ತೊಂಡೆಕಾಯಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ ಯಾಕೆಂದರೆ

ತೊಂಡೆಕಾಯಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ ಯಾಕೆಂದರೆ ತೊಂಡೆಕಾಯಿ ಒಂದು ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆರೋಗ್ಯಕಾರಿ ತರಕಾರಿಯಾಗಿದೆ ನಿರಂತರವಾಗಿ ಮಲಬದ್ಧತೆ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರವಾಗಿ ತೊಂಡೆಕಾಯಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ ಇನ್ನು ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುತದೆ ಮತ್ತು ತ್ವಚೆಯ ಮೇಲೆ ಗೆರೆಗಳು ಮೂಡಿ ಬರಲೂ ಪ್ರಾರಂಭವಾಗುತ್ತದೆ ಅದಕ್ಕೆ ಪರಿಹಾರವಾಗಿ ತೊಂಡೆಕಾಯಿ ಸೇವನೆ ಮಾಡಬಹುದು ತೊಂಡೆಕಾಯಿ ಫ್ರೀ ರಾಡಿಕಲ್ಸ್ ನ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ ಇದರಿಂದ ಕ್ರಮೇಣವಾಗಿ ಮುಖದ ಮೇಲೆ ಇರುವ […]

Continue Reading

ಎಲ್ಲಾ ಕಷ್ಟ ನಮಗೇ ಬರ್ತಿದೆ

ಎಲ್ಲಾ ಕಷ್ಟ ನಮಗೇ ಬರ್ತಿದೆ ಮುಟ್ಟಿದ್ದೆಲ್ಲ ಮಣ್ಣು ಮನೆತುಂಬಾ ಅ ಶಾಂತಿ ಮೈ ತುಂಬಾ ಬಾಧೆ ನೋವು ಕಪಾಟಿನ ತುಂಬಾ ಮಾತ್ರೆ ಔಷಧಿ ಹೀಗೆ ಹತ್ತಾರು ಕಷ್ಟಗಳು ಬೆನ್ನಾತ್ತಿರುತ್ತೆ ದುಡಿಯೋಕೆ ನೂರಿನ್ನೂರು ಇನ್ನಿಲ್ಲದ ಕಸರತ್ತು ಮಾಡಬೇಕು ಸಾಕಷ್ಟು ಕಿರಿಕಿರಿ ಏಕಾಂಗಿತನದ ಹೊರೆಯನ್ನು ಅ ತ್ತು ಗೋಳಾಡಿದೆ ಮನಸ್ಸು ಇಂತಹ ಸಮಯದಲ್ಲಿ ನೆರವಿಗೆ ಬರೋದು ಈ ಒಂದು ಮಂತ್ರವನ್ನ ಮನಸಾರೆ ಪಠಿಸಿ ಜೀವನದಲ್ಲಿ ಮತ್ತೆ ಏನು ಬೇಡವೇ ಬೇಡ ಆದರೆ ಯಾವುದೇ ಮಂತ್ರಶಕ್ತಿ ಹೊಂದಿರುವ ಮಂತ್ರ ನಮ್ಮ ಕಷ್ಟಗಳನ್ನು […]

Continue Reading

ಪ್ರತಿದಿನ ಒಂದು ಮೂಸಂಬಿ ಹಣ್ಣು ಹದಿನೈದು ದಿನ ತಿಂದರೆ ಏನಾಗುತ್ತೆ ಗೊತ್ತಾ

ಪ್ರತಿದಿನ ಒಂದು ಮೂಸಂಬಿ ಹಣ್ಣು ಹದಿನೈದು ದಿನ ತಿಂದರೆ ಏನಾಗುತ್ತೆ ಗೊತ್ತಾ? ನಮ್ಮ ದೇಹಕ್ಕೆ ಅನೇಕ ರೀತಿಯ ವಿಟಮಿನ್ ಗಳು ಪೋಷಕಾಂಶಗಳು ಬೇಕಾಗಿರುವುದರಿಂದ ನಾವು ಎಲ್ಲಾ ಬಗೆಯ ಹಣ್ಣುಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಮುಖ್ಯವಾಗಿ ಈ ಮಳೆಗಾಲದ ಸಂದರ್ಭದಲ್ಲಿ ನಮಗೆ ಶೀತ, ಜ್ವರ,ಕೆಮ್ಮು ಅನೇಕ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತದೆ ಇದಕ್ಕೆ ಮುಖ್ಯ ಕಾರಣ ಎಂದರೆ ನಾವು ಸೇವಿಸುತ್ತಿರುವ ಆಹಾರಗಳು ಪ್ರತಿದಿನ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿಯನ್ನು ವಹಿಸದೆ ಇದ್ದರೆ ಇಂತಹ ಕಾಯಿಲೆಗಳಿಗೆ ತುತ್ತಾಗಬಹುದು ಈ […]

Continue Reading

ಇದೇ ನೋಡಿ ಗೋಡಂಬಿ ತಯಾರಾಗುವ ಅತಿ ದೊಡ್ಡ ರಹಸ್ಯ

ಇದೇ ನೋಡಿ ಗೋಡಂಬಿ ತಯಾರಾಗುವ ಅತಿ ದೊಡ್ಡ ರಹಸ್ಯ….!! ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇವತ್ತು ಯಾವುದೇ ಸ್ವೀಟನ್ನು ತೆಗೆದುಕೊಳ್ಳಿ ಅದರಲ್ಲಿ ಡ್ರೈ ಫ್ರೂಟ್ಸ್ ಅಂದರೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಇದ್ದೆ ಇರುತ್ತದೆ ಗೋಡಂಬಿಯನ್ನು ನೀವೆಲ್ಲರೂ ತಿಂದೆ ತಿಂದಿರುತ್ತೀರಾ ಗೋಡಂಬಿ ಮೂಲತಃ ದಕ್ಷಿಣ ಅಮೇರಿಕಾದ ಬ್ರೆಜಿಲ್ ದೇಶಕ್ಕೆ ಸೇರಿದಂತಹ ಒಂದು ಗಿಡವಾಗಿದೆ ಪೋರ್ಚುಗೀಸರು 1560ರ ಆಸು ಪಾಸು ಕಾಜು ಅಥವಾ ಗೋಡಂಬಿಯನ್ನು ಭಾರತಕ್ಕೆ ಗೋವಾದ ಮೂಲಕ ಪರಿಚಯಿಸುತ್ತಾರೆ ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದಿಂದ ಗೋಡಂಬಿ ಬೀಜವನ್ನು ಆಮದು ಮಾಡಿಕೊಂಡ […]

Continue Reading

ಬಾಳೆ ಹಣ್ಣು ಈ ಕಾಯಿಲೆಗೆ ತುಂಬಾ ಅಪಾಯಕಾರಿ! ಬಾಳೆ ಹೂವು ಈ ಕಾಯಿಲೆಗೆ ತುಂಬಾ ಒಳ್ಳೆಯದು

ಬಾಳೆ ಹಣ್ಣು ಈ ಕಾಯಿಲೆಗೆ ತುಂಬಾ ಅಪಾಯಕಾರಿ! ಬಾಳೆ ಹೂವು ಈ ಕಾಯಿಲೆಗೆ ತುಂಬಾ ಒಳ್ಳೆಯದು…..!! ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದುಬಿಡುತ್ತಾರೆ ಆದರೆ ಬಾಳೆಹಣ್ಣನ್ನು ತಿನ್ನುವುದರಿಂದ ಹಲವಾರು ಅಡ್ಡ ಪರಿಣಾಮಗಳಿವೆ ಎಂದು ಹೇಳುತ್ತಾರೆ ಹಾಗಾದರೆ ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಜಿಮ್ ಗೆ ಹೋಗಿ ಬಂದ ಮೇಲೆ ಹೊಟ್ಟೆಗೆ […]

Continue Reading

ಸಿಂಹ ರಾಶಿ! ಗ್ರಹಣ ಫಲ! ಬಾಸ್ ನೀವೆ

ಸಿಂಹ ರಾಶಿ! ಗ್ರಹಣ ಫಲ! ಬಾಸ್ ನೀವೆ ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಗ್ರಹಣ ಎನ್ನುವುದು ಸಾಮಾನ್ಯವಾಗಿ ನಡೆಯುವಂತಹ ಒಂದು ಕ್ರಿಯೆಯೆಂದು ಕೆಲವರು ಸುಮ್ಮನಾದರೆ ತುಂಬಾ ಜನ ಗ್ರಹಣ ಎನ್ನುವುದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಈ ಭಾಗಶಹ ಸೂರ್ಯಗ್ರಹಣ ದಿಂದ ಹೆಚ್ಚು ಲಾಭ ಪಡೆಯುವ ರಾಶಿ ಎಂದರೆ ಅದು ಸಿಂಹ ರಾಶಿ, ಉರಿಯುವ ಬೆಂಕಿಯಗೋಲ ಆ ಸೂರ್ಯನೇ ಈ ರಾಶಿಗೆ ಅಧಿಪತಿ ಆಗಿರುವುದರಿಂದ ಹೆಚ್ಚಿನವರು ಅಗ್ನಿಗೆ fಸಂಬಂಧಪಟ್ಟ ಕೆಲಸಗಳಲ್ಲಿ ಆಗಿರಬಹುದು ಅಂದರೆ ಮೆಕಾನಿಕ್, ಪೆಟ್ರೋಲ್ ಬಂಕ್, ಲೋಹದ […]

Continue Reading

ನೀವು ಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದರೆ ಆ ಲಕ್ಷ್ಮಿಯ ಬಗ್ಗೆ ತಿಳಿಯಲೇಬೇಕು ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು

ನೀವು ಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದರೆ ಆ ಲಕ್ಷ್ಮಿಯ ಬಗ್ಗೆ ತಿಳಿಯಲೇಬೇಕು ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು ಸಿರಿ ಸಂಪತ್ತಿಗೆ ಅಧಿದೇವತೆ ಲಕ್ಷ್ಮಿ ದೇವಿ ಪುರಾಣಗಳ ಪ್ರಕಾರ ಲಕ್ಷ್ಮೀದೇವಿ ಕ್ಷೀರಸಮುದ್ರದ ಮೂಲಕ ಜನಿಸುತ್ತಾರೆ ಹಾಗಾಗಿ ಹಾಲು ಮೊಸರು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಹಾಗೆ ಶ್ವೇತ ವರ್ಣದ ವಸ್ತ್ರಗಳು ಎಂದರೆ ತುಂಬಾ ಇಷ್ಟ ಇನ್ನೂ ಲಕ್ಷ್ಮೀದೇವಿಯ ಸಹೋದರಿ ಅಲಕ್ಷ್ಮಿ ದೇವಿ ಆ ಮನೆಗೆ ಒಮ್ಮೆ ಕಾಲಿಟ್ಟರೆ ಆ ಮನೆಯ ಸಂಪತ್ತು ಸಂಪೂರ್ಣ ನಾಶವಾಗುತ್ತದೆ ಲಕ್ಷ್ಮೀದೇವಿಗೆ […]

Continue Reading

ವೃಶ್ಚಿಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

ವೃಶ್ಚಿಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ ವೃಶ್ಚಿಕ ರಾಶಿ ರಾಶಿ ಚಕ್ರದ 8ನೇ ಜ್ಯೋತಿಷ್ಯ ಚಿನ್ಹೆ ಇದು ವಿಶಾಖ ನಕ್ಷತ್ರದ ನಾಲ್ಕನೇ ಪಾದ ಅನುರಾಧ ನಕ್ಷತ್ರದ ನಾಲ್ಕನೇ ಪಾದ ಜೇಷ್ಠ ನಕ್ಷತ್ರದ 4ನೇ ಪಾದದ ಅಡಿಯಲ್ಲಿ ಜನಿಸಿದವರು ವೃಶ್ಚಿಕ ರಾಶಿಗೆ ಬರುತ್ತಾರೆ ಈ ರಾಶಿ ಅಧಿಪತಿ ಮಂಗಳ ಮೊದಲನೇ ಎರಡು ವಾರದಲ್ಲಿ ಕುಟುಂಬ ಸದಸ್ಯರಲ್ಲಿ ಶಾಂತಿಮನೋಭಾವವಿರುತ್ತದೆ ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಸೂಕ್ತವಾದ ಸಂಬಂಧ ಬರಬಹುದು ಕುಟುಂಬ ಸದಸ್ಯರೊಂದಿಗೆ ಕೆಲವು ಸಮಯ ಕಳೆಯಿರಿ ಇದು ಪರಸ್ಪರ […]

Continue Reading

ಹಣ್ಣುಗಳ ಹತ್ತಿರ ನೊಣ ಬರಬಾರದು ಎಂದರೆ ಇಷ್ಟು ಮಾಡಿ ಸಾಕು

ಹಣ್ಣುಗಳ ಹತ್ತಿರ ನೊಣ ಬರಬಾರದು ಎಂದರೆ ಇಷ್ಟು ಮಾಡಿ ಸಾಕು ಹಣ್ಣು ಅಥವಾ ತರಕಾರಿಗಳನ್ನು ಮನೆಗೆ ತಂದಾಗ ನೀರಿನಿಂದ ತೊಳೆದು ಇಡಬೇಕು ಇನ್ನು ಮನೆಯಲ್ಲಿ ಪ್ರತಿದಿನ ಕರ್ಪೂರ ಹಚ್ಚುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಇದು ಸೊಳ್ಳೆಗಳನ್ನು ಮಾತ್ರ ಅಲ್ಲದೆ ನೊಣಗಳನ್ನು ದೂರ ಇರಿಸುತ್ತದೆ ಹಾಗಾಗಿ ಅಡುಗೆ ಮನೆಯಲ್ಲಿ ಕರ್ಪೂರವನ್ನು ಹಚ್ಚಿ ಇಡೀ ಇನ್ನೂ ಅಡಿಗೆ ಮನೆಯ ಕಿಟಕಿ ಭಾಗದಲ್ಲಿ ಒಂದು ಲೋಟದಲ್ಲಿ ನೀರು ಹಾಕಿ ಆಪಲ್ ಸೈಡರ್ ವಿನೆಗರ್ ಹಾಕಿ ಇಡಿ ಇದು ನೊಣಗಳು ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ […]

Continue Reading

ಕಟಕ ರಾಶಿ: ಓವರ್ಟೇಕ್ ಮಾಡುವಾಗ ಹುಷಾರು!! ಎಮಾರಿದ್ರೆ ಕೈ ಸುಡುತ್ತೆ

ಕಟಕ ರಾಶಿ: ಓವರ್ಟೇಕ್ ಮಾಡುವಾಗ ಹುಷಾರು!! ಎಮಾರಿದ್ರೆ ಕೈ ಸುಡುತ್ತೆ ಪ್ರಿಯಾ ಕಟಕ ರಾಶಿ ಯವರೇ 15 ದಿನಗಳಿಗೋಮ್ಮೆ ಬರುವ ಅಮಾವಾಸ್ಯೆ ಹುಣ್ಣಿಮೆಯ ಬಗ್ಗೆ ಯಾರೂ ಗಮನಿಸುವುದಿಲ್ಲ ಚಂದ್ರ ಅಥವಾ ಸೂರ್ಯಗ್ರಹಣದ ಅಮಾವಾಸ್ಯೆ, ಹುಣ್ಣಿಮೆಗಳ ವಿಶೇಷತೆಗಳೇ ಬೇರೆ ಈ ದಿನ ಮಾಡುವ ಸಾತ್ವಿಕ ಪೂಜೆಗೆ ಎಷ್ಟು ಫಲ ಇದೆಯೋ ಅಷ್ಟೇ ತಾಂತ್ರಿಕ ಪೂಜೆಗಳಿಗೂ ಇದೆ ಅಪಾಯದ ಮುನ್ಸೂಚನೆಯೂ ಆಗಿರಬಹುದು ಸತ್ಯದ ಶೋಧನೆಯ ಶುಭ ಸೂಚನೆಯೂ ಆಗಿರಬಹುದು ಸದ್ಯದಲ್ಲೆ ಒಂದು ಸೂರ್ಯ ಗ್ರಹಣ ಇದೆ ಅಕ್ಟೋಬರ್/ 25 /2022 […]

Continue Reading