ಸೋತ ಹೃದಯಗಳಿಗೆ ಸ್ಪೂರ್ತಿಯ ಮಾತುಗಳನ್ನು ಒಮ್ಮೆ ಕೇಳಿ! ಅದ್ಭುತವಾಗಿದೆ ಈ ಮಾತುಗಳು

ಸೋತ ಹೃದಯಗಳಿಗೆ ಸ್ಪೂರ್ತಿಯ ಮಾತುಗಳನ್ನು ಒಮ್ಮೆ ಕೇಳಿ!
ಅದ್ಭುತವಾಗಿದೆ ಈ ಮಾತುಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಾವಿರ ಸರ್ಪಗಳು ಸುತ್ತಿಕೊಂಡಿದ್ದರು ಗಂಧದ ಮರವು ವಿಷಯವಾಗುವುದಿಲ್ಲ ಅದೇ ರೀತಿ ಸಹವಾಸ ದೋಷದಿಂದ ಜನರು ಎಂದಿಗೂ ಬದಲಾಗುವುದಿಲ್ಲ ನಿಮಗೆ ಬೇಕಾದವರು ಮೊದಲಿನಂತೆ ಇಲ್ಲ ಎಂದರೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ ಏಕೆಂದರೆ ಅವರು ಬದಲಾಗುವುದಕ್ಕೆ ಎರೆಡು ಕಾರಣಗಳಿರುತ್ತವೆ ಒಂದು ಅವರಿಗೆ ನಮ್ಮ ಅವಶ್ಯಕತೆ ಮುಗಿದಿದೆ ಎಂದು, ಎರಡನೆಯದು ನಮ್ಮ ಜಾಗಕ್ಕೆ ಬೇರೆಯವರು ಬಂದಿದ್ದಾರೆ ಎಂದು, ಜೀವನದಲ್ಲಿ ಖುಷಿಯಾಗಿರಬೇಕು ಎಂದರೆ ಬಂದಂತೆ ಬದುಕಬೇಕು ನುಡಿದಂತೆ ನಡೆಯಬೇಕು ಗೆದ್ದರೂ ಬಾಗಬೇಕು ನಮ್ಮ ವಾದ ಸರಿ ಇದ್ದರೂ ಸುಮ್ಮನಾಗಬೇಕು ನಮ್ಮ ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು ಮನಸ್ಸಿನಲ್ಲಿ ನೋವಿದ್ದರೂ ಮುಖದಲ್ಲಿ ಮಂದಹಾಸವಿರಬೇಕು ಸೋತರು ಮತ್ತೊಮ್ಮೆ ಪ್ರಯತ್ನಿಸಬೇಕು ರಾತ್ರಿಪೂರ್ತಿ ಅತ್ತರು ಮರುದಿನ ನಗಬೇಕು ನಿನ್ನ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುವ ಜನರ ಮುಂದೆ ಕೆಟ್ಟವನಾಗಿಯೇ ಇರು ಅರ್ಥ ಮಾಡಿಕೊಳ್ಳಿ ಎಂದು ಯಾರನ್ನು ಬೇಡಿಕೊಳ್ಳುವ ಅವಶ್ಯಕತೆ ಇಲ್ಲ ನಮ್ಮ ಅವಶ್ಯಕತೆ ಇದ್ದರೆ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ

ಒಂದು ಹೆಣ್ಣಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಅವಳ ಮನಸ್ಥಿತಿ ಪರಿಸ್ಥಿತಿ ಹೀಗಿರುತ್ತದೆ ನಗು ಮರೆಯಾಗುತ್ತದೆ ಮಾತು ಮೂಕವಾಗುತ್ತದೆ ಬಂಧುತ್ವ ಒಂಟಿ ಆಗುತ್ತದೆ ನಂಬಿಕೆ ಅನುಮಾನವಾಗುತ್ತದೆ ಜೀವನ ಬೇಸರವೆನಿಸುತ್ತದೆ ಮನಸ್ಸಿಗೆ ನೋವಾದಾಗ ಸಾಧ್ಯವಾದಷ್ಟು ಅತ್ತು ಬಿಡು ಮನಸ್ಸಿಗೆ ಸ್ಪಂದಿಸಲು ಯಾರು ಇಲ್ಲದಿದ್ದಾಗ ನಿನ್ನ ಕಣ್ಣೀರು ನಿನ್ನನ್ನು ಸಮಾಧಾನಪಡಿಸುತ್ತಿದೆ ನಮ್ಮಿಂದ ದೂರವಾಗಲು ಬಯಸಿದವರಿಗೆ ನಾವು ಎಷ್ಟು ಪ್ರೀತಿ ತೋರಿಸಿದರು ವ್ಯರ್ಥವಾಗುತ್ತದೆ ಎಲ್ಲರೂ ಅವರವರ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವವರೇ ಹೊರತು ಆ ಕ್ಷಣಕ್ಕೆ ನಮ್ಮ ಮನಸ್ಥಿತಿ ಹೇಗಿದೆ ಎಂದು ಯಾರೊಬ್ಬರೂ ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ ಹುಡುಕಿದರೆ ಪ್ರತಿ ಮನೆಯಲ್ಲೂ ಒಂದು ಕಥೆ ಸಿಗುತ್ತದೆ ನಿಮ್ಮ ಮನೆ ಕೂಡ ಹೊರತಲ್ಲ ಅದಕ್ಕೆ ಬೇರೆಯವರ ಕಥೆ ಕೇಳುವುದನ್ನು ನಿಲ್ಲಿಸಿ ಅರ್ಥವಾಗದವರ ಮುಂದೆ ಅತ್ತು ಪ್ರಯೋಜನವಿಲ್ಲ ನನ್ನ ಬದುಕಿನಲ್ಲಿ ಕಷ್ಟವೇ ಬರಲಿ ಸುಖವೇ ಬರಲಿ ಅದು ನೀ ಕೊಟ್ಟ ಭಿಕ್ಷೆ ಹಣೆಬರಹವೆಲ್ಲ ನೀನೇ ಬರೆದಿರುವಾಗ ನನ್ನದೇನಿದೆ ಶಿವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.