ಜೀವನದಲ್ಲಿ ತುಂಬಾ ಬೇಸರವಾದಾಗ ಈ ಮಾತುಗಳನ್ನು ಒಮ್ಮೆ ಕೇಳಿ

ಜೀವನದಲ್ಲಿ ತುಂಬಾ ಬೇಸರವಾದಾಗ ಈ ಮಾತುಗಳನ್ನು ಒಮ್ಮೆ ಕೇಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ ಯಾವತ್ತು ಬೇರೆಯವರಲ್ಲಿ ಕ್ಷಮೆ ಕೇಳಬೇಡಿ ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವು ಏಕೆ ಕ್ಷಮೆ ಕೇಳಬೇಕು ನಾವು ಒಂಟಿಯಾಗಿದ್ದೇವೆ ಎಂದರೆ ನಾವು ಒಂಟಿ ಎಂದಲ್ಲ ನಾವು

ಒಬ್ಬರೇ ಎಲ್ಲ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗೆ ಇದೆ ಎಂದರ್ಥ ಎಲ್ಲೇ ಆಗಲಿ ನೀವು ಒಂದೇ ತರಹದ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಿ ಒಂದೇ ತರಹದ ವ್ಯಕ್ತಿಯಾಗಿರಿ ಸ್ವಂತ ವಿಷಯದಲ್ಲಾಗಲಿ ಸಾರ್ವಜನಿಕವಾಗಲಿ ಅಥವಾ ಖಾಸಗಿಯಾಗಲಿ, ಹಣವೆಂಬುದು ಮನುಷ್ಯರ ಜೀವನದ ಅತಿ ಕೆಟ್ಟ ಸಂಶೋಧನೆ ಆದರೆ ಅದು ನಂಬಿಕೆಗೆ ಅರ್ಹನು ಇಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ

ಈ ಜಗತ್ತಿನ ತುಂಬೆಲ್ಲ ಅಧಿಕವಾಗಿ ರಾಕ್ಷಸರೆ ಇರುವುದು ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ ಆಗ ಅವರು ವಸ್ತುಗಳ ಮಹತ್ವ ತಿಳಿಯುತ್ತಾರೆ ಬರಿ ಅದರ ಬೆಲೆಯನ್ನಲ್ಲ ಜೀವನದಲ್ಲಿ ನೆಮ್ಮದಿಯಿಂದ ಇರಬೇಕೆಂದರೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸುವುದನ್ನು ಕಡಿಮೆ ಮಾಡಿ ನೆಮ್ಮದಿ ಇರುತ್ತದೆ ನೀವು ಸಂತೋಷವಾಗಿ ಇರಬೇಕೆಂದರೆ ಹಿಂದಿನದನ್ನು ನೆನೆಸಿಕೊಂಡು ಕೊರಗ ಬೇಡಿ

ಮುಂದಿನ ಜೀವನದ ಬಗ್ಗೆ ಚಿಂತಿಸಬೇಡಿ ಹೀಗಿರುವ ಜೀವನವನ್ನು ಸಂಪೂರ್ಣವಾಗಿ ಅನುಭವಿಸಿ ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣವಾಗಿರಬೇಕು ಬೇರೆಯವರು ನಿಮ್ಮನ್ನು ಸಂತೋಷಪಡಿಸುತ್ತಾರೆ ಎಂದುಕೊಂಡರೆ ಅದು ಯಾವಾಗಲೂ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ ನೀವು ಸತ್ಯವನ್ನು ಹೇಳುವವರನ್ನು ಗೌರವಿಸಿ ಸತ್ಯವು ಎಷ್ಟು ಕಠಿಣವಾಗಿದ್ದರು ಸರಿಯೇ ನೀವು ಜೀವನದಲ್ಲಿ ಗಿಣಿಯತರಹ ಇರಬೇಡಿ

ಬದಲಿಗೆ ಹದ್ದುಗಳಾಗಿ ಇರಿ ಗಿಣಿಯು ಅಧಿಕವಾಗಿ ಮಾತನಾಡುತ್ತದೆ ಆದರೆ ಹದ್ದು ಶಾಂತವಾಗಿದ್ದು ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ ಹೆದರಿಕೊಳ್ಳಬೇಡಿ ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರಿ ಆದರೆ ಏನೋ ಒಂದು ಉತ್ತಮವಾದದನ್ನು ಪಡೆದುಕೊಳ್ಳುತ್ತೀರಿ ನಿಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ

ನಿಮ್ಮ ಅತಿ ದೊಡ್ಡ ತಪ್ಪು ಅಂತಹ ಹುಚ್ಚು ಅಭ್ಯಾಸವನ್ನು ಬಿಟ್ಟುಬಿಡಿ ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತಾಡಿ ಅದರಿಂದ ನೆಮ್ಮದಿ ಸಿಗುತ್ತದೆ ಅತಿಯಾದ ಯೋಜನೆಯೆ ನಮ್ಮ ಜೀವನದ ಸಂತೋಷವನ್ನು ಹಾಳು ಮಾಡಿ ದುಃಖ ಪಡಲು ಅತಿ ದೊಡ್ಡ ಕಾರಣವಾಗುತ್ತದೆ ಯಾರ ಮೇಲೆಯೂ ಅಥವಾ ಯಾವುದರ ಮೇಲೆಯೂ ಅತಿಯಾದ ನಿರೀಕ್ಷೆ ಬೇಡ ಮುಂದೆ ನಿರೀಕ್ಷೆ ಈಡೇರದಿದ್ದರೆ ನಿರಾಸೆ ಆಗಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.