ಕನಸಿನಲ್ಲಿ ಹಾವು ಬಂದರೆ ಸುಮಾರು ಅರ್ಥಗಳಿವೆ ನಿಗೂಢ ಸಂಪತ್ತಿನ ರಹಸ್ಯ ಸ್ವಪ್ನ ಶಾಸ್ತ್ರ

ಕನಸಿನಲ್ಲಿ ಹಾವು ಬಂದರೆ ಸುಮಾರು ಅರ್ಥಗಳಿವೆ ನಿಗೂಢ ಸಂಪತ್ತಿನ ರಹಸ್ಯ ಸ್ವಪ್ನ ಶಾಸ್ತ್ರ

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನಿಗೆ ಕನಸು ಬೀಳುವುದು ಸಹಜವೇ ನಿದ್ರಾವಸ್ಥೆಯಲ್ಲಿ ಕನಸಿನಲ್ಲಿ ಹಾವು ಬರುವುದು ಸರ್ವೇಸಾಮಾನ್ಯ ಕನಸಿನಲ್ಲಿ ಹಾವು ಬಂದರೆ ಸುಮಾರು ಅರ್ಥಗಳಿರುತ್ತವೆ ಅಂತಹ ಕನಸಿಗೆ ಪರಿಹಾರವೇನು ಸ್ವಪ್ನ ರಹಸ್ಯದ ರೋಚಕ ಮಾಹಿತಿ ನಿಮ್ಮ ಮುಂದೆ ಮೊದಲನೇ ವಿಚಾರ ಕನಸಿನಲ್ಲಿ ಹಾವನ್ನು ಹಿಡಿದುಕೊಳ್ಳುವಂತದ್ದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕನಸಿನಲ್ಲಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಂತಿದ್ದರೆ ಅದರ ಅರ್ಥ ಮುಂದಿನ ದಿನಗಳಲ್ಲಿ ಧನಸಂಪತ್ತಿನ ವೈಭೋಗ ಹೆಚ್ಚಾಗಲಿದೆ ಎಂದು ಮುಂಚಿತವಾಗಿಯೇ ಕನಸಿನ ಮುಖಾಂತರ ಸೂಚನೆಯನ್ನು ಕೊಡುತ್ತದೆ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವೆ ಇದು ಮುಂದಿನ ದಿನಗಳಲ್ಲಿ ಶುಭ ಸಂಕೇತವೆಂದೆ ಭಾವಿಸಬೇಕು

ಇನ್ನು ಎರಡನೇ ವಿಚಾರ ಕನಸಿನಲ್ಲಿ ನೀವು ಹಾವಿಗೆ ಒಡೆಯುವಂತದ್ದು ನಿಮ್ಮ ಮೇಲೆ ದ್ವೇಷ ಸಾಧಿಸುವಂತಹ ಪೂರ್ವ ನಿಯೋಜಿತ ಶತ್ರುಗಳನ್ನು ಸಂಹಾರ ಮಾಡಿ ಅವರ ಮೇಲೆ ವಿಜಯ ಪ್ರಾಪ್ತಿಯನ್ನು ಮಾಡುತ್ತಿರಾ ಎಂದರ್ಥ ಇಂಥ ಕನಸುಗಳು ಬಂದರೆ ನಿಮಗೆ ಮುಂದಿನ ದಿನಗಳಲ್ಲಿ ಶುಭವಾಗುತ್ತದೆ

ಇನ್ನು ಮೂರನೇ ವಿಚಾರ ಹಾವು ಮತ್ತು ಮುಂಗುಸಿ ಜಗಳವಾಡುವುದನ್ನು ನೀವು ಕನಸಿನಲ್ಲಿ ನೋಡುತ್ತಿದ್ದರೆ ಇದು ಶುಭ ಕನಸಲ್ಲ ಇದೊಂದು ಕೆಡಕಿನ ಸಂಕೇತ ಮುಂದಿನ ದಿನಗಳಲ್ಲಿ ಕೋರ್ಟಿನಿಂದ ಯಾವುದೇ ಒಂದು ನೋಟಿಸ್ ಬರಬಹುದು ಅಥವಾ ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯ ವಿಚಾರವಾಗಿ ಜಗಳವಾಗಬಹುದು ಯಾವುದೋ ಒಂದು ತೊಂದರೆಗೆ

ನೀವು ಸಿಲುಕಿ ಕೋರ್ಟು ಕಚೇರಿಯ ಮೆಟ್ಟಿಲು ಏರಬಹುದು ಕನಸಿನಲ್ಲಿ ಹಾವು ಮತ್ತು ಮುಂಗುಸಿ ಜಗಳವಾಡಿದರೆ ಅದು ಖಂಡಿತ ಶುಭವಲ್ಲ ಯಾವುದೋ ಒಂದು ಕೆಡಕಿನ ಸಂಕೇತ ಮುಂಬರುವ ದಿನಗಳಲ್ಲಿ ಎದುರಿಸುವ ಸಂದರ್ಭ ಬರಬಹುದು ಕನಸಿನಲ್ಲಿ ಹೊರತು ನಿಜ ಜೀವನದಲ್ಲಿ ಹಾವಿನ ಕುರಿತು ಕೆಟ್ಟೆ ಯೋಚನೆಯನ್ನು ಕೂಡ ಮಾಡಬಾರದು ಯಾವುದೇ ತರಹದ ಹಿಂಸಿಸುವುದು ಇದು ಒಂದು ಪಾಪದ ಕೃತ್ಯವಾಗಿರುತ್ತದೆ

ಹಾಗಾಗಿ ಅರಿತು ಕೂಡ ಈ ಹಾವಿಗೆ ಕಷ್ಟ ಕೊಡುವಂತದ್ದು ಹಾವನ್ನು ಸಾಯಿಸುವಂತದ್ದು ಇಂತಹ ಕೃತ್ಯಗಳನ್ನು ಮಾಡಲೇಬೇಡಿ ಯಾಕೆಂದರೆ ಹಾಗೂ ಸ್ವಯಂ ಶಿವನ ಕೊರಳಿನಲ್ಲಿ ಇರುತ್ತದೆ ಹಾಗಾಗಿ ನಾಗದೇವತೆಯ ಪೂಜೆಯನ್ನು ಮಾಡಬೇಕು ಕೆಟ್ಟ ವಿಚಾರ ಹಾವಿನ ಕುರಿತು ಇಟ್ಟುಕೊಳ್ಳದೆ ಪೂಜನೀಯ ಭಾವನೆಯನ್ನು ಇಟ್ಟುಕೊಳ್ಳಬೇಕು ಹಾವು ಎಲ್ಲಾದರೂ ಕಂಡರೆ ಅದನ್ನು ಹಿಂಸೆಸದೆ ಹಾವು ಹಿಡಿಯುವವರನ್ನು ಕರೆದು ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅವರಿಗೆ ಮನವಿ ಮಾಡಿಕೊಳ್ಳಿ ಹಾವಿಗೆ ಒಡೆಯಬೇಡಿ ಎಚ್ಚರದಿಂದಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.