ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೇ ನವರಾತ್ರಿಯ ದಿವಸಗಳಲ್ಲಿ ಬರುವ ಈ ತರದ ಕನಸು ಶುಭಶಕುನದ ಎಂದೇ ಭಾವಿಸಬೇಕು ನವರಾತ್ರಿಯ ಕಾಲ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾ ಶ್ರೇಯಸ್ಕರ
ನವರಾತ್ರಿಯ ದಿವಸಗಳಲ್ಲಿ ಯಾವುದಾದರೂ ಶುಭಶಕುನ ನಿಮಗೆ ಅನಿಸಿದರೆ ನಿಮ್ಮ ಪೂಜೆಯ ಫಲ ಪ್ರಾಪ್ತಿಯಾಗುತ್ತದೆ ಎಂದರ್ಥ ಇಂತಹ ಕನಸುಗಳು ನಿಮಗೆ ಬಿದ್ದರೆ ನೀವು ಮಾಡುವಂತಹ ಪೂಜೆ ನಿಮ್ಮ ಇಚ್ಛೆ ನಿಮ್ಮ ಧಾರ್ಮಿಕ ನಡೆ ದೇವಿಯ ಕೃಪೆಗೆ ಪಾತ್ರರಾಗಿದ್ದಿರ ಎಂಬರ್ಥ ಯಾವವು ಶುಭಶಕುನದ ಕನಸುಗಳು ಎಂಬುದನ್ನು ನೋಡೋಣ ಬನ್ನಿ

ನವರಾತ್ರಿಯ ವಿಶೇಷ ಶುಭ ದಿನಗಳಲ್ಲಿ ಗೂಬೆಯು ಕನಸಿನಲ್ಲಿ ಬಂದರೆ ಅದು ಶುಭಕರ ಮುಂದಿನ ದಿನಗಳಲ್ಲಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿರುತ್ತದೆ ಹಾಗೇ ನೀವು ಮಾಡುವಂತಹ ಕೆಲಸದಲ್ಲಿ ಬಡ್ತಿಯೂ ನಿಮಗೆ ಸಿಗುತ್ತದೆ ಸಕಲ ಐಶ್ವರ್ಯ ಸಿದ್ದಿ ಪ್ರಾಪ್ತಿರಸ್ತು ಎಂದು ದೇವಿಯು ನಿಮ್ಮ ಪೂಜೆಗೆ ಪ್ರಸನ್ನಳಾಗಿ ಆಶೀರ್ವದಿಸುತ್ತಾರೆ

ನವರಾತ್ರಿಯ ಸಂದರ್ಭದಲ್ಲಿ ಸ್ತ್ರೀಯು ಕನಸಿನಲ್ಲಿ ಅಲಂಕಾರದ ರೂಪದಲ್ಲಿ ಅಥವಾ ಬಳೆಗಳನ್ನು ಕೊಡುವ ರೀತಿಯಲ್ಲಿ ಕನಸಿನಲ್ಲಿ ಬಂದರೆ ದುರ್ಗಾಮಾತೆಯ ಕೃಪೆ ನಿಮ್ಮ ಮೇಲೆ ಇರುತ್ತದೆ ಎಂದು ಸೂಚಿಸುತ್ತದೆ ನವರಾತ್ರಿಯ ಶುಭ ದಿವಸಗಳಲ್ಲಿ ತೆಂಗಿನಕಾಯಿ ಹಂಸಪಕ್ಷಿ ಮತ್ತು ಕಮಲದ ಹೂಗಳು ಅದುವೇ ಬ್ರಹ್ಮಿ ಮುಹೂರ್ತದ ಸಂದರ್ಭದಲ್ಲಿ ಕನಸಿನಲ್ಲಿ ಬಂದರೆ ಅಂಬೇ ಮಾತೆಯ ಕೃಪೆ ನಿಮ್ಮ ಮೇಲೆ ಇರುತ್ತದೆ ಯಾವುದೇ ಹೊಸ ಕಾರ್ಯಗಳನ್ನು ಕೈಗೊಂಡರೆ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ನೀವು ಮಾಡುವ ಕೆಲಸದಲ್ಲಿ ಶುಭವಾಗುತ್ತದೆ

ನವರಾತ್ರಿಯ ಶುಭ ದಿವಸಗಳಲ್ಲಿ ಬಿಳಿ ಹಸು ಕನಸಿನಲ್ಲಿ ಬರುವುದು ಶುಭಕರ ಬಿಳಿ ಹಸು ನಿಮ್ಮ ಕನಸಿನಲ್ಲಿ ಬಂದರೆ ನೀವು ಮಾಡುವ ಎಲ್ಲಾ ಕಾರ್ಯದ ತಾಯಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಮತ್ತು ನೀವು ಮಾಡುವ ಕೆಲಸದಲ್ಲಿ ಬಡ್ತಿಯನ್ನು ಪಡೆಯಲಿದ್ದೀರಿ ಮುಂದಿನ ದಿನಗಳಲ್ಲಿ ಧನಲಾಭವೂ ಕೂಡ ನಿಮಗೆ ಆಗುತ್ತದೆ ಈ ರೀತಿಯ ಸಂಕೇತಗಳು ಕನಸಿನಲ್ಲಿ ಕೂಡ ತಾಯಿಯು ನಿಮಗೆ ನೀಡುತ್ತಾಳೆ

ನವರಾತ್ರಿಯ ಶುಭ ದಿವಸಗಳಲ್ಲಿ ಕಬ್ಬು ಕನಸಿನಲ್ಲಿ ಬರುವುದು ಶುಭಕರ ಇದು ಕೂಡ ಕನಸಿನಲ್ಲಿ ಬಂದರೆ ನವರಾತ್ರಿಯ ದಿವಸಗಳಲ್ಲಿ ನೀವು ದೇವಿಗೆ ಮಾಡುವ ಪೂಜೆ-ಪುನಸ್ಕಾರಗಳು ದೇವಿಗೆ ಇಷ್ಟವಾಗಿದೆ ಎಂಬರ್ಥ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸ ತುಂಬಾ ಚೆನ್ನಾಗಿರುತ್ತದೆ ಮಕ್ಕಳು ಹೆಚ್ಚಿನ ಗಮನವನ್ನು ಓದಿನ ಕಡೆ ಕೊಡುತ್ತಾರೆ ಮಕ್ಕಳ ಮೇಲೆ ತಾಯಿಯ ಕೃಪೆ ಸದಾ ಇರುತ್ತದೆ
ನವರಾತ್ರಿಯ ಶುಭ ಸಂದರ್ಭದಲ್ಲಿ ಕಬ್ಬು ಬಿಳಿ ಹಸು ತೆಂಗಿನಕಾಯಿ ಕಮಲ ಬಿಳಿ ಹಂಸ ಸ್ತ್ರೀಯ ಅಲಂಕಾರ ದರಿಸುವ ಹಾಗೂ ಕನಸಿನಲ್ಲಿ ಗೂಬೇ ಬಂದರು ಎಲ್ಲ ಕನಸುಗಳು ಶುಭವಾಗಿರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.