ರಥಸಪ್ತಮಿಯ ಸರಳ ಮತ್ತು ಸಂಪೂರ್ಣ ಪೂಜಾ ವಿಧಾನ

ರಥಸಪ್ತಮಿಯ ಸರಳ ಮತ್ತು ಸಂಪೂರ್ಣ ಪೂಜಾ ವಿಧಾನ

ರಥಸಪ್ತಮಿಯು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಪ್ರಮುಖವಾದ ಹಬ್ಬ ಎಂದು ಹೇಳಬಹುದು ಈ ದಿನ ನಾವು ಸೂರ್ಯದೇವನನ್ನು ಪೂಜಿಸುತ್ತೇವೆ ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಸೂರ್ಯನ ಮುಖವನ್ನು ಮನೆಯಲ್ಲಿ ಇಡುವುದು ಶ್ರೇಷ್ಠ ತಾಮ್ರದ ಅಥವ ಇತ್ತಾಳೆಯ ಸೂರ್ಯನ ಮುಖವನ್ನು ಮನೆಯ ಬಾಗಿಲಿನಲ್ಲಿ ಹಾಕುವುದು ಶ್ರೇಷ್ಠ ಎಂದು ಹೇಳಬಹುದು ಈ ರೀತಿಯ ಸೂರ್ಯನ ಮುಖವಾಡ ನಿಮ್ಮ ಮನೆಯಲ್ಲಿದ್ದರೆ ಅದನ್ನು ಚೆನ್ನಾಗಿ ತೊಳೆದು ಹರಿಶಿನ,ಕುಂಕುಮ ಗಂಧದಿಂದ ಅಲಂಕಾರ ಮಾಡಬೇಕು ಈ ರೀತಿಯ ಮುಖವಾಡ ಮನೆಯಲ್ಲಿ ಇಲ್ಲದಿದ್ದರೆ ಯಾವುದಾದರೂ ಮಣೆಯ ಮೇಲೆ ಅಥವಾ ಗೋಡೆಯ ಮೇಲೆ ಸೂರ್ಯದೇವನ ಚಿತ್ರವನ್ನು ಬರೆಯಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆ ಸೂರ್ಯನ ಚಿತ್ರಕ್ಕೆ ಅರಿಶಿಣ ಕುಂಕುಮ ಇಟ್ಟು ಅಲಂಕಾರ ಮಾಡಬಹುದು ಒಂದು ತಟ್ಟೆಯನ್ನು ತೆಗೆದುಕೊಂಡು ಅದರ ಒಳಗೆ ಗೋಧಿಯನ್ನು ಹಾಕಬೇಕು ಮೂರು ಹಿಡಿ ಅಥವಾ ಐದು ಹಿಡಿ ಗೋದಿಯನ್ನು ಹಾಕಬೇಕು ಸೂರ್ಯದೇವನ ದೋಷಗಳಿದ್ದರೆ ಗೋಧಿಯನ್ನು ದಾನ ಮಾಡಬೇಕು ಹಾಗಾಗಿ ಗೋಧಿಯನ್ನು ಇಟ್ಟು ಅದರ ಮೇಲೆ ಸೂರ್ಯನ ಮುಖವಾಡವನ್ನು ಇಟ್ಟು ಪೂಜೆ ಮಾಡುವುದು ಒಳ್ಳೆಯದು ಎರಡು ಎಕ್ಕದ ಎಲೆಗಳನ್ನು ಚೆನ್ನಾಗಿ ತೊಳೆದು

ಅರಿಶಿನ, ಕುಂಕುಮ,ಗಂಧವನ್ನು ಇಡಬೇಕು ಗೋಧಿಯ ಮೇಲೆ ಈ ಎರಡು ಎಕ್ಕದ ಎಲೆಗಳನ್ನು ಇಡಬೇಕು ಎಲೆಯ ಮೇಲೆ ಸ್ವಲ್ಪ ಅರಿಶಿಣ,ಕುಂಕುಮ, ಅಕ್ಷತೆಯನ್ನು ಹಾಕಿ ಪೂಜೆ ಮಾಡಿಕೊಂಡು ನಂತರ ಸೂರ್ಯನ ಮುಖವಾಡವನ್ನು ಅದರ ಮೇಲೆ ಇಟ್ಟುಕೊಳ್ಳಬೇಕು ಮನೆಯ ಒಳಗಡೆ ಪೂಜೆ ಮಾಡುವ ಮುನ್ನ ಮನೆಯ ಹೊರಗಿನ ಬಾಗಿಲಿನ ಮುಂದೆ ಚೆನ್ನಾಗಿ ಸ್ವಚ್ಛ ಮಾಡಬೇಕು ಈ ದಿನ ನೀವು ಸಾಂಪ್ರದಾಯಿಕ ಶೈಲಿಯಲ್ಲಿ ಸೂರ್ಯನ ಬೆಳಕು ಬರುವ ಜಾಗದಲ್ಲಿ ಒಲೆಯನ್ನು ಇಟ್ಟು ಪ್ರಸಾದವನ್ನು ಮಾಡಬೇಕು

ಅಲ್ಲಿ ಹಾಲನ್ನು ಉಕ್ಕಿಸಿ ಬೆಲ್ಲದ ಅನ್ನವನ್ನು ತಯಾರು ಮಾಡಬೇಕು ಮನೆಯನ್ನು ಗೃಹಪ್ರವೇಶ ಮಾಡುವಾಗ ಯಾವ ರೀತಿ ಹಾಲನ್ನು ಉಕ್ಕಿಸುತ್ತೇವೆ, ಅದೇ ರೀತಿ ಹಾಲು ಉಕ್ಕಿಸಿ ಅದಕ್ಕೆ ಬೆಲ್ಲ,ಡ್ರೈ ಫ್ರೂಟ್ಸ್ ಹಾಕಿ ಪ್ರಸಾದವನ್ನು ತಯಾರು ಮಾಡಿ ಸೂರ್ಯದೇವನಿಗೆ ನೈವೇದ್ಯವನ್ನು ಇಡಬೇಕು ಈ ರೀತಿಯ ಸರಳ ಪೂಜೆಯನ್ನು ರಥಸಪ್ತಮಿಯ ದಿನ ಮನೆಯಲ್ಲಿ ಮಾಡಿದರೆ ನಿಮ್ಮ ಆರೋಗ್ಯ ಸಮಸ್ಯೆಗಳೆಲ್ಲವೂ ಕಡಿಮೆಯಾಗುತ್ತದೆ ಈ ಪೂಜೆಯನ್ನು ಮಾಡುವಾಗ ನೀವು ಆದಿತ್ಯ ಹೃದಯವನ್ನು ಪಟನೆ ಮಾಡುವುದು ತುಂಬಾ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.