ನಿಮ್ಮ ಪಾದದ ಆಕಾರ ನಿಮ್ಮ ಗುಣ ಮತ್ತು ಭವಿಷ್ಯ ಹೇಳುತ್ತದೆ

ನಮಸ್ಕಾರ ಸ್ನೇಹಿತರೇ ಶಾಸ್ತ್ರಗಳ ಮೂಲಕ ಮನುಷ್ಯನ ಶರೀರದ ಅಂಗಗಳು ಮತ್ತು ಲಕ್ಷಣಗಳನ್ನು ನೋಡಿ. ವ್ಯಕ್ತಿತ್ವ ಅಥವಾ ಭವಿಷ್ಯವನ್ನು ಹೇಳುವಂತಹ ವಿಧಿಯನ್ನ ಸಾಮುದ್ರಿಕ ಶಾಸ್ತ್ರ ಅಂತ ಹೇಳುತ್ತಾರೆ. ಇದು ಜ್ಯೋತಿಷ್ಯಶಾಸ್ತ್ರದ ಒಂದು ವಿಭಿನ್ನವಾದ ಅಂಗ ಕೂಡ ಆಗಿದೆ. ಮತ್ತು ಈ ಶಾಸ್ತ್ರದ ಇತಿಹಾಸವು ತುಂಬಾನೇ ಪ್ರಾಚೀನವಾಗಿದೆ. ಸಾಮುದ್ರಿಕ ಶಾಸ್ತ್ರ ದಲ್ಲಿ ಇರುವಂತಹ ಮಾಹಿತಿಯ ಪ್ರಕಾರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮನುಷ್ಯ ತಲೆಯಿಂದ ಹಿಡಿದುಕೊಂಡು ಅಂಗಾಲಿನ ವರೆಗೆ ಪ್ರತಿಯೊಂದು ಅಂಗಗಳಿಗೂ ಒಂದು ವಿಶೇಷವಾದ ಲಕ್ಷಣಗಳನ್ನು ತಿಳಿಸಿದ್ದಾರೆ. ಅಂಗಗಳ ಆಕಾರ ವಾಗಲಿ ವಿನ್ಯಾಸ ವಾಗಲಿ ಅವುಗಳ ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ. ಜೊತೆಗೆ ಕೆಲವು ರಹಸ್ಯಗಳನ್ನು ಕೂಡ ಇಲ್ಲಿ ತಿಳಿಯಬಹುದು. ಇವುಗಳ ಮೂಲಕ ಇಲ್ಲಿ ಬಹುಶಃ ದ ಮಾಹಿತಿ ಕೂಡ ಸರಳವಾಗಿ ಸಿಗುತ್ತವೆ. ಯಾವುದೇ ವ್ಯಕ್ತಿಗಳ ಕಾಲುಗಳ ಶೇಪ್ ಗಳನ್ನ ನೋಡಿ.

ಸುಲಭವಾಗಿ ಸ್ತ್ರೀ-ಪುರುಷರ ವ್ಯವಹಾರ ಆಚಾರ ವಿಚಾರಗಳನ್ನು ಆಗಲಿ ಇವರ ಕಾರ್ಯಕ್ಷೇತ್ರದ ಬಗ್ಗೆ ಇರುವಂತಹ ಮಾಹಿತಿಯನ್ನು ಕೂಡ ಸುಲಭವಾಗಿ ತಿಳಿಯಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಗಳ ಪಾದಗಳ ಶೇಪ್ ವಿಭಿನ್ನವಾಗಿರುತ್ತದೆ. ಇಲ್ಲಿ 5 ಪದಗಳ ಶೇಪ್ ಗಳ ಬಗ್ಗೆ ವರ್ಣಿಸಲಾಗಿದೆ. ನೀವು ಇಲ್ಲಿನ ಶೇಪ್ ಗಳಲ್ಲಿ ನೋಡಿ ನಿಮ್ಮ ಬಗ್ಗೆ ನೀವು ಸುಲಭವಾಗಿ ತಿಳಿಯಬಹುದು. ಜೊತೆಗೆ ಇನ್ನೊಬ್ಬರ ಪಾದಗಳ ಶಿಪ್ ಗಳನ್ನು ನೋಡಿ.

ನೀವು ಸಹ ಅವರ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ. ಅಂದರೆ ಅವರ ಭವಿಷ್ಯ ವಾಗಲಿ ಅವರ ಆಚಾರ ವಿಚಾರ ವಾಗಲಿ ಅವುಗಳ ಬಗ್ಗೆ ಎಲ್ಲಾ ತಿಳಿಯಬಹುದು. ನಂಬರ್ ವನ್ ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯಾಗಿದೆ. ಯಾರ ಪಾದದ ಬೆರಳುಗಳು ಎತ್ತರದಿಂದ ಎರಡು ಭಾಗವಾಗಿ ಹೋಗುತ್ತದೆಯೋ ಇಂತಹ ಜನರು ಇನ್ನೊಬ್ಬರ ಮೇಲೆ ಪ್ರಬಲ ಸಾಧಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಧಿಕಾರವನ್ನು ವ್ಯಕ್ತಪಡಿಸುವಂತಹ ಗುಣ ಕೂಡ ಇವರಲ್ಲಿರುತ್ತದೆ.

ಎಲ್ಲಿ ಹೋದರು ಸಹ ಅಲ್ಲಿಯವರೆಗೆ ಪೂರ್ತಿಯಾಗಿ ಎಲ್ಲರೂ ಗೌರವವನ್ನು ನೀಡಲು ಅಂತ ಇವರು ಬಯಸುತ್ತಿರುತ್ತಾರೆ. ಎಲ್ಲರೂ ಇವರ ಮಾತನ್ನು ಕೇಳಬೇಕು ಅನ್ನುವುದು ಇವರ ಆಸೆ ಆಗಿರುತ್ತದೆ. ಒಂದು ವೇಳೆ ಮನೆಯಲ್ಲಾಗಲಿ ಸಮಾಜದಲ್ಲಿ ಆಗಲಿ ಇವರ ಅನುಸಾರವಾಗಿ ಯಾರಾದರೂ ನಡೆದುಕೊಂಡಿಲ್ಲ ಅಂದರೆ ಇವರಿಗೆ ಸಾಮಾನ್ಯವಾಗಿ ಸಿಟ್ಟು ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.