ಧ್ಯಾನದ ಮಹತ್ವ

ಧ್ಯಾನದ ಮಹತ್ವ

ಎಷ್ಟು ಜನರು ಧ್ಯಾನ ಮಾಡುವುದರಿಂದ ಅನೇಕ ಅನುಭವ ಮತ್ತು ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ ಧ್ಯಾನದ ಅನುಭವಗಳು ಎಂದರೆ ಎರಡು ರೀತಿಯಲ್ಲಿ ಇರುತ್ತದೆ ಮೊದಲನೆಯದು ನಾವು ನಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮಾಡುವ ದ್ಯಾನ ದಿಂದ ಬರುವ ಅನುಭವ ಎರಡನೆಯದು ಆಧ್ಯಾತ್ಮಿಕ ಚಿಂತನೆಯನ್ನು ಮಾಡುವ ಅನುಭವ ಮೊದಲನೆಯದರ ನೋಡುವುದಾದರೆ ನಾವು ಆರೋಗ್ಯದಲ್ಲಿ ಅಥವಾ ಮನಸ್ಸಿನಲ್ಲಿ ಅನೇಕ ಗೊಂದಲಗಳನ್ನು ಇಟ್ಟುಕೊಂಡಿರುತ್ತೇವೆ ಅಂದುಕೊಂಡ ಕೆಲಸಗಳು ನಮಗೆ ಅನುಕೂಲಕರವಾಗಿ ಆಗುವುದಿಲ್ಲ ಮತ್ತು ನಮ್ಮ ವ್ಯಕ್ತಿತ್ವದಲ್ಲಿ ಯಾವಾಗಲೂ ಬದಲಾವಣೆ ಎನ್ನುವುದು ಬರುತ್ತಾ ಇರುತ್ತದೆ ಇದನ್ನು ನೀವು ಧ್ಯಾನ ಮಾಡಿ ಸರಿ ಮಾಡಿಕೊಳ್ಳುವುದಾಗಿದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇದನ್ನು ನಾವು ಧ್ಯಾನ ಮಾಡಿ ಸರಿ ಮಾಡಿಕೊಳ್ಳುತ್ತೇವೆ ಇನ್ನು ಸುಲಭವಾಗಿ ಹೇಳುವುದಾದರೆ ನಕಾರಾತ್ಮಕ ಶಕ್ತಿಯನ್ನು ಜ್ಞಾನದ ಮೂಲಕ ಓಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬಿಕೊಳ್ಳುವುದು ಆಗಿದೆ ಆಧ್ಯಾತ್ಮಿಕವಾದ ಬದಲಾವಣೆ ಎಂದರೆ ಬೇರೆ ಲೋಕಗಳ ಬಗ್ಗೆ ತಿಳಿದುಕೊಳ್ಳುವುದು ಗುರುಗಳ ಸಂದೇಶವನ್ನು ಕೇಳುವುದು ಆಧ್ಯಾತ್ಮಿಕದ ಬಗ್ಗೆ ಚಿಂತನೆ ನಡೆಸುವುದು ದಿವ್ಯ ಆತ್ಮಗಳ ಜೊತೆ ಮಾತನಾಡುವುದು ಕೆಲವು ಅದ್ಭುತವಾದ ಶಕ್ತಿಗಳನ್ನು ಪಡೆಯುವುದನ್ನು ಅಧ್ಯಾತ್ಮಿಕ ಅನುಭವಗಳು ಎಂದು ಹೇಳುತ್ತಾರೆ

ನಮಗೆ ಯಾವ ರೀತಿಯ ಪ್ರಯತ್ನವಿಲ್ಲದೇ ನಮಗೆ ಈ ರೀತಿಯ ಆಲೋಚನೆಗಳು ಬರಬೇಕು ಎಂದರೆ ಅದು ನಿಮ್ಮ ಅವಶ್ಯಕ್ಕೆ ಬರದೇ ಹೋದರೆ ಅದನ್ನು ನೀವು ಧ್ಯಾನ ಮಾಡಿದಾಗ ನಿಮಗೆ ಬೇಕಾದ ಅನುಭವಗಳು ನಿಮಗೆ ಆದರೆ ಅದನ್ನು ಧ್ಯಾನ ಪರಿಶ್ರಮ ಮತ್ತು ಧ್ಯಾನದ ಅನುಭವ ಎಂದು ಕರೆಯುತ್ತೇವೆ ಏಕೆಂದರೆ ಈ ಅನುಭವಗಳು ನಿಮ್ಮ ಧ್ಯಾನ ಸ್ಥಿತಿಯನ್ನು ಆವರಿಸಿ ಅವುಗಳು ಬರುವುದರಿಂದ ಇದನ್ನು ನೀವು ಪೂರ್ತಿಯಾಗಿ ನಿಜ ಎಂದು ಒಪ್ಪಿಕೊಳ್ಳಬಹುದಾಗಿದೆ ತುಂಬಾ ಜನರು ಬಲವಂತವಾಗಿ ಇದನ್ನು ಮಾಡುತ್ತಾರೆ ಇದನ್ನು ಎಂದಿಗೂ ಸಹ ಬಲವಂತವಾಗಿ ಮಾಡಬಾರದು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.