ವೃಷಭ ರಾಶಿಯವರು ಈ ರಾಶಿಯವರ ಜೊತೆ ಮದುವೆಯಾಗಿ ನಿಮ್ಮ ಜೀವನ ಸುಖಮಯವಾಗಿರುತ್ತದೆ

ವೃಷಭ ರಾಶಿಯವರು ಈ ರಾಶಿಯವರ ಜೊತೆ ಮದುವೆಯಾಗಿ ನಿಮ್ಮ ಜೀವನ ಸುಖಮಯವಾಗಿರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಪ್ರತಿಯೊಬ್ಬರು ಹೇಳುತ್ತಾರೆ ಹಾಗೆ ಮದುವೆ ಎನ್ನುವುದು ಒಂದು ಒಳ್ಳೆಯ ಸಂಬಂಧ ಅಂತಾನೆ ಹೇಳಬಹುದು ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿಗೆ ಮಾತ್ರವಲ್ಲ ಗಂಡು-ಹೆಣ್ಣಿನ ಕುಟುಂಬಕ್ಕೆ ಹಾಗೂ ಮನಸ್ಸುಗಳಿಗೆ ಆಗುವಂತಹ ಒಂದು ಪ್ರೀತಿಯ ಒಪ್ಪಂದ ಅಂತಾನೆ ಹೇಳಬಹುದು ಹೌದು ನಾವು ಗಂಡು-ಹೆಣ್ಣು ಇಬ್ಬರೂ ಪ್ರೀತಿಯಿಂದ ಒಪ್ಪಿ ಪ್ರೀತಿಯಿಂದ ಇರುವಂತಹ ಒಂದು ಬಂಧವೇ ಮದುವೆ ಮದುವೆಯಾದವರು ಯಶಸ್ವಿಯಾಗಿ ಸಂತೋಷದ ಸಂಸಾರವನ್ನು ನಡೆಸಬೇಕು ಎಂದರೆ ನಾವು ನಮಗೆ ಒಪ್ಪುವಂತಹ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ನಮಗೆ ಇಷ್ಟವಾದಂತಹ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬೇಕು ನಮಗೆ ಅಡ್ಜಸ್ಟ್ ಆಗುವಂತಹ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದಕ್ಕೆಲ್ಲದಕ್ಕೂ ಸಹ ರಾಶಿಯು ಒಂದು ಪ್ರಮುಖ ಕಾರಣ ಅಂತಾನೆ ಹೇಳಬಹುದು ನಮ್ಮ ರಾಶಿಗೆ ತಕ್ಕನಾದಂತಹ ನಮ್ಮ ರಾಶಿಗೆ ಒಪ್ಪುವಂತಹ ನಮಗೆ ಒಳ್ಳೆಯ ರೀತಿಯಲ್ಲಿ ಅಡ್ಜಸ್ಟ್ ಆಗುವಂತಹ ಸಂಗಾತಿಯನ್ನು ರಾಶಿಯ ಮುಖಾಂತರ ಪಡೆಯಬಹುದು ಹಾಗಾದರೆ ಬನ್ನಿ ನಾವು ಈ ದಿನ ಯಾವ ಯಾವ ರಾಶಿಗಳಿಗೆ ಯಾವ ಯಾವ ರಾಶಿಯ ಸಂಗಾತಿಯವರು ಬಹಳಷ್ಟು ಒಳ್ಳೆಯ ಜೋಡಿಗಳಾಗುತ್ತಾರೆ ಎಂದು ತಿಳಿದುಕೊಳ್ಳೋಣ.

ವೃಷಭ ರಾಶಿಯವರು ಬಹಳಷ್ಟು ಸಿಂಪಲ್ ಮನುಷ್ಯರು ಅಂತಾನೆ ಹೇಳಬಹುದು ಸದಾಕಾಲ ಸರಳ ಜೀವನದಲ್ಲಿ ಇವರು ಇರುವುದಕ್ಕೆ ಇಷ್ಟಪಡುತ್ತಾರೆ ಆಡಂಬರದ ಜೀವನವನ್ನು ಇವರು ಇಷ್ಟಪಡುವುದಿಲ್ಲ ಅತಿ ಹೆಚ್ಚು ಸ್ವಾಭಿಮಾನಿಗಳು ಅಂತನೇ ಹೇಳಬಹುದು ಇವರಿಗೆ ನಾಚಿಕೆ ಸ್ವಭಾವ ಇರುತ್ತೆ ಭಾವನಾತ್ಮಕ ಜೀವಿಗಳು ಇವರು ಅತಿ ಹೆಚ್ಚು ಪ್ರೀತಿಯನ್ನು ಇವರು ಎಲ್ಲರಿಗೂ ನೀಡುತ್ತಾರೆ ಅದೇ ರೀತಿ ಎಲ್ಲರೂ ನನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ಇಷ್ಟ ಪಡುತ್ತಾರೆ ಜೀವನ ಪೂರ್ತಿ ತಮ್ಮ ಸಂಗಾತಿ ಆಗುವವರನ್ನು ಕಣ್ಣಿನ ರೆಪ್ಪೆ ರೀತಿ ಇವರು ನೋಡಿಕೊಳ್ಳುತ್ತಾರೆ ಹಾಗೆ

ಇವರಿಗೆ ಬರುವಂತಹ ಸಂಗಾತಿಯು ಸಹ ಇವರನ್ನು ಅತಿ ಹೆಚ್ಚು ಪ್ರೀತಿ ಮಾಡಲಿ ಹಾಗು ತನ್ನ ಭಾವನೆಗಳಿಗೆ ಸ್ಪಂದಿಸಲಿ ಸದಾಕಾಲ ತನ್ನ ಸ್ವಾಭಿಮಾನಕ್ಕೆ ಯಾವುದೇ ರೀತಿಯ ಅಡ್ಡಿ ಬಾರದೆ ಇರಲಿ ಎಂದು ಇಷ್ಟಪಡುತ್ತಾರೆ ಹಾಗಾದರೆ ವೃಷಭ ರಾಶಿಯವರು ಯಾವ ರಾಶಿಯವರು ಒಂದಿಗೆ ಮದುವೆಯಾದರೆ ಸುಖವಾಗಿರುತ್ತಾರೆ ಎಂದರೆ :-
ಕರ್ಕಾಟಕ ರಾಶಿ, ಮೀನ ರಾಶಿ, ಮತ್ತು ಕನ್ಯಾರಾಶಿಯಲ್ಲಿ ಹುಟ್ಟಿರುವ ಅಂತಹ ಸಂಗಾತಿಯನ್ನು ಹುಡುಕಿ ಮದುವೆಯಾಗಬೇಕು ಈ ಮೂರು ರಾಶಿಯಲ್ಲಿ ಹುಟ್ಟಿರುವಂತವರು ವೃಷಭ ರಾಶಿಯವರಿಗೆ ಒಳ್ಳೆಯ ಜೋಡಿ ಆಗುತ್ತಾರೆ ಸದಾಕಾಲ ನಿಮ್ಮ ಜೊತೆಗೆ ನಿಂತು ನಿಮಗೆ ಒಳ್ಳೆಯ ಜೊತೆಗಾರರು ಆಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.