ಜನವರಿ ತಿಂಗಳಲ್ಲಿ ಜನಿಸಿದವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು

ಜನವರಿ ತಿಂಗಳಲ್ಲಿ ಜನಿಸಿದವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು

ಜನವರಿಯಲ್ಲಿ ರವಿಗ್ರಹ ಮತ್ತು ಧನಸ್ಸು ಮತ್ತು ಮಕರ ರಾಶಿಗೆ ಪ್ರವೇಶವಾಗುತ್ತಾನೆ ಜನವರಿ ಒಂದರಿಂದ 15ನೇ ತಾರೀಖಿನವರೆಗೆ ಹುಟ್ಟಿದವರು ಸಾಧಾರಣವಾಗಿ ಬಹಳಷ್ಟು ಲಕ್ಷಣವನ್ನು ಇವರು ಹೊಂದಿರುತ್ತಾರೆ ಜೀವನದಲ್ಲಿ ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಆಸೆಗಳು ಪರಿಪೂರ್ಣವಾಗುವುದಿಲ್ಲ ಇವರಲ್ಲಿ ಒಂದು 60 ರಿಂದ 70 ರಷ್ಟು ಮಾತ್ರ ಪರಿಪೂರ್ಣವಾಗುವುದಿಲ್ಲ ಇದಕ್ಕೆ ಕಾರಣ ಎಂದರೆ ಧನಸ್ಸು ರಾಶಿಯಲ್ಲಿ ಸೂರ್ಯನಿದ್ದಾಗ ಮಕರ ರಾಶಿಗೆ ಹೋಗುವ ಸಂದರ್ಭದಲ್ಲಿ ಇವರ ಬಲವನ್ನು ಕಡಿಮೆ ಮಾಡಿಕೊಂಡಿರುತ್ತಾರೆ

ಇವರಲ್ಲಿ ಎನರ್ಜಿ ಲೆವೆಲ್ ತುಂಬಾ ಕಡಿಮೆ ಇರುತ್ತದೆ ತುಂಬಾ ಧೈರ್ಯಶಾಲಿಗಳು ಆಗಿರುತ್ತಾರೆ ಹೆಚ್ಚು ದಾನ ಮಾಡುವ ಮನಸ್ಥಿತಿ ಇವರಿಗೆ ಇರುತ್ತದೆ ಇವರಿಗೆ ಫೈನಾನ್ಸ್ ವಿಷಯದಲ್ಲಿ ತುಂಬಾ ಹೆಚ್ಚು ಆಸಕ್ತಿ ಇರುತ್ತದೆ ಇವರು ಹೆಚ್ಚಾಗಿ ಬ್ಯಾಂಕಿಂಗ್ ಮತ್ತು ಹಣಕಾಸಿನ ವಿಷಯದಲ್ಲೂ ಸಹ ಹೆಚ್ಚಾಗಿ ವಿದ್ಯಾಭ್ಯಾಸದ ಗಮನ ಕೊಡುತ್ತಾರೆ ಆರೋಗ್ಯದ ವಿಷಯದಲ್ಲಿ ಒಳ್ಳೆಯ ತಮ್ಮ ಆರೋಗ್ಯವನ್ನು ನೀವು ಪಡೆಯುತ್ತೀರಾ ಜನವರಿ ತಿಂಗಳಿನಲ್ಲಿ ಹುಟ್ಟಿದವರಿಗೆ ಖಂಡಿತವಾಗಿಯೂ ಭೂಮಿಯ ಯೋಗ ಸಿಕ್ಕೇ ಸಿಗುತ್ತದೆ

ನಿನ್ನ ಜನವರಿ 15 ನೇ ತಾರೀಖಿನ ನಂತರ ಹುಟ್ಟಿದವರಿಗೆ ಅದೃಷ್ಟ ಹೆಚ್ಚಾಗಿ ಇರುತ್ತದೆ ಜನವರಿ 15ರಿಂದ 30 ನೇ ತಾರೀಕಿನ ಒಳಗೆ ಹುಟ್ಟಿದವರಿಗೆ ಉತ್ತಮ ಆರೋಗ್ಯ ಇರುತ್ತದೆ ಐಶ್ವರ್ಯವಂತರಾಗುತ್ತೀರ ವಿದೇಶಿ ಪ್ರಯಾಣ ಪ್ರಯತ್ನಪಟ್ಟ ಕೆಲಸಗಳನ್ನು ಸಿಗುತ್ತದೆ ತುಂಬಾ ನಂಕರಿ ಪ್ರಿಯರಾಗಿ ಇರುತ್ತಿರ ವಾಹನ ಯೋಗ ತುಂಬಾ ಚೆನ್ನಾಗಿರುತ್ತದೆ ಇವರಿಗೆ ವ್ಯಾಪಾರದ ಗುಣ ತುಂಬಾ ಚೆನ್ನಾಗಿರುತ್ತದೆ ಜನವರಿ ತಿಂಗಳಲ್ಲಿ ಹುಟ್ಟಿದವರಿಗೆ ವಿವಾಹದಲ್ಲಿ ಸಣ್ಣಪುಟ್ಟ ದೋಷಗಳನ್ನು ಇರುತ್ತದೆ ಅಷ್ಟೇ ಇವರಿಗೆ ದೊಡ್ಡ ದೊಡ್ಡ ದೋಷಗಳು ಸಮಸ್ಯೆಗಳು ಬರುವುದಿಲ್ಲ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (9916852606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.