ಕಣ್ಣು ದೃಷ್ಟಿ ಗಣಪತಿಯನ್ನು ಎಲ್ಲಿಡಬೇಕು ಮತ್ತು ಯಾವ ಚಿಹ್ನೆ ಇರಬೇಕು ಯಾವ ವಾರ ತಂದರೆ ಒಳ್ಳೆಯದು

ಕಣ್ಣು ದೃಷ್ಟಿ ಗಣಪತಿಯನ್ನು ಎಲ್ಲಿಡಬೇಕು ಮತ್ತು ಯಾವ ಚಿಹ್ನೆ ಇರಬೇಕು ಯಾವ ವಾರ ತಂದರೆ ಒಳ್ಳೆಯದು

ನಮಸ್ಕಾರ ಸ್ನೇಹಿತರೇ ಮನೆ ಕಟ್ಟುವ ಮೊದಲು ಅಥವಾ ಮನೆ ಕಟ್ಟಿದ ನಂತರ ಮನೆಗೆ ದೃಷ್ಟಿ ಆಗಬಾರದೆಂದು ಫೋಟೋಗಳನ್ನು ತಂದು ಹಾಕುತ್ತೀರಾ ಅದೇ ರೀತಿ ಕಣ್ಣು ದೃಷ್ಟಿ ಗಣಪತಿಯ ಫೋಟೋಗಳನ್ನು ಕೆಲವರು ಇಡುತ್ತಾರೆ.ಇದರ ಶಕ್ತಿ ಎಲ್ಲದಕ್ಕೂ ಮೀರಿದ್ದು ಈ ಕಣ್ಣು ದೃಷ್ಟಿ ಗಣಪತಿಯನ್ನು ಯಾವ ಕಾರಣಕ್ಕೆ ತರಬೇಕು ಮತ್ತು ಯಾವಾಗ ತರಬೇಕು ಯಾವೆಲ್ಲ ಚಿಹ್ನೆಗಳು ಇರಬೇಕು ಮತ್ತು ಯಾವ ವಾರ ತಂದರೆ ನಿಮಗೆ ಶುಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


ದೃಷ್ಟಿ ಗಣಪತಿಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ನೀವು ಯಾವುದೇ ಶುಭ ಕಾರ್ಯವನ್ನು ಮಾಡಿದರು ಕೂಡ ಗಣಪತಿ ಪೂಜೆಯನ್ನು ಮೊದಲು ಮಾಡಬೇಕು. ಮನೆಯಲ್ಲಿ ದೃಷ್ಟಿ ಗಣಪತಿಯನ್ನು ಇಟ್ಟುಕೊಂಡಾಗ ಸಕಲ ಸಮಸ್ಯೆಗಳು ಪರಿಹಾರವಾಗುತ್ತದೆ. ದೃಷ್ಟಿ ಗಣಪತಿಯಿದ್ದರೆ ಗಣೇಶನ ಮೇಲೆ 3ಕಣ್ಣುಗಳು ಇರುತ್ತದೆ ಮತ್ತು ಕಮಲದ ಮೇಲೆ ನಿಂತಿರುವುದು ಅದರ ಪಕ್ಕದಲ್ಲಿ 1ಯಂತ್ರ ಮತ್ತು ಅದರ ಬೆಲೆ 1ಸ್ವಸ್ತಿಕ್ ಚಿತ್ರವಿರುತ್ತದೆ ಈ ರೀತಿಯಾಗಿ ಸ್ವಸ್ತಿಕ್ ಚಿತ್ರ ಇದ್ದಾಗ ಮನೆಯ ಮುಖ್ಯದ್ವಾರದ ಮೇಲೆ ಹಾಕಲಾಗುತ್ತದೆ.ಏಕೆಂದರೆ ಮನೆಗೆ ಬರುವ ವ್ಯಕ್ತಿಗಳೆಂಬ ಭಾವನೆ ಯಾವ ರೀತಿ ಇರುತ್ತದೆ ಎಂದು ಯಾರಿಗೂ ಗೊತ್ತಿರೋದಿಲ್ಲ ಹಾಗಾಗಿ ಈ ಫೋಟೋ ನೋಡಿದ ತಕ್ಷಣ ಅವರಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗಿ ಅವರಲ್ಲಿ ಸಕಾರಾತ್ಮಕ ಗುಣಗಳು ಬರುತ್ತದೆ ಯಂತ್ರದಿಂದ ಗಣೇಶನ ಅನುಗ್ರಹದಿಂದ ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತದೆ ಹಾಗಾಗಿ ಈ ರೀತಿ ಚಿಹ್ನೆ ಇರುವ ಫೋಟೋಗಳನ್ನು ತೆಗೆದುಕೊಂಡು ಹಾಕಿಕೊಳ್ಳಿ


ಇದರಿಂದ ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ದೃಷ್ಟಿ ಗಣಪತಿ ಫೋಟೊ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಎಲ್ಲಾ ರೀತಿಯ ತೊಂದರೆಗಳು ಕೂಡ ಕಡಿಮೆಯಾಗುತ್ತದೆ ದೃಷ್ಟಿ ಗಣಪತಿ ಫೋಟೋವನ್ನು ಮುಖ್ಯದ್ವಾರಕ್ಕೆ ಹಾಕಿ ಅರಿಶಿನ ಕುಂಕುಮವನ್ನು ಹಚ್ಚಬೇಕು ಮತ್ತು ವಾರಕ್ಕೊಮ್ಮೆ ಸ್ವಚ್ಚಮಾಡಿ ಅರಿಶಿಣ ಕುಂಕುಮವನ್ನು ಹಚ್ಚಬೇಕು ಯಾವುದಾದರೂ ಶುಭ ಕಾರ್ಯಕ್ಕೆ ನೀವು ಹೋಗುವಾಗ ಆ ಫೋಟೋಗೆ ನಮಸ್ಕಾರ ಮಾಡಿಕೊಂಡು ಹೋಗಬೇಕು. ಮುಖ್ಯವಾಗಿ ಅರಿಶಿಣ ಕುಂಕುಮವನ್ನು ಕಣ್ಣಿನ ಹತ್ತಿರ ಹಚ್ಚಬೇಡಿ ದೃಷ್ಟಿ ಗಣಪತಿ ಫೋಟೋವನ್ನು ಮನೆಗೆ ಬರುವ ಪ್ರತಿಯೊಬ್ಬರು ಮೊದಲು ಆ ಫೋಟೋವನ್ನು ನೋಡುವ ರೀತಿ ಇಡಬೇಕು ಮತ್ತು ಇಲ್ಲಿ ಈ ದೃಷ್ಟಿ ಗಣಪತಿ ಫೋಟೋವನ್ನು ನಿಮ್ಮ ವ್ಯಾಪಾರ ಸ್ಥಳದಲ್ಲಿ ಕೂಡ ಹಾಕಿಕೊಳ್ಳಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.