ಧನು ರಾಶಿ; 75 ವರ್ಷಗಳ ಬಳಿಕ ಶನಿಯ ವಿಶೇಷ ಮಹಿಮೆ: ಬದಲಾಗಲಿದೆ ಧನು ರಾಶಿಯವರ ಅದೃಷ್ಠ, ಇಲ್ಲಿಂದ ಎಲ್ಲವೂ ಸುಖಮಯ

Featured Article

ಧನು ರಾಶಿ 75 ವರ್ಷಗಳ ಬಳಿಕ ಶನಿಯ ವಿಶೇಷ ಮಹಿಮೆ ಬದಲಾಗಲಿದೆ. ಇಲ್ಲಿ ಧನು ರಾಶಿಯವರ ಅದೃಷ್ಟ ಇಲ್ಲಿಂದ ಎಲ್ಲವೂ ಸುಗಮಗೊಳ್ಳಲಿದೆ. ವೀಕ್ಷಕರ ವೈದಿಕ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶನಿ ದೇವನಿಗೆ ಕರ್ಮ ಫಲದಾತ ಎಂದು ಕರೆಯಲಾಗಿದೆ. ಅಲ್ಲದೇ ಶನಿದೇವ ನ್ಯಾಯದ ಅಧಿಪತಿ ಗ್ರಹ ಎಂದು ಸಹ ಉಲ್ಲೇಖಿಸಲಾಗಿದೆ. ನವಗ್ರಹಗಳಲ್ಲಿ ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿರುವ ಶನಿದೇವನ ಪ್ರತ್ಯೇಕ ಪ್ರಕ್ರಿಯೆಗಳು ಕೂಡ ಹೆಚ್ಚು ಪ್ರಖರವಾಗಿರುತ್ತವೆ.

ಶನಿದೇವನ ರಾಶಿ ಪರಿವರ್ತನೆ ಅಥವಾ ನಕ್ಷತ್ರ ಬದಲಾವಣೆಗಳು ಸೇರಿದಂತೆ ಗೋಚರದ ಪ್ರಭಾವಗಳು ಬಹುತೇಕ ಎಲ್ಲಾ ದ್ವಾದಶ ರಾಶಿಯ ಜಾತಕದವರು ಮೇಲು ನೀರ ಪರಿಣಾಮವನ್ನು ಬೀರುತ್ತವೆ. ಶನಿ ದೇವನ ಪ್ರಭಾವಗಳು ಸಕಾರಾತ್ಮಕವೂ ಮತ್ತು ನಕಾರಾತ್ಮಕ ಕೂಡ ಆಗಿರುತ್ತವೆ.

ಹೀಗಿರ ಬೇಕಾದರೆ ಈಗ ಹೊಸ ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿಯ ತಿಂಗಳಿನ ಹನ್ನೊಂದನೆಯ ತಾರೀಖಿನ ದಿನದಂದು ಇದನ್ನು ತನ್ನ ಕ್ಷೇತ್ರದಲ್ಲಿ ಪರಿವರ್ತನೆಯಲಿದ್ದು, ಈ ಸಮಯದಲ್ಲಿ ಶನಿ ದೇವ ನು ಶತಭಿಷಾ ನಕ್ಷತ್ರದ ಎರಡುನೇ ಚರಣವನ್ನು ಪ್ರವೇಶ ಮಾಡಲು ಸಿದ್ದವಿದೆ. ಈ ಪ್ರಕ್ರಿಯೆಗಳ ಪ್ರಭಾವ ಗಳು ಇಲ್ಲಿ ಮೂರು ರಾಶಿಯವರ ಮೇಲೆ ಹೆಚ್ಚು ಮಂಗಳಕರವಾಗಿ ಸಾಬೀತಾಗಲಿವೆ .

ಅಷ್ಟೇ ಅಲ್ಲದೇ ಸುಮಾರು 75 ವರ್ಷಗಳ ಬಳಿಕ ವಿಶೇಷ ಯೋಗಗಳ ಸೃಷ್ಟಿಯು ಕೂಡ ಉಂಟಾಗಲಿದೆ. ಅದರಲ್ಲಿ ಧನು ರಾಶಿಯು ಕೂಡ ಒಂದಾಗಿ ಇರಲಿದ್ದು, ಇದನ್ನು ರಾಶಿಯವರ ಮೇಲೆ ಖಂಡಿತ ಅದೃಷ್ಟದ ಸುರಿಮಳೆ ಸುರಿಯಲಿದೆ ಎಂದು ಹೇಳಲಾಗಿದೆ. ಹಾಗಾದರೆ ಬನ್ನಿ ಶನಿದೇವನ ನಕ್ಷತ್ರದ ಪರಿವರ್ತನೆಯ ಪ್ರಭಾವಗಳು ಪ್ರತ್ಯೇಕ ರೂಪದಲ್ಲಿ ಧನು ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಅನ್ನೊದನ್ನ ತಿಳಿದುಕೊಳ್ಳೋಣ.

ಒಂದು ಕುಂಭ ರಾಶಿಯ ಸ್ವಾಮಿ ಗ್ರಹ ನಾಗಿದ್ದು, ಪ್ರಸ್ತುತ ಕುಂಭ ರಾಶಿಯ ಮೂಲಕ ಧನು ರಾಶಿಯ ತೃತೀಯ ಭಾವದಲ್ಲಿ ವಿರಾಜಮಾನ ನಾಗಲಿದ್ದಾನೆ. ಇಲ್ಲಿಯವರೆಗೂ ಶತಭಿಷಾ ನಕ್ಷತ್ರದ ಪ್ರಥಮ ಚರಣದ ಲ್ಲಿದ್ದ ಶನಿದೇವ ನು ಈಗ ದ್ವಿತೀಯ ಚರಣಕ್ಕೆ ಪರಿವರ್ತನೆಗೊಳ್ಳುತ್ತಲಿರುವ ಶನಿ ದೇವನು ಈ ನಕ್ಷತ್ರ ಬದಲಾವಣೆಯು ಧನು ರಾಶಿಯವರಿಗೆ ತುಂಬಾ ಫಲ ದಾಯಿ ಆಗಿರಲಿದೆ.

ಇಲ್ಲಿ ಶನಿಯ ನಕ್ಷತ್ರ ಬದಲಾವಣೆಯು ಧನು ರಾಶಿಯವರಿಗೆ 75 ವರ್ಷಗಳ ಬಳಿಕ ಒಂದಿಷ್ಟು ವಿಶೇಷ ಯೋಗಗಳನ್ನು ಸಹ ಕರುಣಿಸಲಿದೆ. ಇದರಿಂದಾಗಿ ಇಲ್ಲಿ ಧನು ರಾಶಿಯವರು ಖಂಡಿತ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಶನಿದೇವನ ಕೃಪೆಯಿಂದ ಅದೃಷ್ಟದ ಸಂಪೂರ್ಣ ಬೆಂಬಲವೂ ಕೂಡ ಇಲ್ಲಿದ್ದು, ರಾಶಿಯವರಿಗೆ ದೊರೆಯಲಿದೆ.

ವಿಶೇಷವೆಂದರೆ ಇಲ್ಲಿ ಧನು ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುವ ಸಂಭವವಿರಲಿದೆ. ಅಲ್ಲದೆ ಇಲ್ಲಿ ವ್ಯಾಪಾರದಲ್ಲಿಯೂ ಖಂಡಿತ ಧನು ರಾಶಿಯವರು ಲಾಭವನ್ನು ಹೊಂದಲಿದ್ದಾರೆ. ಈ ವಿಶೇಷ ಸಮಯದಲ್ಲಿ ಪ್ರತೀಕ್ ಧನು ರಾಶಿಯವರು ಕರ್ಮ ನಿಷ್ಟರಾಗಿ ಮುಂದುವರೆದ ರೆ ಖಂಡಿತ ಶನಿಯ ವಿಶೇಷ ಆಶೀರ್ವಾದ ಲಭಿಸುತ್ತದೆ. ಇದರಿಂದಾಗಿ ವ್ಯಾಪಾರದಲ್ಲಿ ಲಾಭವನ್ನು ಪಡೆದುಕೊಳ್ಳುವ ಯೋಗ ನಿರ್ಮಾಣಗೊಳ್ಳುತ್ತದೆ.

ಇಲ್ಲಿ ಹೋದ ಆರ್ಥಿಕ ಲಾಭದ ಸಾಧ್ಯತೆಗಳು ಕೂಡ ಖಂಡಿತ ಇರಲಿವೆ.ಶನಿಯ ಕೃಪೆಯಿಂದ ನಿಮ್ಮ ಶ್ರಮಕ್ಕೆ ಸಂಪೂರ್ಣ ಫಲ ವೂ ಕೂಡ ಲಭಿಸುತ್ತದೆ. ಹೂಡಿಕೆಯಿಂದಾಗಿ ಆರ್ಥಿಕ ಲಾಭ ಪಡೆಯ ಬಹುದಾಗಿದೆ. ಇಲ್ಲಿ ಜೀವನದಲ್ಲಿ ಧನಾತ್ಮಕ ಶಕ್ತಿಯ ಸಂಚಾರವು ಕೂಡ ಉಂಟಾಗುತ್ತದೆ. 

Leave a Reply

Your email address will not be published. Required fields are marked *