ಒಂದು ವೀಳ್ಯದೆಲೆ ಇಂದ ನಿಮ್ಮ ಹಣಕಾಸಿನ ಸಮಸ್ಯೆಗೆ ಮುಕ್ತಿ.

Recent Posts

ಒಬ್ಬ ವ್ಯಕ್ತಿಯ ಯಶಸ್ವಿಯಾಗಲು ಆ ವ್ಯಕ್ತಿಗೆ ಜೀವನದಲ್ಲಿ ಬುದ್ಧಿ ಮತ್ತು ಅದರ ಜೊತೆ ಅದೃಷ್ಟವು ಸಹ ಇರಬೇಕಾಗುತ್ತದೆ ಕೆಲವೊಬ್ಬರಿಗೆ ಯಶಸ್ಸು ಅನ್ನುವುದು ಬೇಗ ಸಿಗುತ್ತದೆ ಯಶಸ್ಸು ಸಿಗುತ್ತಿದ್ದ ಹಾಗೆ ಕೆಲವರಿಗೆ ದೃಷ್ಟಿದೋಷ ಅನ್ನುವುದು ಅಷ್ಟೇ ಬೇಗ ಬರುತ್ತದೆ ಆ ಸಮಯದಲ್ಲಿ ಆತನ ಜೀವನವೇ ಬದಲಾಗಿಬಿಡುತ್ತದೆ ನಾನಾ ರೀತಿಯ ಕಷ್ಟಗಳು ಅವರ ಕಣ್ಣುಮುಂದೆ ಇರುತ್ತದೆ ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಕೆಟ್ಟದ್ದನ್ನೇ ಪ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ ದೃಷ್ಟಿ ದೋಷದಿಂದ ಮನುಷ್ಯನಿಗೆ ಸಾಕಷ್ಟು ಕೆಟ್ಟ ಸಮಯ ಬರುತ್ತದೆ ಈ ರೀತಿ ದೃಷ್ಟಿದೋಷ ನಿಮಗೆ ಆಗಿದ್ದರೆ ನಾವು ಹೇಳುವ ದಿನ ಸರಳವಾಗಿ ಈ ರೀತಿಯ ಒಂದು ಕೆಲಸವನ್ನು ಮಾಡಿ.

ಮುಖ್ಯವಾಗಿ ಒಂದು ಸರಳ ಕೆಲಸವನ್ನು ಮಾಡಲು ನಿಮ್ಮ ಬಳಿ ವಿಳೆದೆಲೆ ಇರಬೇಕಾಗುತ್ತದೆ ಮನೆಯಲ್ಲಿ ಇರುವಂತಹ ಅಡುಗೆ ಉಪ್ಪು ಜೊತೆಗೆ ಒಂದು ನಿಂಬೆಹಣ್ಣು ಮತ್ತು ಎರಡು ಲವಂಗಗಳು ಈ ಕಾರ್ಯಕ್ಕೆ ಬೇಕಾಗುತ್ತದೆ ಇಷ್ಟು ವಸ್ತುಗಳನ್ನು ಮೊದಲು ನಿಮ್ಮ ದೇವರ ಮನೆಯಲ್ಲಿ ನೀವು ಇಡಬೇಕಾಗುತ್ತದೆ ಪ್ರತಿಯೊಬ್ಬರೂ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ ಆದರೆ ಈ ರೀತಿಯ ಸಮಸ್ಯೆ ಇರುವವರು ವಿಶೇಷವಾಗಿ ಮೋಸ ಲಕ್ಷ್ಮಿಯನ್ನು ಪೂಜಿಸುವ ಬೇಕಾಗುತ್ತದೆ ಮಹಾಲಕ್ಷ್ಮಿಯನ್ನು ಪೂಜಿಸಬೇಕಾದ ರೆ ನೀವು ಮೊದಲು ಈ ರೀತಿಯ ವಸ್ತುವನ್ನು ಇಡಬೇಕಾಗುತ್ತದೆ ಪ್ರತಿದಿನ ನಾವು ಹೇಳುವ ರೀತಿಯಲ್ಲಿ ಮಹಾಲಕ್ಷ್ಮಿಯನ್ನು ಈ ರೀತಿಯಾಗಿ ಪೂಜಿಸಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಮತ್ತು ಸಂಪತ್ತು ಅನ್ನುವುದು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮೊದಲು ಈ ವಸ್ತುಗಳನ್ನು ನೀವು ದೇವರ ಮನೆಯಲ್ಲಿ ಇಟ್ಟು ನೀವು ವಾರದಲ್ಲಿ ಮೂರು ದಿನ ಈ ಕಾರ್ಯವನ್ನು ಮಾಡಬೇಕಾಗುತ್ತದೆ ಸೋಮವಾರ ಬುಧವಾರ ಶುಕ್ರವಾರ ದಿನದಂದು ಮಾಡಬೇಕಾಗುತ್ತದೆ ಮೊದಲು ಮಹಾಲಕ್ಷ್ಮಿಯ ಫೋಟೋ ಅದಾವ ವಿಗ್ರಹದ ಮುಂದೆ ಒಂದು ವಿಳ್ಳೆದೆಲೆ ಇಡಬೇಕು ನಂತರ ನಿಮ್ಮ ಮನೆಯ ಅಡುಗೆ ಉಪ್ಪನ್ನು ವೀಳ್ಯದೆಲೆಯ ಮೇಲೆ ಇಡಬೇಕು ನಂತರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಬೇಕಾಗುತ್ತದೆ ನಂತರ ಆ ನಾಲ್ಕು ನಂತರ ನೀವು ತಂದಿರುವಂತಹ ಲವಂಗವನ್ನು ಅದರ ಒಳಗೆ ಹಾಕಬೇಕು ಅದನ್ನು ವಿಳ್ಳೆದೆಲೆ ಉಪ್ಪಿನ ಮೇಲೆ ಇಡಬೇಕು ಇದನ್ನು ನೀವು ಕೈಯಲ್ಲಿ ತೆಗೆದುಕೊಂಡು ಆರತಿಯ ರೂಪದಲ್ಲಿ ಬೆಳಗ್ಗೆ ಮಹಾಲಕ್ಷ್ಮಿಯ ಫೋಟೋ ಮುಂದೆ ಇಡಬೇಕು ಈ ರೀತಿ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗಿ ನಿಮಗೆ ಧನಸಂಪತ್ತು ಹೆಚ್ಚಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *