಿನ ಗಂಜಲ ಅಥವಾ ಗೋಮೂತ್ರದಿಂದ ನಮಗೆ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ

ಕೆಲವೊಂದು ರಾಸಾಯನಿಕ ಅಂಶಗಳು ಹಸುವಿನ ಗಂಜಲದಲ್ಲಿ ಇರುವುದರಿಂದ ಇದನ್ನು ಆಂಟಿ ಮೈಕ್ರೋಬಿಲ್ ಎಂದು ಕರೆಯಬಹುದು, ಏಕೆಂದರೆ ಗಂಜಲದಲ್ಲಿ ಕ್ರಿಯಾ ಟಿ ನೈನ್ ಕಾರ್ಬೋಲಿಕ್ ಆಮ್ಲ ಪಿಯನ್ ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಸ್ ಇರುವುದರಿಂದ ಇದು ಸೂಕ್ಷ್ಮಾಣುಗಳ ವಿರೋಧಿಯಾಗಿ ಕೆಲಸ ಮಾಡುತ್ತದೆ ದೇಹದಲ್ಲಿ ಪ್ರಲಾಪತರುವ ಟೈಫಾಯ್ಡ್ ಮತ್ತು ಇನ್ನಿತರ ಸೂಕ್ಷ್ಮ ತೊಂದರೆಗಳಿಂದ ಇದು ರಕ್ಷಣೆ ಮಾಡುತ್ತದೆ

ಇನ್ನು ನಮ್ಮ ದೇಹದಲ್ಲಿ ಕೆಲವೊಂದು ಬ್ಯಾಕ್ಟೀರಿಯಾ ಗಳು ಎಂಟ್ರಿ ಕೊಟ್ಟ ಮೇಲೆ ನಾವು ತೆಗೆದುಕೊಳ್ಳುವ ಔಷಧಿಗಳಿಗೆ ಅವು ಪ್ರತಿರೋಧ ಒಡ್ಡುತ್ತವೆ ಅಂದರೆ ನಾವು ತೆಗೆದುಕೊಳ್ಳುವ ಔಷಧಿಗಳು ಅವುಗಳ ಮೇಲೆ ಕೆಲಸ ಮಾಡುವುದಿಲ್ಲ ಇಂತಹ ಸಂದರ್ಭದಲ್ಲಿ ಹಸುವಿನ ಗಂಜಲ ಸೂಕ್ಷ್ಮಾಣುವಿನ ಪ್ರತಿರೋಧತೆಯನ್ನು ಸುಲಭವಾಗಿ ಹೋಗಲಾಡಿಸುತ್ತದೆ

ಮತ್ತು ಔಷಧಿಗಳ ಪ್ರಭಾವ ಅವುಗಳ ಮೇಲೆ ಆಗಿ ನಾಶವಾಗುವಂತೆ ಮಾಡುತ್ತದೆ, ಇನ್ನೂ ನಿಮಗೆ ನಿಂಬೆಹಣ್ಣಿನ ರಸ ಮತ್ತು ಬೇವಿನ ರಸಗಳ ಬಗ್ಗೆ ಗೊತ್ತಿರಬಹುದು ಇವುಗಳನ್ನು ಆಯುರ್ವೇದದ ಪದ್ಧತಿಯಲ್ಲಿ ತಲೆ ಹೊಟ್ಟು ಸಮಸ್ಯೆ ವಿರುದ್ಧ ಬಳಸುತ್ತಾರೆ

ನಿಮ್ಮ ನೆತ್ತಿಯ ಭಾಗದಲ್ಲಿ ಉಂಟಾಗುವ ಫಂಗಸ್ ಸೋಂಕನ್ನು ತಡೆಯಲು ಗಂಜಲ ಬೇವು ಮತ್ತು ನಿಂಬೆಹಣ್ಣು ಗಿಂತ ಶಕ್ತಿಶಾಲಿಯಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ತುಂಬಾ ಜನರಿಗೆ ಈ ವಿಷಯ ತಿಳಿದಿಲ್ಲ ಇನ್ನು ನಿಮಗೆ ಚರ್ಮದ ಮೇಲೆ ಎಲ್ಲಾದರೂ ಗಾಯ ಗಳು ಉಂಟಾಗಿದ್ದರೆ ಅದಕ್ಕೆ ಸುಲಭ ಪರಿಹಾರವಾಗಿ ನೀವು ಗಂಜಲವನ್ನು ಔಷಧಿ ಹಾಗೆ ಬಳಸಬಹುದು ಇದು ಬಹಳ ಬೇಗನೆ ಗಾಯವನ್ನು ವಾಸಿ ಮಾಡುತ್ತದೆ ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗಾದರೆ

ಒಮ್ಮೆ ಟ್ರೈ ಮಾಡಿ ನೋಡಬಹುದು ಇನ್ನು ನೀವು ಯಾವುದೇ ಆಹಾರವನ್ನು ಸೇವನೆ ಮಾಡಿದರು ಅದರಿಂದ ನಿಮಗೆ ಎಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಸತ್ವಗಳು ಸಿಗಬೇಕು ಅಥವಾ ಅದರಿಂದ ಆರೋಗ್ಯದ ಲಾಭಗಳು ಸಿಗಬೇಕು ಅದು ಪೂರ್ತಿ ಪ್ರಮಾಣದಲ್ಲಿ ಸಿಗುವುದಿಲ್ಲ ಎಂದು ನಂಬಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳು ಸಹ ಇರಬಹುದು ಆದರೆ ಹಸುವಿನ ಗಂಜಲ ಇದಕ್ಕೆಲ್ಲ ಒಂದು ಒಳ್ಳೆಯ ಪರಿಹಾರ ಕೊಡುತ್ತದೆ

ನಿಮ್ಮ ದೇಹದ ರೋಗನಿರೋಧಕ ಶಕ್ತಿಯು ಕೂಡ ಇದರಿಂದ ಹೆಚ್ಚಾಗುತ್ತದೆ.ಇನ್ನು ಹಸುವಿನ ಗಂಜಲದಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿದೆ ಇದು ನಿಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸುವ ಜೊತೆಗೆ ಆಕ್ಸಿಡೇಟಿವ್ ಒತ್ತಡಗಳನ್ನು ನಿವಾರಣೆ ಮಾಡುತ್ತದೆ. ಇದರಿಂದ ಸಹಜವಾಗಿ ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ

ಸಂಪೂರ್ಣವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿ ಕ್ಯಾನ್ಸರ್ ಹೆಚ್ಚಾಗದಂತೆ ತಡೆಯುತ್ತದೆ ಇನ್ನು ಒಂದು ವೇಳೆ ನಿಮಗೆ ರಕ್ತದೊತ್ತಡ ಮತ್ತು ಮಧುಮೇಹ ಈ ರೀತಿಯ ದೀರ್ಘಕಾಲ ಕಾಡುವ ಆರೋಗ್ಯ ತೊಂದರೆಗಳು ಇದ್ದರೆ ಹಸುವಿನ ಗಂಜಲವನ್ನು ನಿಮ್ಮ ದಿನನಿತ್ಯ ಪದ್ಧತಿಯಲ್ಲಿ ಸೇವಿಸಿ ಕೊಳ್ಳುವ ಮೊದಲು ಯಾವುದಕ್ಕೂ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.