ಈ 5 ಕನಸುಗಳನ್ನು ನೋಡಿದ ತಕ್ಷಣ ದಾನ ಮಾಡಿ ಯಾಕೆ ಗೊತ್ತಾ? 

ಸರ್ವರಿಗೂ ನಮಸ್ಕಾರ, ಸ್ನೇಹಿತರೇ 5 ಕನಸುಗಳನ್ನು ನೋಡಿದ ತಕ್ಷಣ  ದಾನ ಮಾಡಿ ಯಾಕೆ ಗೊತ್ತಾ? ಇದನ್ನು ಸಂಪೂರ್ಣವಾಗಿ ಈ ದಿನ ತಿಳಿದುಕೊಳ್ಳೋಣ ಬನ್ನಿ,ಕನಸಿನಲ್ಲಿ ಪೂರ್ವಜರು : ಕನಸಿನಲ್ಲಿ ಪೂರ್ವಜರನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಪೂರ್ವಜರು ಕನಸಿನಲ್ಲಿ ಬಂದು ತಮ್ಮ ಮಕ್ಕಳು ಸಂತೋಷದಿಂದ ಮತ್ತು ಸಮೃದ್ಧಿಯಾಗಿರಲು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ ಮತ್ತೊಂದೆಡೆ ಪೂರ್ವಜರು ಕನಸಿನಲ್ಲಿ ಕಾಣಿಸಿಕೊಂಡರೆ ಅವರ ಆಶೀರ್ವಾದ ಪಡೆಯಲು ಅವರ ಸಲುವಾಗಿ ನಾವು ಅವರ ಕೆಲವು ನೆಚ್ಚಿನ ವಸ್ತುಗಳನ್ನು ದಾನ ಮಾಡಬೇಕು ಎಂಬ ನಂಬಿಕೆ ಇದೆ […]

Continue Reading

ಇಂದಿನಿಂದ ಒಂದು ತಿಂಗಳವರೆಗೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಗಣೇಶನ ಕೃಪೆಯಿಂದ ಗುರುಬಲ ದುಡ್ಡೇ ದುಡ್ಡು ಪುಣ್ಯವಂತರು.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನಿಂದ ಈ ಏಳು ರಾಶಿಯವರಿಗೆ ಗಣೇಶನ ಕೃಪೆ ಆರಂಭವಾಗುತ್ತಿದೆ ಇಂದಿನಿಂದ ಮುಂದಿನ ಹಲವು ವರ್ಷಗಳ ನಂತರ ರಾಜಯೋಗ ಶುರುವಾಗುತ್ತಿದೆ ಹಾಗಾದರೆ ಗಣೇಶನ ಕೃಪೆಯಿಂದ ಯಾವ ರಾಶಿಗೆ ಯಾವೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಈ ದಿನ ತಿಳಿಯೋಣ ಬನ್ನಿ, ಹಲವಾರು ವರ್ಷಗಳ ಬಳಿಕ ಈ 7 ರಾಶಿಯವರ ಜೀವನದ ಮೇಲೆ ಗಣೇಶನ ಪ್ರಭಾವ ಬೀರಲಿದ್ದು ನೇರ ದಿವ್ಯ ದೃಷ್ಟಿ ಬೀಳುತ್ತಿದೆ ಈ 7 ರಾಶಿಯವರು ಜೀವನದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು […]

Continue Reading

S ಅಕ್ಷರದವರು ಹೇಗಿರುತ್ತಾರೆ? ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ.

ನಮಸ್ಕಾರ ಸ್ನೇಹಿತರೆ,S ಅಕ್ಷರದವರು ಹೇಗಿರುತ್ತಾರೆಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಇವರು ನಿಷ್ಠಾವಂತರಾಗಿರುತ್ತಾರೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಅತಿ ನಿಷ್ಠಾವಂತರೆಂದು ಸಂಖ್ಯಾಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ . ಇವರು ಹೆಚ್ಚು ರಸಿಕರಲ್ಲದೇ ಎಲ್ಲಿ ಹೋದರು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವವನ್ನು ಅನುಸರಿಸುತ್ತಾರೆ ಇವರು ತಮ್ಮ ಪ್ರೀತಿಯನ್ನು ಬಾಯಿಯಲ್ಲಿ ಹೇಳುವ ಬದಲು ತಮ್ಮ ಕಾರ್ಯಗಳು ಭಾವನೆಯ ಮೂಲಕ ವ್ಯಕ್ತಪಡಿಸುತ್ತಾರೆ ಸಮರ್ಥರಾಗಿರುತ್ತಾರೆ ಉದ್ಯೋಗದಲ್ಲಿಯೂ ಇವರು ಹೆಚ್ಚು ಯಶಸ್ವಿಯಾಗಿರುತ್ತಾರೆ ಸಾಮಾನ್ಯವಾಗಿ ಈ ವ್ಯಕ್ತಿಗಳು ತಮ್ಮ ಉದ್ಯೋಗ ಹಾಗೂ ಹಣಕಾಸಿನ ವಿಷಯಗಳಿಗೆ […]

Continue Reading

ಸಾಲದಿಂದ ಮುಕ್ತಿ ಹೊಂದಬೇಕಾ? ಸಾಲದ ಸಮಸ್ಯೆ ಸಾಕಾಗಿದ್ದರೆ ಕಪ್ಪು ದಾರದಿಂದ ಈ ಕೆಲಸ ಮಾಡಿ ಚಮತ್ಕಾರ ನೋಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಾವು ಹೇಳುವ ಈ ಒಂದು ಸಣ್ಣ ಕೆಲಸವನ್ನು ಮಾಡಿ ನೋಡಿ ಬದಲಾವಣೆ ಆಗುವುದು ಖಚಿತ ಶಾಸ್ತ್ರದ ಪ್ರಕಾರ ಮಂಗಳವಾರ ಹಾಗೂ ಬುಧವಾರ ಸಾಲದ ವ್ಯವಹಾರವನ್ನು ಮಾಡಬಾರದು ಮಂಗಳವಾರ ಹಾಗೂ ಬುಧವಾರ ಸಾಲವನ್ನು ಪಡೆದರೆ ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಸಾಲದ ಹೊರೆ ಹೆಚ್ಚಾಗುವುದರ ಜೊತೆಗೆ ಖಜಾನೆ ಖಾಲಿಯಾಗುತ್ತದೆ ಅಂದರೆ ನಾವು ದುಡಿದ ಹಣವನ್ನು ಬರೀ ಸಾಲಕ್ಕೆ ವಿನಿಯೋಗಿಸಬೇಕಾಗುತ್ತದೆ ಯಾವುದೇ ಕಾರಣಕ್ಕೂ ಕೈನಲ್ಲಿ […]

Continue Reading

ನಿಮ್ಮ ಆಸೆಗಳನ್ನು ಈಡೇರಿಸಲು ಹೀಗೆ ಮಾಡಿ results 100%

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಳಸ ಎಂದರೆ ಅದು ಲಕ್ಷ್ಮಿಯ ಸ್ವರೂಪ ಅಂತಹ ಕಳಸವನ್ನು ಇಡುವಾಗ ತುಂಬಾ ಎಚ್ಚರವಾಗಿರಿ ಕಳಸಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಲೇಬಾರದು ಎಚ್ಚರ ಕಳಸಕ್ಕೆ ಬೆಳ್ಳಿ, ಇತ್ತಾಳೆ, ತಾಮ್ರದ ಚೆಂಬುಗಳು ಬಹಳ ಶ್ರೇಷ್ಠ ನಿಮ್ಮ ಶಕ್ತಿಗನುಸಾರವಾಗಿ ಇಟ್ಟು ಪೂಜಿಸಿ ನಿಮ್ಮ ಪೂರ್ವಜರು ಯಾವ ರೀತಿ ಕಳಸ ಸ್ಥಾಪನೆ ಮಾಡಿ ಪೂಜಿಸುತ್ತಿದ್ದರು ಅದೇ ರೀತಿ ನೀವು ಪಾಲಿಸುವುದು ಉತ್ತಮ ಕೆಲವರು ಲಕ್ಷ್ಮಿ ಕಳಸ ಇಡುತ್ತಾರೆ ಇನ್ನು ಕೆಲವರು ಮನೆದೇವರ ಕಳಸ […]

Continue Reading

ವೃಶ್ಚಿಕ ರಾಶಿ ಅವರಿಗೆ ಒಂದು ಯಾವೆಲ್ಲ ಬದಲಾವಣೆಗಳು ಆಗುತ್ತವೆ ನೋಡಿ

ವೃಶ್ಚಿಕ ರಾಶಿಯವರ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ರಾಶಿಯವರ ಫಲಾಫಲಗಳೇನು? ಗ್ರಹಗತಿಗಳು ಹೇಗಿರಲಿವೆ? ಕೌಟುಂಬಿಕ, ಸಾಮಾಜಿಕ ಜೀವನ ಹಾಗೂ ವ್ಯಾಪಾರ ವಹಿವಾಟಿಗೆ ನಡೆಯಲಿದೆ. ಅಲ್ಲದೆ ಯಾವೆಲ್ಲ ಸಮಸ್ಯೆಗಳು ನಿಮ್ಮನ್ನು ಈ ಸಾಪ್ತಾಹಿಕದಲ್ಲಿ ಕಾಡಲಿವೆ. ಅವುಗಳಿಗೆ ಪರಿಹಾರಗಳೇನು ಎಂಬುದನ್ನು ತಿಳಿಯಿರಿ.  ಈ ವಾರದ ಚಂದ್ರನ ಸಂಚಾರ ಪುನರ್ವಸು ನಕ್ಷತ್ರ ದಿಂದ ಹಸ್ತ ನಕ್ಷತ್ರದವರಿಗೆ ಸ್ನೇಹಿತರ ಚಂದ್ರನಿಗೆ ಸಂಬಂಧಿಸಿದಂತೆ ಗುರು ಐದನೇ ಮನೆಯಲ್ಲಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಈ ವಾರ ಈ ರಾಶಿಚಕ್ರದ ಸ್ಥಳೀಯರಿಗೆ ಪರಿಪೂರ್ಣವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಯಾವುದೇ […]

Continue Reading

ಮಕರ ಸಂಕ್ರಾಂತಿ ಹಬ್ಬ ಮುಗಿದ ಕೂಡಲೇ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗಜಕೇಸರಿಯೋಗ ಶುರು ಚಮುಂಡಿ ಕೃಪೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ವಿಶೇಷವಾಗಿ ಸುಗ್ಗಿ ಕಾಲದ ಮೊದಲ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ಒಂದು ಹಬ್ಬ ಮುಗಿದ ಕೂಡಲೇ ಈ ಕೆಲವೊಂದು ರಾಶಿಯವರಿಗೆ 501 ವರ್ಷಗಳ ನಂತರ ಬಾರಿ ಅದೃಷ್ಟ ಹಾಗೂ ಲಕ್ಷ್ಮಿ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಮಹಾ ಸಂಯೋಗದ ಸಂಪೂರ್ಣವಾದ ಕೃಪೆ ಕಟಾಕ್ಷ ದೊರೆಯುತ್ತದೆ. ಹೀಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹೌದು, ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಶುಕ್ರದೆಸೆ ಕೂಡ ಪ್ರಾರಂಭವಾಗುತ್ತಿದೆ. ಹಾಗಾದ್ರೆ ಯಾವೆಲ್ಲ […]

Continue Reading

ಇಂದು ಅಂತಿತಾ ದಿನ ಅಲ್ಲ ದೇವಾನು ದೇವತೆಗಳಿಗೆ ಇಂದಿನಿಂದ ಹಗಲು ಪ್ರಾರಂಭ | ಈ ಶ್ಲೋಕ ತಪ್ಪದೇ ಕೇಳಿ

ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಭಗವಂತ ನಿಮ್ಮ ಜೀವನವನ್ನ ತುಂಬಾ ಚೆನ್ನಾಗಿಟ್ಟಿರಲಿ ಇಂದು ಶತಭಿಷ ನಕ್ಷತ್ರ ದಲ್ಲಿ ಸೂರ್ಯದೇವ ಮಕರ ರಾಶಿಯ ನ್ನು ಪ್ರವೇಶ ಮಾಡುತ್ತಿದ್ದಾನೆ. ಬೆಳಗ್ಗೆ 8:31ಕ್ಕೆ ಇಂದು ಸೂರ್ಯಾಸ್ತದವರೆಗೂ ಕೂಡ ಉತ್ತರಾಯಣ ಪರ್ವ ಪುಣ್ಯ ಕಾಲ ಅಂತ ಹೇಳ್ತೀವಿ. ಹಾಗಾಗಿ ಈದಿನ ವಿಶೇಷವಾದಂತ ಒಂದು ಸೂರ್ಯನಾರಾಯಣ ಸ್ತೋತ್ರ ಪಾರಾಯಣ ನಾವೆಲ್ಲರೂ ಕೂಡ ಮಾಡೋಣ.ಸೂರ್ಯ ದೇವರು 12 ರಾಶಿ ಗಳು ಮತ್ತು ಒಂಬತ್ತು ಗ್ರಹಗಳ ಅಧಿಪತಿ ಅಂತ ಹೇಳ್ತಿವಿ. ಸೂರ್ಯ ಮತ್ತು ಚಂದ್ರನ ನಾವು […]

Continue Reading

ಮರಸೇಬು ಹಣ್ಣಿನ ಪ್ರಯೋಜನ

ಈ ಹಣ್ಣು ನೋಡಲು ಸೇಬು ಹಣ್ಣು ಅಥವಾ ಪೇರಳೆ ಹಣ್ಣಿನ ಹಾಗೆ ಕಾಣುತ್ತದೆ.ನೀವು ಈ ಹಣ್ಣು ನೋಡಿದರೆ ಇದು ಬೇರೆ ಎನು ಅಂತ ಪತ್ತೆ ಹಚ್ಚುತ್ತೀರಿ.ಆದರೆ ಇದು ಪೇರಳೆ ಹಣ್ಣು ಅಲ್ಲ ಗೆಳೆಯರೇ.ಇದರ ಹೆಸರು ಮರ ಸೇಬು ಅಂತ.ಇದರ ರುಚಿ ಇವುಗಳಿಗಿಂತ ಭಿನ್ನವಾಗಿದೆ.ಹಾಗೆ ಇದರ ಗುಣಗಳು ಕೂಡ ಬೇರೆಯಾಗಿವೆ. ಈ ಮರ ಸೇಬು ಹಣ್ಣಿನ ತವರು ಯುರೋಪ್ ದೇಶವಾಗಿದ್ದು, ಇದು ಉಷ್ಣವಲಯದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.ಈ ಹಣ್ಣು ದೇಶಾದ್ಯಂತ ಚಿರಪರಿಚಿತ ಕೂಡ ಆಗಿದೆ.ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ […]

Continue Reading

ತೊಂಭತ್ತು ವರ್ಷಗಳ ನಂತರ ಜನವರಿ 15 ವ ಮಕರ ಸಂಕ್ರಾಂತಿ ಹಬ್ಬ ಈ ಆರು ರಾಶಿಯವರಿಗೆ ಲಾಭ

ತೊಂಭತ್ತು ವರ್ಷಗಳ ನಂತರ ಜನವರಿ 15 ವ ಮಕರ ಸಂಕ್ರಾಂತಿ ಹಬ್ಬ ಈ ಆರು ರಾಶಿಯ ಜನರು ಕೋಟ್ಯಾಧೀಶರು, ಸ್ನೇಹಿತರೆ ಈ ಬಾರಿ ಮಕರ ಸಂಕ್ರಾಂತಿಯ ದಿನ ಹಲವಾರು ಅಪರೂಪವಾದ ಶುಭ ಯೋಗಗಳ ನಿರ್ಮಾಣ ಆಗಲಿದೆ. ಈ ದಿನ ಮಹಾಲಕ್ಷ್ಮಿ ಯೋಗ ಸರ್ವಾರ್ಥ ಸಿದ್ಧಿ ಯೋಗ ದಲ್ಲಿ ಅಮೃತ ಸಿದ್ಧಿ, ಯೋಗ ಸಸ್ಯ ಹೆಸರಿನ ರಾಜಯೋಗ ಆಗ್ಲಿ ಅಂಶ, ಯೋಗ ಅಂದ್ರೆ ಪಂಚ ಮಹಾ ಪುರುಷ ಯೋಗವು ನಿರ್ಮಾಣ ಆಗಲಿದೆ. ಇಂತಹ ಸ್ಥಿತಿಯಲ್ಲಿ 12 ರಾಶಿ ಗಳಲ್ಲಿ […]

Continue Reading