ಬುಧವಾರ ಜನಿಸಿದವರ ಗುಣ ಸ್ವಭಾವ ಮತ್ತು ಲಕ್ಷಣ

Recent Posts

ಬುಧವಾರ ಜನಿಸಿದವರ ಗುಣ ಸ್ವಭಾವ ಮತ್ತು ಲಕ್ಷಣ

ಬುಧವಾರದ ದಿನದಂದು ಜನಿಸಿದವರು ನೋಡಲು ಸುಂದರವಾಗಿರುತ್ತಾರೆ ಇವರಿಗೆ ಬುದ್ಧನ ಪ್ರಭಾವ ಹೆಚ್ಚಾಗಿರುತ್ತದೆ ಇವರದು ತುಂಬಾ ನಾಜೂಕಾದ ಸ್ವಭಾವ ಇರುತ್ತದೆ ಇವರಿಗೆ ಮಾತಿನಲ್ಲಿ ನಯ ವಿನಯ ಹೆಚ್ಚಾಗಿರುತ್ತದೆ ಇವರಿಗೆ ಬುದ್ಧನ ಪ್ರಭಾವ ಹೆಚ್ಚಾಗಿರುವ ಕಾರಣ ಇವರು ಮಂದಗತಿಯಲ್ಲಿ ಇರುತ್ತಾರೆ ಇವರಿಗೆ ಬುದ್ಧನ ಪ್ರಭಾವ ಹೆಚ್ಚಾಗಿ ಇರುವುದರಿಂದ ಇವರು ಯಾವುದೇ ಒಂದು ವಿಷಯವನ್ನು ತನ್ನೆಲ್ಲ ಇಟ್ಟುಕೊಂಡು ಕೊರಗುತ್ತಾರೆ ಬುಧವಾರ ಜನಿಸಿದವರ ವಿದ್ಯಾರ್ಥಿಗಳಿಗೆ ಒಳ್ಳೆಯ ಒಂದು ಅವಕಾಶಗಳಲ್ಲಿ ಇವರ ಮುಂದುವರೆಯುತ್ತಾ ಇರುತ್ತಾರೆ ಓದುವ ವಿಷಯದಲ್ಲಿ ಎಲ್ಲಾ ದಿನ ತುಂಬಾ ಚನ್ನಾಗಿ ಓದುತ್ತಾ ಇರುತ್ತಾರೆ ಇವರಿಗೆ ಬುದ್ಧಿ ಮತ್ತು ಜ್ಞಾಪಕಶಕ್ತಿಯು ತುಂಬಾ ಹೇರಳವಾಗಿರುತ್ತದೆ

ಇವರು ಒಂದು ಹಂತಕ್ಕೆ ಹೋದ ನಂತರ ಇವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ನಾಟಕ ಮತ್ತು ಮನರಂಜನೆಯ ವಿಭಾಗದಲ್ಲಿ ಇವರಿಗೆ ಆಸಕ್ತಿ ಹೆಚ್ಚಾಗಿ ಇರುತ್ತದೆ ಮತ್ತೆ ಇವರು ಪರಿಸರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಇವರು ಪರಿಸರದಲ್ಲಿ ಬೆರೆಯುವ ಸ್ವಭಾವ ಇವರದ್ದು ಆಗಿರುತ್ತದೆ ಹಣಕಾಸಿನ ವ್ಯವಹಾರದಲ್ಲಿ ಇವರು ತುಂಬಾ ನಸುಕಿನಲ್ಲಿ ಹಣವನ್ನು ಖರ್ಚು ಮಾಡುತ್ತಾ ಇರುತ್ತಾರೆ ಒಂದು ರೂಪಾಯಿಯನ್ನು ಸಹ ಇವರು ಕರ್ಚು ಮಾಡಲು ಯೋಚಿಸುತ್ತಾರೆ ಇವರ ಮನಸ್ಥಿತಿಯೂ ಒಂದು ಬಾರಿ ಇದ್ದಷ್ಟು ಮತ್ತೊಂದು ಬಾರಿ ಇರುವುದಿಲ್ಲ ಇವರದ್ದು ತುಂಬಾ ಚಂಚಲ ಮನಸ್ಥಿತಿ ಆಗಿರುತ್ತದೆ ಇವರದು ಕೆಲವೊಂದು ಪರಿಸ್ಥಿತಿಯು ಇವರ ಮನಸ್ಥಿತಿಯ ಮೇಲೆ ನಿರ್ಧಾರವಾಗಿರುತ್ತದೆ ಇವರದ್ದು ಗೋಮುಖ ಪ್ರತಿಭೆ ಆಗಿರುತ್ತದೆ ಇವರು ಒಂದು ಕಡೆ ಕೆಲಸ ಮಾಡುತ್ತಿದ್ದರೆ ಮತ್ತೊಂದು ಕೆಲಸದ ಬಗ್ಗೆಯೂ ಸಹ ಯೋಚನೆ ಮಾಡುತ್ತಾ ಇರುತ್ತಾರೆ

ಇವರು ತುಂಬಾ ಜನರಿಗೆ ಆಕರ್ಷಿತವಾಗಿ ಇರುತ್ತಾರೆ ಇವರು ಮಾತನಾಡುವುದು ತುಂಬಾ ಜನರಿಗೆ ಇಷ್ಟವಾಗುತ್ತದೆ ಇವರು ಒಂದು ವಿಷಯವನ್ನು ಎರಡು ಮೂರು ಬಾರಿ ಹೇಳುತ್ತಾರೆ ಇವರು ಯಾವುದೇ ಒಂದು ಕೆಲಸವನ್ನು ಮಾಡಿದರೂ ಸಹ ಅದನ್ನು ಉತ್ಸಾಹದಿಂದ ಮಾಡುತ್ತಾ ಇರುತ್ತಾರೆ ಮತ್ತು ಜಾಗರೂಕತೆಯಿಂದ ಕೆಲಸವನ್ನು ಮಾಡುತ್ತಾರೆ ಇವರು ಯಾರನ್ನು ನಂಬಿದರೂ ಅವರಿಂದ ಇವರಿಗೆ ಮೋಸ ಆಗುವುದು ಖಂಡಿತ ಇವರು ಅಧಿಕವಾಗಿ ಮೋಸ ಹೋಗುತ್ತಾರೆ ಇವರು ಕುಟುಂಬದಲ್ಲಿ ಒಂದು ಉತ್ತಮ ರೀತಿಯ ಅನ್ಯೋನ್ಯತೆಯನ್ನು ಹೊಂದಿರುತ್ತಾರೆ ಇವರಿಗೆ ಹಸಿರು ಬಣ್ಣ ಹೆಚ್ಚು ಪ್ರಿಯವಾಗಿರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *