ನವಗ್ರಹ ಎಲೆಗಳು ಈ ಪತ್ರೆಗಳಿಂದ ನಿಮ್ಮೆಲ್ಲ ದೋಷಗಳಿಗೂ ಮುಕ್ತಿ

ನವಗ್ರಹ ಎಲೆಗಳು ಈ ಪತ್ರೆಗಳಿಂದ ನಿಮ್ಮೆಲ್ಲ ದೋಷಗಳಿಗೂ ಮುಕ್ತಿ

ಸ್ನೇಹಿತರೆ ಮನುಷ್ಯನ ಏಳುಬೀಳು ಸುಖ ಸಂಪತ್ತು ನೋವು-ನಲಿವು ಎಲ್ಲದಕ್ಕೂ ಗ್ರಹಚಾರವೇ ಕಾರಣ ಎನ್ನುವುದು ನಂಬಿಕೆ. ಒಮ್ಮೊಮ್ಮೆ ನಾವು ಎಷ್ಟೇ ಕಷ್ಟಪಟ್ಟರು ಯಾವುದೇ ಕೆಲಸಕ್ಕೆ ಕೈಹಾಕಿದರು ಪಲ ಅನ್ನುವುದು ಮರಿಚಿಕೆ ಆಗುತ್ತೆ. ಮಾಡಿದೆಲ್ಲ ಮಣ್ಣಾಗುತ್ತೆ ಮುಟ್ಟಿದೆಲ್ಲ ಲಾಸ್ ಆಗುತ್ತೆ. ಇದಕ್ಕೆ ಹೇಳುವುದು ಗ್ರಹಚಾರ ಅಂತ. ಗ್ರಹಚಾರ ಎಂದರೆ ಯಾರೋ ಬೆನ್ನಹಿಂದೆ ಮಾಡುವ ಕುತಂತ್ರ ಅಲ್ಲ. ಗ್ರಹಗತಿಗಳ ವಕ್ರದೃಷ್ಟಿ. ನವಗ್ರಹಗಳಲ್ಲಿ ಯಾವುದೇ ಗ್ರಹಗಳ ವಕ್ರ ದೃಷ್ಟಿ ಇದ್ದರೂ ಬದುಕು ಅನ್ನುವುದು ಬಿರುಕು ಆಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಯ್ಯೋ ಭಗವಂತ ಎಲ್ಲ ಕಷ್ಟಗಳನ್ನು ನನಗೆ ನೀಡುತ್ತಿದ್ದೇನೆ ಎಂದು ಕಣ್ಣೀರು ಇರಿಸಬೇಕಾಗುತ್ತದೆ. ಹೀಗಾಗಿ ಹೇಳುವುದು ಗ್ರಹಚಾರ ಕೆಟ್ಟದೆ ಭಗವಂತನು ಕೈಹಿಡಿಯಲ್ಲ ಅಂತ. ಭಕ್ತ ಹರಕೆಯನ್ನು ಇರಿಸುವುದು ಲೇಟಾಗಬಹುದು. ಗ್ರಹದೋಷ ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾತ್ರ ಆಲಸೆ ಮಾಡಬಾರದು. ನವಗ್ರಹಗಳ ಕೃಪೆ ಸದಾ ನಿಮ್ಮ ಮೇಲೆ ಇರಬೇಕು ಅಂದರೆ ಇರುವುದೊಂದೇ ಪರಿಹಾರ. ಯಾರೋ ನವಗ್ರಹಗಳ ಪಾತ್ರೆಗಳ ನ್ನು ನವಗ್ರಹ ದೇವತೆಗಳಿಗೆ ಅರ್ಪಿಸುತ್ತಾರೆ. ಅವರ ಬದುಕು ಬಂಗಾರವಾಗುತ್ತದೆ. ಹಾಗಾದರೆ ನವಗ್ರಹ ಪತ್ರೆಗಳು ಅಂದರೆ ಯಾವುವು. ಅನ್ನುವುದರ ಬಗ್ಗೆ ನೋಡೋಣ ಈ ಮಾಹಿತಿಯಲ್ಲಿ ಮೂಲಕ. ಮಾಹಿತಿ ಓದುವುದಕ್ಕೂ ಮುಂದ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ.

ಮತ್ತು ಎಲ್ಲಾ ಕಡೆ ಶೇರ್ ಮಾಡಿ ಮತ್ತು ಮಾಹಿತಿಯನ್ನು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ನವಗ್ರಹಗಳ ಪಾತ್ರೆಯಲ್ಲಿ ಮೊದಲು ಬರುವುದು ದರ್ಬೆ ಕೇತುಗ್ರಹ ಗೆ ದರ್ಬೆ ಅಂದರೆ ಪ್ರಿಯಾ ಗಣೇಶನಿಗೆ ಗರ್ಕೆ ಹೇಗೆ ಪ್ರಿಯವೋ ಕೇತುಗ್ರಹ ನಿಗೆ ದರ್ಬಿ ಶ್ರೇಷ್ಠ. ಯಾರು ನವಗ್ರಹಗಳಲ್ಲಿ ಒಂದಾಗಿ ಕೇತುವಿಗೆ ದರವೇನು ಅರ್ಪಿಸಿ ಪೂಜಿಸುತ್ತಾರೆ ಅಂತಹವರು ಮೇಲೆ ಕೇತುವಿನ ವಕ್ರ ದೃಷ್ಟಿ ಬಿಡುವುದಿಲ್ಲ. ಎರಡನೆಯದು ಗರಿಕೆ. ಗರಿಕೆ ಅನ್ನುವುದು ಲಂಬೋದರನಿಗೆ ಮಾತ್ರ ಸಲ್ಲುವುದು ಅಲ್ಲ

ರಾಹು ಗ್ರಹ ಕೂಡ ಗರಿಕೆ ಅಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಪ್ರತಿ ಶನಿವಾರ ಕಪ್ಪು ವಸ್ತ್ರವನ್ನು ಧರಿಸಿ ಒಂದು ಪಾತ್ರೆಯಲ್ಲಿ ನೀರು ಸ್ವಲ್ಪ ದರ್ಬೆ ಗರಿಕೆ ಹಾಕಿಕೊಂಡು ಅರಳಿ ಮರಕ್ಕೆ 9 ಪ್ರದರ್ಶನ ಏನು ಮಾಡಿ. ಪೂರ್ವದ ಕಡೆ ಮುಖ ಮಾಡಿಕೊಂಡು ಎಲ್ಲವನ್ನೂ ಮರ ದಡಕ್ಕೆ ಅರ್ಪಿಸಿ. ಅನಂತರ 9 ಪ್ರದರ್ಶನಗಳನ್ನು ನವಗ್ರಹಗಳಿಗೆ ಮಾಡಿ ಉದ್ದನ್ನು ದಾನ ಮಾಡಿದೆ ಆದರೆ ಕೇತು ದೋಷ ದೂರವಾಗಲಿದೆ. ಇನ್ನು ಮೂರನೆಯದು ಶನಿ. ಶನಿ ದೋಷ ನಿವಾರಣೆಗೆ ಶನಿ ಗಿಡವೇ ಮದ್ದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.