ಪೂಜೆ ಮಾಡುವಾಗ ತೆಂಗಿನಕಾಯಿ ಕೆಟ್ಟಿದ್ದರೆ ಹೂವು ಬಂದರೆ ಏನರ್ಥ ತಕ್ಷಣ ಹೀಗೆ ಮಾಡಿದರೆ ಯಾವ ದೋಷವೂ ಇಲ್ಲ

ನೀವು ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕಾದರೆ ಅಥವಾ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡಿಸಬೇಕಾದರೆ ತೆಂಗಿನಕಾಯಿ ಏನಾದರೂ ಕೆಟ್ಟು ಹೋಗಿದ್ದಾರೆ ಯಾವ ಅರ್ಥವನ್ನು ನೀಡುತ್ತವೆ. ತೆಂಗಿನಕಾಯಿಯಲ್ಲಿ ಹೂವು ಬಂದಿದ್ದೇ ಆದಲ್ಲಿ ಯಾವ ಅರ್ಥವನ್ನು ನಾವು ತಿಳಿದುಕೊಳ್ಳಬೇಕು. ತೆಂಗಿನಕಾಯಿ ಕೆಟ್ಟುಹೋದರೆ ಯಾವ ದೋಷಗಳು ಉಂಟಾಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ತೆಂಗಿನಕಾಯಿ ಕೆಟ್ಟು ಹೋದಾಗ ಯಾವ ಒಂದು ಕೆಲಸವನ್ನು ಚಾಚುತಪ್ಪದೆ ಮಾಡಬೇಕು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ತೆಂಗಿನಕಾಯಿ ಅಂದರೆ ನಮ್ಮಲ್ಲಿರುವಂತಹ ಅಹಂಕಾರದ ಸಂಕೇತವಾಗಿರುತ್ತದೆ. ತೆಂಗಿನಕಾಯಿ ಒಡೆದ ನಂತರ ಕಾಣುತ್ತಿರುವ ಅಂತಹ ಒಂದು ಬಿಳಿ ಬಣ್ಣ ಇರುತ್ತಲ್ಲ ಅದು ನಮ್ಮ ಆತ್ಮದ ಸಂಕೇತವಾಗಿರುತ್ತದೆ. ತೆಂಗಿನಕಾಯಿಯಲ್ಲಿ ಇರುವ ಮೂರು ಕಣ್ಣುಗಳು ಪರಮೇಶ್ವರ ಅಂದರೆ ಮಹಾಶಿವನ ತ್ರಿನೇತ್ರ ಸಂಕೇತವಾಗಿರುತ್ತದೆ.

ಪೂಜೆಯನ್ನು ಮಾಡುವಾಗ ಒಮ್ಮೊಮ್ಮೆ ತೆಂಗಿನಕೈ ಹಾಳಾಗಿರುತ್ತದೆ ಅಥವಾ ಕೆಟ್ಟು ಹೋಗಿರುತ್ತೆ. ಅಂತಹ ಸಮಯದಲ್ಲಿ ಭಯಪಡುವಂತಹ ಅಗತ್ಯ ಇರುವುದಿಲ್ಲ. ಇದರಿಂದ ಯಾವುದೇ ದೋಷಗಳು ಬರುವುದಿಲ್ಲ. ಯಾವುದೇ ಪಾಪಕರ್ಮಗಳು ಹೆಚ್ಚಾಗುವುದಿಲ್ಲ. ಇದರಿಂದ ಕೆಟ್ಟದಾಗಿ ಬಿಡುತ್ತಾ. ಮುಂದೇನಾದರೂ ಗಂಡಾಂತರ ಕಾದಿದೆ ಎನ್ನುವ ಭಯವನ್ನು ಎಷ್ಟು ಜನ ಪಡೆಯುತ್ತಿರುತ್ತಾರೆ. ಇದು ಮೂಢನಂಬಿಕೆ ಎಂದು ಹೇಳಬಹುದು.

ಮೂಡ ವಿಶ್ವಾಸ ಅಂಧವಿಶ್ವಾಸ ಇಂದು ಇದನ್ನು ಕರೆಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತೆಂಗಿನಕಾಯಿ ಕೆಟ್ಟುಹೋಗಿ ಇರಬೇಕಾದರೆ ಯಾವುದೇ ರೀತಿಯಾದಂತಹ ದುರ್ಘಟನೆಗಳು ತಿರುಗುವುದಿಲ್ಲ. ಕೆಟ್ಟದು ಅನ್ನುವುದು ಆಗುವುದಿಲ್ಲ. ನಿಮಗೆ ಇರುವಂತಹ ದೋಷಗಳು ಕಲಿತು. ಅವತ್ತಿನಿಂದ ದೃಷ್ಟಿದೋಷಗಳು ಕಳೆಯಿತು. ಪಾಸಿಟಿವ್ ಆಗಿ ನೀವು ತಿಳಿದುಕೊಳ್ಳಬೇಕಾಗಿದೆ ಹೊರತು ನೀವು ಯಾವುದೇ ಕಾರಣಕ್ಕೂ ತೆಂಗಿನಕಾಯಿ ಕೆಟ್ಟು ಹೋದಾಗ ಕೆಟ್ಟದ್ದು ಆಗಿಹೋಗುತ್ತೆ ಎನ್ನುವ ಭಯಪಡುವಂತಹ ಅಗತ್ಯ ಇರುವುದಿಲ್ಲ.

ಪೂಜೆಯನ್ನು ಮಾಡುವುದಕ್ಕಿಂತ ಮುಂಚೆ ತೆಂಗಿನಕಾಯಿ ಹೊಡೆದಾಗ ತೆಂಗಿನಕಾಯಿ ಕೆಟ್ಟುಹೋಗಿದೆ ಅಂದಾಗ ಏನುಮಾಡಬೇಕಾಗುತ್ತದೆ. ಕೈಕಾಲು ಮುಖವನ್ನು ಮತ್ತೊಮ್ಮೆ ತೊಳೆದುಕೊಂಡು ಮತ್ತೊಮ್ಮೆ ದೇವರ ಪೂಜೆಯನ್ನು ಬಹಳ ಶುದ್ಧ ಮನಸ್ಸಿನಿಂದ ಇನ್ನೊಂದು ತೆಂಗಿನಕಾಯಿ ಏನು ಹೊಡೆದು ಆರಂಭಿಸಬೇಕಾಗುತ್ತದೆ. ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ. ಇನ್ನು ದೇವಸ್ಥಾನದ ಹೊರ ಭಾಗದಲ್ಲಿ ಈಡಗೈಯನ್ನು ಹೊಡೆಯ ಬೇಕಾಗಿದ್ದರೆ ಅಥವಾ ವಾಹನಕ್ಕೆ ದೃಷ್ಟಿ ತೆಗೆಯಬೇಕಾದರೆ ಹೊಡೆಯಬೇಕಾದರೆ ಅವಾಗ ತೆಂಗಿನಕಾಯಿ ಕೆಟ್ಟು ಹೋಗಿದ್ದಾರೆ ನಿಮಗೆ ಇರುವಂತಹ ದೃಷ್ಟಿ ದೋಷಗಳು ಅಥವಾ ನಿಮ್ಮ ವಾಹನಕ್ಕೆ ಇರುವಂತಹ ದೃಷ್ಟಿ ದೋಷಗಳು ಕಳೆದು ಹೋಗಿದೆ ಎನ್ನುವ ಅರ್ಥವನ್ನು ನೀವು ತಿಳಿದುಕೊಳ್ಳಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.