ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರ ಜೊತೆ ದ್ವೇಷ ಕಟ್ಟಿಕೊಳ್ಳಬೇಡಿ

ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರ ಜೊತೆ ದ್ವೇಷ ಕಟ್ಟಿಕೊಳ್ಳಬೇಡಿ

ಸ್ನೇಹಿತರೆ ನಾವು ಹಲವಾರು ವ್ಯಕ್ತಿಗಳನ್ನು ನೋಡಿರುತ್ತಿವಿ, ಆ ವ್ಯಕ್ತಿಗಳನ್ನು ನೋಡಿದ ತಕ್ಷಣ ನಮಗೆ ಅನಿಸಿಬಿಡುತ್ತೆ, ಇವರ ವ್ಯಕ್ತಿತ್ವವ ಬೇರೆ ತರ ಇದೆ ನಾವು ಇವರತ್ರ ಸ್ವಲ್ಪ ಹುಷಾರಾಗಿರಬೇಕು, ಅಂತ ಹೌದು ಈ ರೀತಿಯ ವ್ಯಕ್ತಿತ್ವ ಇರ್ತಕಂತಹ ವ್ಯಕ್ತಿಯೊಂದಿಗೆ. ಬಹಳಷ್ಟು ಹುಷಾರಾಗಿರಿ ಮುಖ್ಯ ಕಾರಣ ಅವರ ರಾಶಿ ಹೌದು,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀವು ಎಲ್ಲಾದರೂ ಕೆಲಸ ಮಾಡಬೇಕು. ಯಾವುದಾದರೂ ಒಂದು ಕಾರ್ಯಕ್ಷೇತ್ರದಲ್ಲಿ. ಕೆಲಸ ಮಾಡಬೇಕು ಅಂತ ಅಂದರೆ ಯಾವುದೇ ಕಾರಣಕ್ಕೂ ನಾನು ಹೇಳಲು ಹೊರಟಿರುವ ಈ ನಾಲ್ಕು ರಾಶಿಯವರ ಎದುರಿಗೆ ನಿಮ್ಮ ಕೆಲಸವನ್ನು ಮಾಡಬೇಡಿ ಇವರೊಂದಿಗೆ ಯಾವುದೇ ಕಾರಣಕ್ಕೂ ತಂಟೆ ತಗರಾರು ಮಾಡಿಕೊಳ್ಳಬೇಡಿ, ಯಾಕೆ ಅಂತ ಅಂದರೆ ಈ ನಾಲ್ಕು ರಾಶಿಯವರು ಬಹಳಷ್ಟು ಪವರ್ಫುಲ್ ಇವರತ್ರ ಯಾರು ಸಹ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಅವರೊಂದಿಗೆ, ನೀವು ಸೆಲ್ಸಾಡಿದ್ರು ನಷ್ಟ ಆಗುತ್ತೆ ವರ್ತು ಲಾಭ ಅಂತೂ ಆಗುವುದಿಲ್ಲ ಹಾಗಾದರೆ ಬಹಳಷ್ಟು ಮಹತ್ವ ಪೂರ್ವ ರಾಶಿಗಳು ಯಾವುವು ಆ ರಾಶಿಯಲ್ಲಿ ಇರತಕ್ಕಂತಹ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಅಂತ ತಿಳಿದುಕೊಳ್ಳೋಣ

ಹಲವಾರು ವ್ಯಕ್ತಿಗಳು ಬಹಳಷ್ಟು ಡಿಫ್ರೆಂಟಾಗಿ ಇರುತ್ತಾರೆ ಹಾಗೆ ಅವರ ವ್ಯಕ್ತಿತ್ವವು ಸಹ ಬಹಳಷ್ಟು ವಿಶಿಷ್ಟತೆಯಿಂದ ಕೂಡಿರುತ್ತದೆ ಸದಾಕಾಲ ಅವರು ಬೇರೆಯವರ ಬಗ್ಗೆ ಯೋಚನೆ ಮಾಡುವ ಜೊತೆಗೆ ತಮ್ಮ ಬಗ್ಗೆ ತಮ್ಮ ನಿರ್ಧಾರದ ಬಗ್ಗೆ ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ ಹಾಗಾದ್ರೆ ನಾವು ತಿಳಿಯಬೇಕಾದಂತಹ. ಆ ನಾಲಕ್ಕು ಮಹಾತ್ಮ ಪೂರ್ಣ ರಾಶಿಗಳು ಯಾವುವು ನಾವು ಯಾರ ಜೊತೆ ಯುದ್ಧ ಮಾಡಬಾರದು ಬಹಳಷ್ಟು ಬುದ್ಧಿವಂತರಾಗಿ, ಕೆಲಸ ಮಾಡಬೇಕು ಅಂದರೆ. ಮೊದಲನೇದಾಗಿ, ಮೇಷ ರಾಶಿ ಬೇರೆಯವರಿಗೆ. ಡೊಂಟ್ ಕೇರ್ ಅನ್ನೋತರ ಇರುತ್ತಾರೆ ಸದಾಕಾಲ ನಾವಾಯಿತು ನಮ್ಮ ಕೆಲಸ ಆಯ್ತು ಅಂತ ಇರ್ತಾರೆ ಯಾರಾದರೂ ಅವರ ಜೊತೆ ಕಾಲ್ ಕೆರ್ಕೊಂಡ್ ಜಗಳ ಆಡುವುದಕ್ಕೆ ಬಂದ್ರು ಅಂತ ಅಂದ್ರೆ ಅವರಿಗೆ ಒಂದು ಗತಿ ಕಾಣಿಸಿಯೇ ಮುಂದೆ ಹೋಗುವುದು ಬೇಡದ ವಿಚಾರವನ್ನು ಅವರು ತಲೆಕೆಡಿಸಿಕೊಳ್ಳುವುದಿಲ್ಲ

ಎರಡನೇಯದು ವೃಶ್ಚಿಕ ರಾಶಿ ಇವರು ಬಹಳಷ್ಟು ಒಳ್ಳೆಯವರು ಅದು ಕೇವಲ ಒಳ್ಳೆಯವರಿಗೆ ಮಾತ್ರ ಯಾರಾದರೂ ಅವರಿಗೆ ಕೆಟ್ಟದನ್ನು ಮಾಡಬೇಕು ಅಂತ ಬಯಸಿದರೆ ಅಷ್ಟೇ ಕಠಿಣವಾಗುತ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ
ಕೆಟ್ಟವರು ಭವಿಷ್ಯದ ಬಗ್ಗೆ ಬಹಳಷ್ಟು ಆಸೆ ಆಕಾಂಕ್ಷೆಗಳನ್ನು, ಇಟ್ಕೊಂಡಿರುತ್ತಾರೆ

ಯಾರಾದರೂ ಅವರ ಗುರಿಗೆ ಸ್ವಲ್ಪ ತೊಡಕಾಗುವುದಕ್ಕೆ ಬಂದರೂ ಸಹ ಅವರನ್ನ ಇಲ್ಲದಂತೆ ಮಾಡಿಬಿಡುತ್ತಾರೆ. ಮೂರನೇಯದು ಕುಂಭ ರಾಶಿ ಕುಂಭ ರಾಶಿಯವರು ಸಹ ಬಹಳಷ್ಟು ಒಳ್ಳೆಯ ಮನಸ್ಸು ಇರುವವರು ಆದರೆ ಅವರ ಒಳ್ಳೆಯ ಮನಸ್ಸು ಕೇವಲ ಅವರಿಗೆ ಒಳ್ಳೆಯದನ್ನು ಬಯಸುವವರಿಗೆ, ಮಾತ್ರ ಯಾರಾದರೂ ಅವರಿಗೆ ಕೆಟ್ಟದ್ದನ್ನು ಮಾತಾಡಿದರೆ ಅವರಿಗೆ ಬೇಡದೇ ಇರ್ತಕಂತ ವಿಚಾರಗಳನ್ನು ಹಬ್ಬಿಸಿದರೆ ಅವರನ್ನ ಯಾವ ರೀತಿ ಅವರ ಜಾಗವನ್ನು ತೋರಿಸಬೇಕು ಅಂತ ಬಹಳಷ್ಟು ತಿಳಿದುಕೊಂಡಿರುತ್ತಾರೆ

ಬಹಳಷ್ಟು ಸ್ಟ್ರಾಂಗ್ ಪೀಪಲ್ ಮತ್ತೆ ಯಾವಾಗಲೂ ಸಹ ತಮ್ಮ ಬಗ್ಗೆ ಯೋಚನೆ ಮಾಡುವ ಜೊತೆಗೆ ಸುತ್ತಮುತ್ತಲಿನಲ್ಲಿರುವಂತಹ ವ್ಯಕ್ತಿಗಳನ್ನ ಬೆಳೆಸುತ್ತಾರೆ ಆದರೆ ಒಳ್ಳೆಯವರಾಗಿದ್ದಾರೆ ಮಾತ್ರ. ಇವರಲ್ಲಿ ಇರತಕ್ಕಂತಹ ಆತ್ಮವಿಶ್ವಾಸ ಆತ್ಮಸ್ಥೈರ್ಯ ಬೇರೆಯವರಿಗೆ, ಭಯವನ್ನು ಉಂಟು ಮಾಡುತ್ತೆ ಎಂತಹ ಕಷ್ಟದ ಕಾಲದಲ್ಲೂ ಸಹ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲ.

ಇನ್ನು ಕೊನೆಯದಾಗಿ ಮಕರ ರಾಶಿ ಇವರಲ್ಲಿ ಇರುವಂತಹ ಗುಣ ಏನೆಂದರೆ ಎಂದು ಸಹ ನಿಲ್ಲುವುದಿಲ್ಲ ಯಾವಾಗಲೂ ಸಹ ಕೆಲಸ ಮಾಡ್ತಾನೆ ಇರುತ್ತಾರೆ ಯಾವಾಗಲೂ ಸಹ ಅವರು ತಮ್ಮ ಕೆಲಸವನ್ನು ನಿಲ್ಲಿಸದೆ ಮಾಡುತ್ತಾರೆ ಇವರಲ್ಲಿರುವಂತಹ ಆತ್ಮ ನಿಯಂತ್ರಣ ಶಕ್ತಿ ಅಂದರೆ ಅವರಲ್ಲಿ ಇರುವಂತಹ, ಸ್ಸ್ಟ್ರಾಂಗ್ ವಿಲ್ ಪವರ್ ಇಂದ ಎಲ್ಲವನ್ನು ಚಕ ಚಕ್ ಅಂತ ಸಂಬಳಸುತ್ತಾರೆ. ಎಷ್ಟೇ ಕಷ್ಟದ ವಿಚಾರ ಎಷ್ಟೇ ಕೆಟ್ಟ ಪರಿಸ್ಥಿತಿ ಬಂದರೂ ಸಹ ತಾಳ್ಮೆ ಕಳೆದುಕೊಳ್ಳದೆ. ಅವರ ಕೆಲಸವನ್ನು ಮಾಡಿ ಎಲ್ಲರಿಂದ ಶಭಾಷ್ ಅನಿಸಿಕೊಳ್ಳುತ್ತಾರೆ. ಇನ್ನೂ ಅವರ ಎದುರಾಳಿ ವ್ಯಕ್ತಿಗಳು ಬಂದರೆ ಅವರನ್ನ ಹೇಗೆ ಮಟ್ಟ ಆಗಬೇಕೆಂದು ಸಹ ಅವರಿಗೆ ಗೊತ್ತಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.