ಮಂಗಳಸೂತ್ರಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳನ್ನು ಮಾಡಬೇಡಿ

ಮಂಗಳಸೂತ್ರಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳನ್ನು ಮಾಡಬೇಡಿ ನಿಮ್ಮ ಕುಟುಂಬದ ಆಯಸ್ಸು ಬಲವಾಗಿರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ನಾವು ಮಂಗಳಸೂತ್ರದ ಮಹತ್ವಗಳನ್ನು ತಿಳಿಯೋಣ ಬನ್ನಿ
ಮಂಗಳಸೂತ್ರ ಅಥವಾ ತಾಳಿ ಇದನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುವುದು ಪ್ರತಿಯೊಬ್ಬರಿಗೂ ತಿಳಿದಿರುವುದು ವಧು-ವರರು ಮದುವೆ ಶಾಸ್ತ್ರವನ್ನು ಮುಗಿಸಿ ಇಬ್ಬರೂ ಸಹ ಒಂದು ಬಂಧನಕ್ಕೆ ಒಳಗಾಗುತ್ತಾರೆ ಆಗ ವರ ವಧುವಿನ ಕುತ್ತಿಗೆಗೆ ಮೂರು ಗಂಟುಗಳನ್ನು ಹಾಕಿ ಕಟ್ಟುವ ಅರಿಶಿನದ ದಾರದಲ್ಲಿ ತಾಳಿಯನ್ನು ಇರಿಸಿ ಕಟ್ಟಲಾಗುತ್ತದೆ ತಾಳಿಯನ್ನು ಕಟ್ಟಿದ ನಂತರವೇ ಮದುವೆಯ ಶಾಸ್ತ್ರ ಮುಗಿಯುವುದು ಎಂದು ಹೇಳಲಾಗುತ್ತದೆ ಮಂಗಳಸೂತ್ರದಲ್ಲಿ ಮಂಗಳ ಎಂದರೆ ಶುಭ ಅಥವಾ ಪವಿತ್ರವಾದದ್ದು ಸೂತ್ರವೆಂದರೆ ದಾರ ಹಾಗಾಗಿ ಪವಿತ್ರ ದಾರದಿಂದ ಬಂಧಿಸಲ್ಪಟ್ಟ ದಾರೆವೆಂದು ಅರ್ಥ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಕ್ತಿ ಸ್ವರೂಪಿಣಿಯಾದ ಸ್ತ್ರೀ ಕುತ್ತಿಗೆಯಲ್ಲಿ ಮಂಗಳಸೂತ್ರ ಇದ್ದರೆ ತಮ್ಮ ಸಮೀಪ ಯಾವುದೇ ದುಷ್ಟಶಕ್ತಿಗಳಿಂದ ತಮ್ಮ ಪತಿ ಹಾಗೂ ಸಂಸಾರವನ್ನು ಅದು ರಕ್ಷಿಸುತ್ತದೆ ಎಂಬ ದೃಢವಾದ ನಂಬಿಕೆ ಇದೆ, ಪತಿಯ ಆಯಸ್ಸನ್ನು ವಿಶೇಷವಾಗಿ ಹೆಚ್ಚಿಸುವ ಶಕ್ತಿ ಈ ಮಂಗಳಸೂತ್ರಕ್ಕೆ ಇದೆ ಅಂತಹ ಪವಿತ್ರವಾದ ಸೂತ್ರಕ್ಕೆ ಕೆಲವು ಮಹಿಳೆಯರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಬಟ್ಟೆಗೆ ಹಾಕುವ ಪಿನ್ನನ್ನು ತಾಳಿಗೆ ಹಾಕಿಕೊಳ್ಳುತ್ತಾರೆ ಹೀಗೆ ಮಾಡಲಾದ ಕಬ್ಬಿಣದ ವಸ್ತುಗಳಿಗೆ ಗುಣಾತ್ಮಕ ಶಕ್ತಿ ಇರುತ್ತದೆ ಆದ್ದರಿಂದ ಮಂಗಳಸೂತ್ರದಲ್ಲಿ ಇರುವ ಒಳ್ಳೆಯ ದನಾತ್ಮಕ ಶಕ್ತಿಯನ್ನು ಆ ಕಬ್ಬಿಣ ಸೆಳೆದುಕೊಂಡು ತಾಳಿಯನ್ನು ಶಕ್ತಿ ಇಲ್ಲದಂತೆ ಮಾಡುತ್ತದೆ ಅದರಿಂದ ಪತಿಯ ಆರೋಗ್ಯದಲ್ಲಿ ಏರು-ಪೇರು ಆಗುತ್ತದೆ ಒಂದು ವೇಳೆ ಮಂಗಳಸೂತ್ರವನ್ನು ಬದಲಾಯಿಸಬೇಕೆಂದರೆ ಅರಿಶಿನ ದಾರವನ್ನು ಮೊದಲು ಹಾಕಿಕೊಂಡ ನಂತರ ಮಂಗಳಸೂತ್ರವನ್ನು ಬದಲಾಯಿಸಬೇಕಾಗುತ್ತದೆ

ಇನ್ನು ಮಂಗಳವಾರ ಹಾಗೂ ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ಬದಲಾಯಿಸಬಾರದು ಹಾಗಾಗಿ ಬುಧವಾರ ಹಾಗೂ ಗುರುವಾರದ ದಿನ ಮಾತ್ರ ತಾಳಿಯನ್ನು ಬದಲಾಯಿಸಬೇಕು ಹಾಗೆಯೇ ಸಂಜೆಯ ಸಮಯದಲ್ಲಿ ಕೂಡ ಮಂಗಳಸೂತ್ರವನ್ನು ಬದಲಾಯಿಸಿಕೊಳ್ಳಬಾರದು ಒಳ್ಳೆಯ ದಿನ ಒಳ್ಳೆಯ ಮುಹೂರ್ತ ನೋಡಿಕೊಂಡು ಬದಲಾಯಿಸಿದರೆ ತುಂಬಾ ಒಳ್ಳೆಯದು ರಾತ್ರಿ ಮಲಗುವಾಗ ಮಂಗಳಸೂತ್ರವನ್ನು ಹಾಕಿಕೊಂಡು ಮಲಗಬೇಕು ಏಕೆಂದರೆ ತಾಳಿಯನ್ನು ದೇಹದಿಂದ ದೂರ ಮಾಡಿ ಮಹಿಳೆಯರು ಮಲಗಬಾರದು ಹಾಗೆ ಮಾಡಿದರೆ ಅದು ಘೋರ ಅಪಚಾರ ಹಾಗೂ ತಾಳಿಗೆ ಮೋಸ ಮಾಡಿದಂತೆ ಹಾಗೂ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಯನ್ನು ತಾಳಿ ಕಳೆದುಕೊಳ್ಳುತ್ತದೆ ಹಾಗೂ ಪತಿಯ ಆರೋಗ್ಯ ಆಯಸ್ಸು ಹಾಗೂ ಸಂಪತ್ತು ಬೆಳೆಯಬೇಕಾದರೆ ನಿತ್ಯ ಮುಂಜಾನೆ ಅರಿಶಿನ-ಕುಂಕುಮವನ್ನು ಹಚ್ಚಿ ಪೂಜೆ ಮಾಡಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.