ಕೇತು ದೋಷಕ್ಕೆ ಪರಿಹಾರ

ಕೇತು ದೋಷ

ರಾಹು ಶುಭಲಗ್ನದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಗೌರವ ಉತ್ತಮ ಜೀವನವನ್ನು ಪಡೆಯುವಿರಿ ಎರಡನೇ ಸ್ಥಾನದಲ್ಲಿ ರಾಹು ಇದ್ದರೆ ಹಣ ಹೆಚ್ಚಾಗಿ ವ್ಯಯವಾಗುವುದು ಮೂರನೇ ಸ್ಥಾನದಲ್ಲಿ ರಾಹು ಇದ್ದರೆ ಉದ್ಯೋಗ ಪ್ರಗತಿ ಕೈತುಂಬ ಸಂಪಾದನೆಯಾಗುತ್ತದೆ ನಾಲ್ಕನೇ ಸ್ಥಾನದಲ್ಲಿ ರಾಹು ಇದ್ದರೆ ಭೂಮಿ ಮನೇಲಿದ್ಯಾ ಬಂಗ ಎಲ್ಲವನ್ನು ಹಾನಿ ಮಾಡುತ್ತಾನೆ ಐದನೇ ಸ್ಥಾನದಲ್ಲಿ ರಾಹು ಇದ್ದರೆ ಉದ್ಯೋಗದಲ್ಲಿ ಕೀರ್ತಿಯನ್ನು ಸಂಪಾದಿಸುತ್ತಾನೆ ಆರನೇ ಸ್ಥಾನದಲ್ಲಿ ರಾಹು ಇದ್ದರೆ ಶತ್ರು ಬಾಧೆ ಮತ್ತು ನಷ್ಟ ಉಂಟಾಗುತ್ತದೆ ಏಳನೇ ಸ್ಥಾನದಲ್ಲಿ ರಾಹು ಇದ್ದರೆ ಸತಿಪತಿಯ ಆರೋಗ್ಯ ಚೆನ್ನಾಗಿ ಇರುವುದಿಲ್ಲ ಎಂಟನೇ ಸ್ಥಾನದಲ್ಲಿ ಇತರೆ ಆರೋಗ್ಯ ಕೆಡುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

9 ನೇ ಸ್ಥಾನದಲ್ಲಿ ರಾಹು ಇದ್ದರೆ ತಂದೆಗೆ ನಾನಾರೀತಿಯ ನೋವಿಗೆ ಕಷ್ಟವನ್ನು ತಂದುಕೊಳ್ಳುವುದು ಹತ್ತನೇ ಸ್ಥಾನದಲ್ಲಿ ರಾಹು ಇದ್ದರೆ ದೂರಪ್ರಯಾಣ ಗಂಗಾ ಸ್ನಾನ ಯೋಗ ವೃಷಭ ಲಗ್ನದಲ್ಲಿ ಕೇತು ಮೊದಲನೇ ಸ್ಥಾನದಲ್ಲಿ ಇದ್ದರೆ ಆಗಾಗ ಶರೀರವು ಕುಸಿದಂತೆ ಕಾಣುವುದು ಎರಡನೇ ಸ್ಥಾನದಲ್ಲಿ ಕೇತು ಇದ್ದರೆ ಹಣದ ಮುಗ್ಗಟ್ಟು ಕುಟುಂಬದಲ್ಲಿ ಅಶಾಂತಿ ಇರುತ್ತದೆ ಮೂರನೇ ಸ್ಥಾನದಲ್ಲಿ ಕೇತು ಇದ್ದರೆ ಭೂಮಿ ಮತ್ತು ಧನಲಾಭವಿದೆ ಪ್ರಯಾಣ ಯೋಗವಿದೆ ನಾಲ್ಕನೇ ಸ್ಥಾನದಲ್ಲಿ ಕೇತು ಇದ್ದರೆ ವಿದ್ಯೆ ಎಲ್ಲಿ ತೊಂದರೆ ಭೂಮಿ ಮನೆ ಇರುತ್ತದೆ

ಆದರೆ ಸಂತೃಪ್ತಿಯಿಂದ ಇರಲಾರರು ಐದನೇ ಸ್ಥಾನದಲ್ಲಿ ಕೇತು ಇದ್ದರೆ ಸಮನಾದ ಜೀವನವನ್ನು ನಡೆಸುವಿರಿ ಆರನೇ ಸ್ಥಾನದಲ್ಲಿ ಕೇತು ಇದ್ದರೆ ಅಭಿವೃದ್ಧಿ ನೀಡುವನು ಉದ್ಯೋಗದಲ್ಲಿ ನೆಮ್ಮದಿ ದೊರಕುವುದು ಸಪ್ತಮದಲ್ಲಿ ಕೇತು ಇದ್ದರೆ ಅಶಾಂತಿಯ ವಾತಾವರಣ ಉಂಟಾಗುತ್ತದೆ ಎಂಟನೇ ಸ್ಥಾನದಲ್ಲಿ ಕೇತು ಇದ್ದರೆ ಧರ್ಮದ ವಿಚಾರದಲ್ಲಿ ತಪ್ಪು ತಿಳುವಳಿಕೆಯನ್ನು ಪಡೆಯುವುದು ನಿಮ್ಮ ಧಾರ್ಮಿಕ ಜೀವನದಲ್ಲಿ ಅವಹೇಳನ ಇರುತ್ತದೆ ಒಂಬತ್ತನೇ ಸ್ಥಾನದಲ್ಲಿ ಕೇತು ಇದ್ದರೆ ದೂರ ಪ್ರಯಾಣ ಪರಿಚಿತರಿಂದ ಲಾಭ ಹತ್ತನೇ ಸ್ಥಾನದಲ್ಲಿ ಕೇತು ಇದ್ದರೆ ಪಾರಮಾರ್ಥಿಕ ಜೀವನಕ್ಕೆ ಒಲವನ್ನು ನೀಡುವನು ಗಂಗಾ ಸ್ನಾನ ಸಿಗುವುದು

ಕೇತು ದೋಷಕ್ಕೆ ಪರಿಹಾರ ಏನೆಂದರೆ 5 ಕರಿಮೆಣಸನ್ನು ತೆಗೆದುಕೊಂಡು ತಿಂಗಳಿನ ನಿಮ್ಮ ನಕ್ಷತ್ರದ ದಿನದಂದು ಅಥವಾ ಯಾವುದಾದರೂ ಅಮಾವಾಸ್ಯೆ ದಿನದಂದು ಪೌರ್ಣಮಿ ಮುಗಿದ ದಿನದಂದು 5 ಕರಿ ಮೆಣಸಿನಿಂದ ತಲೆಯಿಂದ ಪಾದದವರೆಗೆ ಇಳೆ ತೆಗೆದು ಬಿಸಿ ಕೆಂಡದ ಮೇಲೆ ಎಸೆಯಬೇಕು ಹೀಗೆ ತಿಂಗಳಿಗೆ ನಾಲ್ಕು ಬಾರಿ ಮಾಡಬೇಕು ಅದು ಮಾಡಲು ಕಷ್ಟ ಎನಿಸಿದರೆ ಅರ್ಚಕರಿಂದ ಕೇತು ಶಾಂತಿ ಹೋಮ ಮಾಡಿಸಿದರೆ ಪರಿಹಾರವಾಗುತ್ತದೆ ಈ ರೀತಿ ನೀವು ಮಾಡುವುದರಿಂದ ಕೇತು ದೋಷಮುಕ್ತಿ ಪರಿಹಾರ ವಾಗುತ್ತದೆ ಈ ಲಕ್ಷಣಗಳು ನಿಮಗೆ ಪ್ರಾರಂಭದಲ್ಲೇ ಕಾಣುವುದಿಲ್ಲ ಮದುವೆಯಾದ ನಂತರ ವ್ಯಾಪಾರ ವ್ಯವಹಾರ ವಿಚಾರದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ ಅದನ್ನು ನಾವು ಜಾತಕ ಪರಿಶೀಲನೆ ಗಳನ್ನು ಮಾಡಿ ಇದಕ್ಕೆ ಮುಕ್ತಿ ಗಳನ್ನು ಕೊಡಬಹುದು ಈ ರೀತಿ ಕ್ರಮವನ್ನು ಅನುಸರಿಸಿದರೆ ಕಂಡಿತ ಒಳ್ಳೆಯದಾಗುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.