ಸಂಬಂಧಗಳಲ್ಲಿ ಸೇಡು ತೀರಿಸಿಕೊಳ್ಳುವ ನಾಲ್ಕು ರಾಶಿಯವರು

ಸಂಬಂಧಗಳಲ್ಲಿ ಸೇಡು ತೀರಿಸಿಕೊಳ್ಳುವ ನಾಲ್ಕು ರಾಶಿಯವರು ಈ ವಿಡಿಯೋದಲ್ಲಿ ನಾವು ಜ್ಯೋತಿಷ್ಯದ ಪ್ರಕಾರ ಸಂಬಂಧಗಳಲ್ಲಿ ಪ್ರತಿಕಾರ ಸಾಧಿಸಲು ಒಲವು ತೋರುವ ನಾಲ್ಕು ರಾಶಿಯವರ ಬಗ್ಗೆ ತಿಳಿಯೋಣ.ಮೊದಲನೆಯ ರಾಶಿ ವೃಶ್ಚಿಕ ರಾಶಿ ಇವರು ತಮ್ಮ ತೀವ್ರವಾದ ಮತ್ತು ಭಾವೋದ್ರಿಕ್ತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ದ್ರೋಹ ಮಾಡಿದಾಗ ಅವರು ಪ್ರಜ್ಞೆಯನ್ನು ಮರಳಿ ಪಡೆಯುವ ಮಾರ್ಗವಾಗಿ.ಸೇಡು ತೀರಿಸಿಕೊಳ್ಳಲು ಒಲವು ತೋರಬಹುದು. ಅವರು ಸಂಬಂಧದಲ್ಲಿ ತಪ್ಪಾಗಿ ಭಾವಿಸಿದ್ದಾರೆ. ಅವರ ನಿರ್ಣಯ ಮತ್ತು ನಿಷ್ಠೆ ಪ್ರತಿಕಾರವಾಗಿ ಬದಲಾಗಬಹುದು. ಎರಡನೆಯ ರಾಶಿ ಸಿಂಹ ರಾಶಿ ಸಿಂಹ […]

Continue Reading

ಸಂಪತ್ತು ಆರೋಗ್ಯ ಹೊಂದಲು ಹೀಗೆ ಮಾಡಿ

ಗುರುವಾರ ದಿನವನ್ನು ಭಗವಾನ್ ವಿಷ್ಣುವಿನ ದಿನವೆಂದು ಕರೆಯಲಾಗುತ್ತದೆ. ಗುರುವಾರ ದಿನ ವಿಷ್ಣುವನ್ನು ಪೂಜಿಸಿದರೆ ನಮ್ಮ ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಜಾಸ್ತಿ ಆಗುತ್ತದೆ. ಹಾಗೆ ಗುರುವಾರ ದಿನ ಗುರು ಬೃಹಸ್ಪತಿಯನ್ನು ಸಹ ಪೂಜಿಸಲಾಗುತ್ತದೆ. ಯಾರ ಜಾತಕದಲ್ಲಿ ಗುರು ದೋಷ ಇರುತ್ತದೆಯೋ ಮತ್ತು ಯಾವ ವ್ಯಕ್ತಿ ಪ್ರತಿಯೊಂದು ಕಾರ್ಯಗಳಲ್ಲಿ ಸೋಲನ್ನು ಅನುಭವಿಸುತ್ತಾನೆ . ಹಾಗೂ ಯಾರ ಜಾತಕದಲ್ಲಿ ಗುರು ದುರ್ಬಲನಾಗಿ ಇರುತ್ತಾನೆ ಅಂತ ಅವರು ಗುರುವಾರ ದಿನ ಈ ಕೆಲಸ ಮಾಡಿದರೆ ಖಂಡಿತ ಅವರ ಜೀವನದಲ್ಲಿ ಗುರು ಪ್ರಬಲನಾಗುತ್ತಾನೆ.ಪ್ರತಿಯೊಬ್ಬರು […]

Continue Reading

ಇಂದಿನಿಂದ 2025 ರವರೆಗೂ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಮಹಾ ರಾಜಯೋಗ ಶನಿದೇವನ ಕೃಪೆಯಿಂದ ನೀವೇ ಲಕ್ಷಾಧಿಪತಿಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನಿಂದ 2025ರವರೆಗೂ ಕೂಡ ಈ ನಾಲ್ಕು ರಾಶಿಯವರೇ ಸುಖಿ ಜೀವಿಗಳು ಎಂದು ಹೇಳಲಾಗುತ್ತಿದ್ದು ಕುಂಭದಲ್ಲಿ ಶನಿ ಇರುವುದರಿಂದ ಇವರಿಗೆ ಲಾಭ ಮತ್ತು ಶುಭ ಎರಡು ಕೂಡ ಪ್ರಭಾವವನ್ನು ಬೀರುತ್ತದೆ ಎಂದು ಹೇಳಲಾಗುತ್ತಿದೆ ಹಾಗಾದರೆ ಶನಿಮ ಪ್ರಭಾವದಿಂದ 2025 ರವರೆಗೆ ಯಾವೆಲ್ಲ ರಾಶಿಯವರಿಗೆ ಶುಭ ಫಲಗಳು ಸಿಗುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ, ಹೌದು ವ್ಯಕ್ತಿಯ ಹಣೆಬರಹವನ್ನು ರೂಪಿಸುವಲ್ಲಿ ಪ್ರತಿಯೊಂದು ಗ್ರಹವು ತನ್ನದೇ ಆದ ಪಾತ್ರವನ್ನು ಹೊಂದಿದೆ ಅದರಲ್ಲೂ ಶನಿಯ ಪಾತ್ರ ಬಹಳ ಮುಖ್ಯವಾದದ್ದು ನಿಧಾನವಾಗಿ […]

Continue Reading

ಇಂದಿನಿಂದ 950 ವರ್ಷಗಳ ಬಳಿಕ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ 

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದಂತಹ ಸೋಮವಾರ ಇಂದಿನಿಂದ 950 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಮಹಾಶಿವನ ಸಂಪೂರ್ಣವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಆಗಾಗಿ ಈ ರಾಶಿಯವರು ಯಾವುದೇ ರೀತಿಯ ಸಂದರ್ಭದಲ್ಲೂ ಕೂಡ ಯಾವುದೇ ರೀತಿಯ ಕಷ್ಟಗಳಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಇವರಿಗೆ ಮಹಾಶಿವನ ಸಂಪೂರ್ಣ ಆಶೀರ್ವಾದ ಇರುವುದರಿಂದ ಎಲ್ಲ ರೀತಿಯ ಕಷ್ಟಗಳು ಕೂಡ ಪರಿಹಾರವಾಗುತ್ತದೆ. ಪ್ರಪಂಚದಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಧನೆ ಮಾಡಬೇಕು ಎಂಬ ಮನಸ್ಸು ಇರುತ್ತಾರೆ. […]

Continue Reading

ಧನು ರಾಶಿ; 75 ವರ್ಷಗಳ ಬಳಿಕ ಶನಿಯ ವಿಶೇಷ ಮಹಿಮೆ: ಬದಲಾಗಲಿದೆ ಧನು ರಾಶಿಯವರ ಅದೃಷ್ಠ, ಇಲ್ಲಿಂದ ಎಲ್ಲವೂ ಸುಖಮಯ

ಧನು ರಾಶಿ 75 ವರ್ಷಗಳ ಬಳಿಕ ಶನಿಯ ವಿಶೇಷ ಮಹಿಮೆ ಬದಲಾಗಲಿದೆ. ಇಲ್ಲಿ ಧನು ರಾಶಿಯವರ ಅದೃಷ್ಟ ಇಲ್ಲಿಂದ ಎಲ್ಲವೂ ಸುಗಮಗೊಳ್ಳಲಿದೆ. ವೀಕ್ಷಕರ ವೈದಿಕ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶನಿ ದೇವನಿಗೆ ಕರ್ಮ ಫಲದಾತ ಎಂದು ಕರೆಯಲಾಗಿದೆ. ಅಲ್ಲದೇ ಶನಿದೇವ ನ್ಯಾಯದ ಅಧಿಪತಿ ಗ್ರಹ ಎಂದು ಸಹ ಉಲ್ಲೇಖಿಸಲಾಗಿದೆ. ನವಗ್ರಹಗಳಲ್ಲಿ ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿರುವ ಶನಿದೇವನ ಪ್ರತ್ಯೇಕ ಪ್ರಕ್ರಿಯೆಗಳು ಕೂಡ ಹೆಚ್ಚು ಪ್ರಖರವಾಗಿರುತ್ತವೆ. ಶನಿದೇವನ ರಾಶಿ ಪರಿವರ್ತನೆ ಅಥವಾ ನಕ್ಷತ್ರ ಬದಲಾವಣೆಗಳು ಸೇರಿದಂತೆ ಗೋಚರದ ಪ್ರಭಾವಗಳು […]

Continue Reading

ಈ ರಾಶಿಯವರ ಮೇಲೆ ದುಡ್ಡಿನ ಮಹಾ ಮಳೆಯನ್ನೇ ಸುರಿಸಲಿದ್ದಾನೆ ಶನಿ ದೇವ

ನಮಸ್ಕಾರ ಸ್ನೇಹಿತರೆ ಶನಿಯ ಈ ನಕ್ಷತ್ರ ಬದಲಾವಣೆಯು ಮೂರು ರಾಶಿಯವರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಈ ಮೂರು ರಾಶಿಯವರಿಗೆ ಶನಿದೇವನ ಕೃಷಿಯೊಂದಿಗೆ ಸಂಪತ್ತಿನ ಹೆಚ್ಚಳದ ಲಾಭವನ್ನು ಪಡೆಯಲಿದ್ದಾರೆ. ಶತಭಿಷ ನಕ್ಷತ್ರದಲ್ಲಿ ಶನಿಯ ಪ್ರವೇಶವು ತುಲಾ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ ಕೆಲಸದ ಪ್ರದೇಶದಲ್ಲಿ ಬದಲಾವಣೆ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ಮಾಡುವ ಜನರ ಆರ್ಥಿಕ ಸ್ಥಿತಿ.ಮೊದಲಿಗಿಂತ ಉತ್ತಮವಾಗಿ ಇರುತ್ತದೆ. ಶನಿ ದೇವನ ನಕ್ಷತ್ರ ಬದಲಾವಣೆಯೊಂದಿಗೆ […]

Continue Reading

ಜನವರಿ 27 ತಾರೀಕು ವಿಶೇಷವಾದ ಗ್ರಹಗಳ ಬದಲಾವಣಿಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಗುರುಬಲ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ 1 ಜನವರಿ.27 ನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ನಿಜವಾದ ಅದೃಷ್ಟ ಹಾಗೂ ಗಜಕೇಸರಿ ಯೋಗ ಆರಂಭವಾಗುತ್ತದೆ.ಹೌದು ಈ ರಾಶಿಯವರು ಖಂಡಿತವಾಗಿಯೂ ಕೋಟ್ಯಧಿಪತಿಗಳಾಗುತ್ತಿದ್ದಾರೆ ಇವರ ಕೆಲಸದಲ್ಲಿ ಅಭಿವೃದ್ಧಿ ಕಾಣದೇ ಇದ್ದರೆ ಇನ್ನು ಮುಂದಿನ ಜನವರಿ 27ನೇ ತಾರೀಖಿನಿಂದ ಕೆಲಸದಲ್ಲಿ ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಾರೆ ಈ ರೀತಿಯಾಗಿ ಬಂದ ಲಾಭದಿಂದ ಸದೃಢವಾದ ನೆಮ್ಮದಿಯ ಜೀವನವನ್ನ ಕಟ್ಟಿ ಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಇದೆ. ಇದೆ 1 ಜನವರಿ 27 ನೇ ತಾರೀಖಿನಿಂದ […]

Continue Reading

ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ

ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತಂತೆ ನಮಸ್ಕಾರ ಸ್ನೇಹಿತರೆ ನಿಮ್ಮ ರಾಶಿಯ ಪ್ರಕಾರ ಈ ವಯಸ್ಸಲ್ಲಿ ಮದುವೆ. ಆದರೆ ತುಂಬಾ ಅದೃಷ್ಟ ಮತ್ತು ಒಳ್ಳೆಯದಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವು ಸಲಹೆ ನೀಡುತ್ತದೆ. ಅಂದರೆ ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ವಯಸ್ಸಿನಲ್ಲಿ ಮದುವೆ ಜೀವನಕ್ಕೆ ಕಾಲಿಟ್ಟರೆ ನಿಮಗೆ ಅದೃಷ್ಟ ಬರುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇವತ್ತಿನ ಸಂಚಿಕೆಯಲ್ಲಿ ಇದೆ. ನಿಮ್ಮ ರಾಶಿಯ ಮದುವೆ ಜೀವನಕ್ಕೆ ಸರಿಯಾದ ವಯಸ್ಸು ಯಾವುದು ಎನ್ನುವ ವಿಚಾರವನ್ನ ತಪ್ಪದೇ ತಿಳಿದುಕೊಳ್ಳಿ. ಜ್ಯೋತಿಷ್ಯ ಶಾಸ್ತ್ರವೂ ಸಹ […]

Continue Reading

ಕುಂಭ ರಾಶಿ ಗೋಚರ ಫಲ

ನಮಸ್ಕಾರ ಸ್ನೇಹಿತರೇ, ಶನಿ ಗ್ರಹವನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ ಕಾರಣ ಆತನು ವ್ಯಕ್ತಿಗೆ ಅವರ ಕರ್ಮಗಳ ಆಧಾರದ ಮೇಲೆ ಆತನಿಗೆ ಫಲವನ್ನು ಪ್ರಧಾನ ಮಾಡುವ ಕರ್ಮಫಲದಾತನಾಗಿದ್ದಾನೆ ಉತ್ತಮ ಕರ್ಮಫಲಗಳಲ್ಲಿ ತೊಡಗಿರುವ ಜಾತಕದವರಿಗೆ ಉತ್ತಮ ಫಲಗಳು ಮತ್ತು ತಪ್ಪು ಕರ್ಮಫಲಗಳಲ್ಲಿ ತೊಡಗಿರುವಂತಹ ಜಾತಕದವರಿಗೆ ದಂಡನೆಯನ್ನು ಕರುಣಿಸುವ ಗ್ರಹನಾಗಿದ್ದಾನೆ ಇನ್ನು ಶನಿದೇವನ ಪ್ರಭಾವವು ಬಹುತೇಕ ಸಂದರ್ಭದಲ್ಲಿ ಕಠೋರವು ಮತ್ತು ತೀವ್ರ ಪರಿಣಾಮಕಾರಿಯೂ ಆಗಿರುತ್ತವೆ ಹೀಗಾಗಿಯೇ ಶನಿ ಗ್ರಹವನ್ನು ಹಾನಿಕಾರಕ ಗ್ರಹ ಅಂತಲೂ ಸಹ ಕರೆಯಲಾಗುತ್ತದೆ ಆದರೆ ವಾಸ್ತವದಲ್ಲಿ ಶನಿ ಗ್ರಹವು […]

Continue Reading

ಭಯಂಕರ ಶನಿವಾರ ಶನೇಶ್ವರ ನ ಕೃಪೆಯಿಂದ 5 ರಾಶಿಯವರಿಗೆ 12 ವರ್ಷ ಶುಕ್ರದೆಸೆ ದುಡ್ಡಿನ ಸುರಿಮಳೆ ಸುರಿಯಲಿದೆ

ಎಲ್ಲರಿಗೂ ನಮಸ್ಕಾರ ಭಯಂಕರ ಶನಿವಾರ ಶನೀಶ್ವರನ ಕೃಪೆಯಿಂದ ಐದು ರಾಶಿಯವರಿಗೆ 12 ವರ್ಷ ಶುಕ್ರ ಡಿಸಿ ದುಡ್ಡಿನ ಸುರಿಮಳೆ ಸುರಿಯಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಯಾವುದೇ ವ್ಯವಹಾರ ಮಾಡಲು ಬಯಸಿದರೆ ಇಂದು ಶುಭ ದಿನವಾಗಿರುತ್ತದೆ.ನಿಮ್ಮ ಅದೃಷ್ಟಕ್ಕೆ ಸಂಪೂರ್ಣ ಬೆಂಬಲ ಸಿಗುತ್ತದೆ. ಉದ್ಯೋಗಿಗಳು ಇಂದು ಮತ್ತೊಂದು ಕಂಪನಿಯಿಂದ ಕರೆ ಪಡೆಯಬಹುದು. ಇದು ಮನಸ್ಸನ್ನು ಸಂತೋಷ ಪಡಿಸುತ್ತದೆ. ಸೃಜನಶೀಲ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಜೀವನದಲ್ಲಿ ಮುಂದೆ ಸಾಗುತ್ತಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕುಟುಂಬ […]

Continue Reading