ಶನಿದೇವರ ಈ ಯೋಗವಿದ್ದರೆ ಎಲ್ಲಾ ಕೆಲಸಗಳಿಗೆ ಜಯವೋ ಜಯ

ಶನಿದೇವರ ಈ ಯೋಗವಿದ್ದರೆ ಎಲ್ಲಾ ಕೆಲಸಗಳಿಗೆ ಜಯವೋ ಜಯ

ನಮಸ್ಕಾರ ಸ್ನೇಹಿತರೇ ಈ ಯೋಗವಿದ್ದರೆ ಕಷ್ಟವನ್ನೇ ನೀಡುವ ಶನಿಯು ಕೂಡ ಶುಭ ಫಲಗಳನ್ನು ನೀಡಲಾರಂಭಿಸುತ್ತಾನೆ.ಆ ಯೋಗ ಯಾವುದೂ ಈ ಯೋಗ ಜಾತಕದಲ್ಲಿ ಹೇಗೆ ರೂಪುಗೊಳ್ಳುತ್ತದೆ ಇದರ ಫಲವೇನು ಅನ್ನೋದನ್ನು ತಿಳಿದುಕೊಳ್ಳಬಹುದಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


ಜನ್ಮ ಕುಂಡಲಿಗಳ ಶುಭ ಮತ್ತು ಅಶುಭಗಳ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಉಂಟುಮಾಡುತ್ತದೆ.ಯಾರಾದರು ಜೀವನದಲ್ಲಿ ಅತ್ಯಂತ ಯಶಸ್ಸನ್ನು ಪಡೆದರು ಆ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಅಂತಹ ಕೆಲವು ಯೋಗಗಳು ಇದ್ದಿರಲೇಬೇಕು.ಅದು ಅವರಿಗೆ ಹೆಸರು ಪಡೆಯಲು ಸಹಾಯ ಮಾಡಿರುತ್ತದೆ.ಇದರೊಂದಿಗೆ ವ್ಯಕ್ತಿಯ ಸಂತೋಷವು ಆ ವ್ಯಕ್ತಿ ಅದೃಷ್ಟ ಮತ್ತು ಕರ್ಮದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಶುಭಯೋಗಗಳಲ್ಲಿ ಒಂದಾದ ಪಂಚಮಾಪುರುಷ ಯೋಗದಲ್ಲಿ ಶಷಾಯೋಗವೂ ಕೂಡ ಒಂದು.ಇದು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಯೋಗವಾಗಿದೆ ಯೋಗದಲ್ಲಿ ವ್ಯಕ್ತಿಯು ಶನಿಯಿಂದ ಶುಭ ಫಲವನ್ನು ಪಡೆಯುತ್ತಾನೆ ಮತ್ತು ಜೀವನದಲ್ಲಿ ಶನಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ

ಶಷಾಯೋಗವನ್ನು ಹೊಂದಿರುವ ವ್ಯಕ್ತಿಯ ಜೀವನದ ಪ್ರಮುಖ ಘಟನೆಗಳು ಶನಿದೇವನಿಂದ ಪ್ರಭಾವಿತವಾಗಿರುತ್ತವೆ ಶಷಾಯೋಗವು ವಿಶೇಷ ವಿಭಾಗಗಳ ಯೋಗದಲ್ಲಿ ಬರುತ್ತದೆ.
ಶಷಾಯೋಗವು ಏನು ಎಂದು ನೋಡಿದರೆ ಶನಿದೇವರು ತನ್ನ ಸ್ವಂತ ರಾಶಿಯಲ್ಲಿ ಅಂದರೆ ಮಕರ ಕುಂಭದಲ್ಲಿ ಇರುವಾಗ ಅಥವಾ ಶನಿಯು ತನ್ನ ಉಚ್ಚ ರಾಶಿಯಾದ ತುಲಾ ರಾಶಿಯಲ್ಲಿ ಇರುವಾಗ ಮತ್ತು ಜಾತಕದ ಕೇ೦ದ್ರ ಮನೆಗಳಲ್ಲಿ
ಸ್ಥಿತಗೊಂಡಾಗ ಈ ಯೋಗವು ಜಾತಕದಲ್ಲಿ ರೂಪುಗೊಳ್ಳುತ್ತದೆ. ಇದೊಂದು ನಂಬಿಕೆಯ ಪ್ರಕಾರ ಈ ಯೋಗವು ಕೇಂದ್ರದಲ್ಲಿ ಇರುವ ಕ್ಷೇತ್ರದಿಂದಲೂ ಕಂಡುಬರುತ್ತದೆ ಚಂದ್ರ ಕುಂಡಲಿಯನ್ನು ಮಾಡಿದ ನಂತರ ಶನಿಯು ಕೇಂದ್ರ ಸ್ಥಳಗಳಲ್ಲಿ ಸ್ಥಿತಗೊಂಡರೆ ಯೋಗವು ರೂಪುಗೊಳ್ಳುತ್ತದೆ


ಶಷಾಯೋಗದ ಪ್ರಯೋಜನಗಳು ಯಾವುವೆಂದರೆ ಶಷಾಯೋಗದ ಪ್ರಭಾವದಿಂದ ವ್ಯಕ್ತಿಯು ರೋಗಗಳು ಇದ್ದರೆ ತ್ವರಿತ ಆರೋಗ್ಯದ ವೃದ್ಧಿಯನ್ನು ಪಡೆಯಬಹುದು ಮತ್ತು ವ್ಯಕ್ತಿಯ ಜೀವನವು ದೀರ್ಘವಾಗಿರುತ್ತದೆ. ವ್ಯಕ್ತಿಯ ಸ್ವಭಾವದಲ್ಲಿ ಪ್ರಾಯೋಗಿಕತೆ ಗೋಚರತೆ ಆದರೆ ಕಲ್ಪನಾ ಲೋಕದಲ್ಲಿ ವಿಹಾರ ಮಾಡುವುದು ಬಿಟ್ಟು ಪ್ರಾಯೋಗಿಕವಾಗಿ ಕೆಲ್ಸ ಮಾಡುವ ಶ್ರಮಜೀವಿಗಳಾಗಿರುತ್ತಾರೆ ಇಂತಹ ವ್ಯಕ್ತಿಗಳು ಮೌನವಾಗಿ ಮತ್ತು ಗಂಭೀರವಾಗಿ ಕೆಲಸ ಮಾಡುತ್ತಾ ಹೋಗುತ್ತಾರೆ.ಇದರಿಂದ ಅಭಿವೃದ್ಧಿಯು ತನಗೆ ತಾನೇ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.