ಅಕ್ಟೋಬರ್ 15 ನೇ ತಾರೀಖಿನ ನಂತರ ಈ ಆರು ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಗಜಕೇಸರಿ ಯೋಗ

ಅಕ್ಟೋಬರ್ 15 ನೇ ತಾರೀಖಿನ ನಂತರ ಈ ಆರು ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಗಜಕೇಸರಿ ಯೋಗ

15 ನೇ ತಾರೀಕು ಅಕ್ಟೋಬರ್ ತಿಂಗಳಿಂದ 6 ರಾಶಿಯವರಿಗೆ ಈ ವರ್ಷ ತುಂಬಾ ಲಕ್ಕಿ ಆಗಲಿದೆ ಮಂಗಳ ಗ್ರಹ ರಾಶಿಯ ಪರಿವರ್ತನೆ ಅಕ್ಟೋಬರ್ ತಿಂಗಳಿನಲ್ಲಿ ಯಾಗಲಿದ್ದು ಸೂರ್ಯ ದೇವರಿಂದ ಬುಧ ಸೇರಿ ಬುಧಾದಿತ್ಯ ರಾಜಯೋಗ ನಡೆಯಲಿದೆ ಲಕ್ಷ್ಮೀದೇವಿಯು ಈ ರಾಶಿಯವರನ್ನು ವ್ಯಾಪಾರವನ್ನು ಸಂಪತ್ತನ್ನು ನೀಡಲಿದ್ದಾರೆ ಆರು ರಾಶಿಗಳು ಯಾವುದು ಎಂದು ತಿಳಿಯೋಣ ಬನ್ನಿ ಮೊದಲನೆಯದಾಗಿ

ಮೇಷ ರಾಶಿ ಮೇಷ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ತುಂಬಾ ಒಳ್ಳೆಯ ಸುದ್ದಿ ಕೇಳಲು ಸಿಗುತ್ತದೆ ಅಚಾನಕ್ಕಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಸಿಗುತ್ತದೆ ಹಲವಾರು ಲಾಭಗಳು ನಿಮಗೆ ದೊರಕುತ್ತದೆ ನಿಮ್ಮ ನಿರ್ಧಾರದಿಂದ ನೀವು ಏನನ್ನು ಬೇಕಾದರೂ ಬದಲಾಯಿಸಬಹುದು ಇವರಿಗೆ ಅಕ್ಟೋಬರ್ ತಿಂಗಳ ತುಂಬಾ ಲಕ್ಕಿ ತಿಂಗಳು ಆಗುತ್ತದೆ ನಿಮ್ಮ ಮಹತ್ವಪೂರ್ಣ ಎಲ್ಲಾ ಕಾರ್ಯಗಳು ನಿವಾರಣೆಯಾಗುತ್ತದೆ ನೌಕರಿಯಲ್ಲಿ ಲಾಭವಿದೆ ಧನಸಂಪತ್ತು ಬರಲಿದೆ

ಎರಡನೆಯದಾಗಿ ಮಿಥುನ ರಾಶಿ ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳು ತುಂಬಾ ಅದೃಷ್ಟದ ತಿಂಗಳಾಗಿದೆ ನೌಕರಿಯಲ್ಲಿ ಉನ್ನತ ಯೋಗ ನಡೆಯಲಿದೆ ನಿಮ್ಮ ತಂದೆ ತಾಯಿಯಿಂದ ಎಲ್ಲಾ ರೀತಿಯ ಸಹಾಯ ನಿಮಗೆ ದೊರೆಯುತ್ತದೆ ಈ ತಿಂಗಳು ಜನಸೇವೆ ಮತ್ತಿನಲ್ಲಿ ಹೆಚ್ಚಿನ ಲಾಭ ಕಾಣುತ್ತೀರಿ ಈ ತಿಂಗಳಿನಲ್ಲಿ ನಿಮ್ಮ ಸ್ನೇಹಿತರಿಂದಲೂ ಸಹ ಹಲವಾರು ರೀತಿಯ ಲಾಭಗಳು ನಿಮಗೆ ಆಗುತ್ತದೆ

ಮೂರನೆಯದಾಗಿ ಕನ್ಯಾ ರಾಶಿ ಈ ರಾಶಿಯವರು ಸಹ ಈ ತಿಂಗಳಿನಲ್ಲಿ ತುಂಬಾ ಲಕ್ಕಿ ಯಾದ ರಾಶಿ ಆಗಿರುತ್ತಾರೆ ನಿಂತುಹೋದ ಕೆಲಸಗಳನ್ನು ಪೂರ್ತಿಯಾಗಿಸುತ್ತದೆ ನೀವು ದಾಂಪತ್ಯ ಜೀವನದಲ್ಲಿ ತುಂಬಾ ಸುಖವಾಗಿ ಇರುತ್ತಿರ ದಂಪತಿಯ ಜೀವನದಲ್ಲಿ ಹೆಚ್ಚಿನ ಪ್ರೀತಿಯನ್ನು ಕಾಣುವಿರಿ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ಸಹ ನಿಮ್ಮ ಮೇಲೆ ಇರುತ್ತದೆ. ಸಂತಾನದಿಂದ ನಿಮ್ಮ ಗೌರವ ಹೆಚ್ಚುತ್ತದೆ ಸಂತಾನದ ಯೋಗ ನಿಮಗೆ ಕೂಡಿ ಬರುತ್ತದೆ

ನಾಲ್ಕನೆಯದಾಗಿ ಮಕರ ರಾಶಿ ಈ ತಿಂಗಳಲ್ಲಿ ರಾಶಿಯವರಿಗೆ ತುಂಬಾ ಖುಷಿಯನ್ನು ತರುವ ತಿಂಗಳು ಆಗಿರುತ್ತದೆ ನಿಮ್ಮ ಮೇಲೆ ಅಪಾರವಾದ ತಾಯಿಯ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಇಲ್ಲಿ ನೀವು ತೆಗೆದುಕೊಂಡ ಎಲ್ಲ ನಿರ್ಧಾರಗಳು ಸರಿಯಾಗಿ ನಡೆಯುತ್ತದೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಮತ್ತು ಹೆಚ್ಚಿನ ಒಳಿತ ನಿಮಗೆ ಆಗುತ್ತದೆ ನಿಮ್ಮ ಹಿರಿಯ ಅಧಿಕಾರಿಗಳಿಂದ ನಿಮಗೆ ಬಡ್ತಿ ಅಥವಾ ಗೌರವ ಸಿಗುತ್ತದೆ

ಕುಂಭ ರಾಶಿ ಈ ರಾಶಿಯವರಿಗೆ ಈ ತಿಂಗಳು ತುಂಬಾ ಸುಂದರವಾಗಿ ಕಂಡುಬರುತ್ತದೆ ಈ ತಿಂಗಳು ನೀವು ಶ್ರೀಮಂತರಾಗುವುದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಆಕಸ್ಮಿಕ ರೂಪದಲ್ಲಿ ನಿಮಗೆ ಧನ ಲಾಭವಾಗುತ್ತದೆ ಲಕ್ಷ್ಮಿ ದೇವಿಯ ಕೃಪೆಯಿಂದ ಹಣಗಳಿಸಲು ದಾರಿ ನಿಮಗೆ ಸಿಗುತ್ತದೆ ಎಲ್ಲಿ ನಿಮಗೆ ಆರ್ಥಿಕ ವೃದ್ಧಿಯೂ ಆಗುತ್ತದೆ ನಿಮ್ಮ ಪ್ರೀತಿಯ ಸಂಬಂಧಗಳು ಗಟ್ಟಿಯಾಗುತ್ತದೆ

ತುಲಾ ರಾಶಿ ಈ ರಾಶಿಯವರಿಗೆ ಈ ತಿಂಗಳು ತುಂಬಾ ಲಕ್ಕಿ ಆಗಿರಲಿದೆ ಈಗ ನಿಮಗೆ ಅನೇಕ ಪ್ರಕಾರದ ಲಾಭಗಳು ಸಿಗಲಿದೆ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಲಾಭ ನೋಡಲು ಸಿಗುತ್ತದೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುತ್ತೀರಿ ವಿದ್ಯಾರ್ಥಿಗಳಿಂದ ಕೊಡುತ್ತದೆ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಲಾಭವ ನಿಮಗೆ ದೊರಕುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.