ಬಯಸಿದ ಉದ್ಯೋಗ ಸಂಬಳ ಯಶಸ್ಸು ಮತ್ತು ವೃತ್ತಿಜೀವನವನ್ನು ಪಡೆಯಿರಿ ನಿಮ್ಮ ಕೆಲಸದ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳು

ಬಯಸಿದ ಉದ್ಯೋಗ ಸಂಬಳ ಯಶಸ್ಸು ಮತ್ತು ವೃತ್ತಿಜೀವನವನ್ನು ಪಡೆಯಿರಿ ನಿಮ್ಮ ಕೆಲಸದ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳು

ಈಗಿರುವ ಸಿಚುವೇಶನ್ ನಲ್ಲಿ ತುಂಬಾನೇ ಜನರು ಕೆಲಸ ಕಳೆದುಕೊಂಡಿದ್ದಾರೆ ಇನ್ನು ಕೆಲವರು ಕೆಲಸ ಇದ್ದರೂ ಸಹ ಅಲ್ಲಿ ಕೆಲಸವನ್ನು ಮಾಡಲು ಆಗುವುದಿಲ್ಲ ಅರ್ಧಂಬರ್ಧ ಸಂಬಳ ಕೊಡುತ್ತಾರೆ ಜಾಸ್ತಿ ಕೆಲಸ ಮಾಡಿಸಿಕೊಂಡು ಎರಡು ಮೂರು ತಿಂಗಳ ಸಂಬಳವನ್ನು ಕೊಡದೆ ಇರುವುದು ಕೆಲಸ ಮಾಡಲು ಸಾಧ್ಯವಾಗದೆ ಮೇಲಧಿಕಾರಿಗಳಿಂದ ಬಿಟ್ಟು ಹೋಗಲಿ ಎಂದುಕೊಳ್ಳುವುದು ಸ ಮಾಡುತ್ತಿದ್ದರು ಏನಾದರೂ ಒಂದು ಕೊಂಕನ್ನು ಹುಡುಕುವುದು ಇಂತಹ ಪರಿಸ್ಥಿತಿಯಲ್ಲಿ ನೀನೇನಾದರೂ ಸಿಲುಕಿದ್ದರೆ ಈ ರೆಮೇಡಿ ನೀವು ಮಾಡುವುದರಿಂದ ಅಥವಾ ಈ ಪರಿಹಾರವನ್ನು ನೀವು ಮಾಡುವುದರಿಂದ ನಿಮಗೆ ಅತಿಶೀಘ್ರವಾಗಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಏನಪ್ಪಾ ಹಿ ರೆಮೆಡಿ ಅಂತ ಏನು ಅಂತ ನೋಡಿದೆ ಆದರೆ

ಮಂಗಳವಾರ ಅಂದರೆ ನಾಲ್ಕು ಮಂಗಳವಾರ ನೀವು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಬೇಕು ಬೆಳಗ್ಗೆ ಅಥವಾ ಸಾಯಂಕಾಲ ನಿಮ್ಮ ಅನುಕೂಲವನ್ನು ನೋಡಿಕೊಳ್ಳಿ ಬೆಳಗ್ಗೆ ಆದರೆ ಬೆಳಗೆ ಸಾಯಂಕಾಲ ಆದರೆ ಸಾಯಂಕಾಲ ಕೂಡ ಹೋಗಬಹುದು ಹೋಗಬೇಕಾದರೆ ಒಂದು ಸ್ವೀಟನ್ನು ತೆಗೆದುಕೊಂಡು ಹೋಗಿ ಮನೆಯದೇ ಮಾಡಿರಬಹುದು ಅಥವಾ ನೀವು ಹೊರಗಡೆಯಿಂದ ತೆಗೆದುಕೊಂಡು ಹೋಗು ಬಹುದು ಮನೆಯಲ್ಲಿ ಮಾಡಿಸಿದರೆ ಸ್ವೀಟ್ ಪೊಂಗಲ್ ಜಾಮೂನು ಮಾಡಬಹುದು ಹೊರಗಡೆಯಿಂದ ತೆಗೆದುಕೊಂಡರೆ ಯಾವುದಾದರೂ ಒಂದು ಸ್ವೀಟ್
ತೆಗೆದುಕೊಂಡುಹೋಗಿ ದೇವಸ್ಥಾನಕ್ಕೇ ಹೋಗಿ ಪೂಜೆ ಮಾಡಿ ಆ ಸ್ವೀಟ್ ಅನ್ನ ಅಲ್ಲಿರುವ ಭಕ್ತಾದಿಗಳಿಗೆ ಹಂಚುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ಸಮಸ್ಯೆ ಇರಬಹುದು ಕೆಲಸ ಹೋಗ್ತಾ ಇರೋರಿಗೆ ರಿವರ್ಸ್ ಆಗುತ್ತೆ ಕೆಲಸ ವಾಪಸ್ ಬರುತ್ತೆ ಕೆಲಸ ಹುಡುಕ್ತಾ ಇರೋರಿಗೆ ಕೆಲಸ ಆದಷ್ಟು ಬೇಗ ಸಿಗುತ್ತೆ ಪರಿಹಾರ ನಾಲ್ಕು ವಾರ ಮಾಡಬೇಕು

ಎರಡು ಅಥವಾ ಮೂರನೇ ವಾರದಲ್ಲಿ ನಿಮಗೆ ಅನುಕೂಲ ಆಗಬಹುದು ಅಂದರೆ ಕೆಲಸ ಆಗಬಹುದು ಅಥವಾ ಕೆಲಸವನ್ನು ಸೇವ್ ಮಾಡೋದು ಆಗಿರಬಹುದು ಅದರ ಫಲಿತಾಂಶ ನಿಮಗೆ ಮೂರನೇವಾರದಲ್ಲೆ ದೊರೆಯುತ್ತದೆ

ಈ ಸಣ್ಣ ರೆಮಿಡಿಯನ್ನು ಮಾಡೋದ್ರಿಂದ ನಿಮ್ಮ ಎಲ್ಲಾ ಕೆಲಸದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.