ಅಕ್ಟೊಬರ್ 28 ಭಯಂಕರ ಶನಿವಾರ ಮತ್ತು ಹುಣ್ಣಿಮೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

Featured Article

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಇಪ್ಪತ್ತೆಂಟನೇ ತಾರೀಖು ವಿಶೇಷವಾದ ಮತ್ತು ಶನಿವಾರ ಮತ್ತು ಭಯಂಕರವಾದ ಹುಣ್ಣೀಮೆ ಇದೆ ಎಂದು ಬಹಳ ವಿಶೇಷವಾಗಿದ್ದು ಒಂದು ಅನಂತರ ಈ ಕೆಲವೊಂದು ರಾಶಿಗಳಿಗೆ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಆಗುತ್ತೆ ಅಂತ ಹೇಳಬಹುದು. ಈ ರಾಶಿಯವರಿಗೆ ನಾಳೆಯಿಂದ ಶನಿದೇವನ ದೃಷ್ಟಿ ಬೀಳುವುದರಿಂದ ಈ ರಾಶಿಗೆ ನಾಳೆ ಅದೃಷ್ಟವನ್ನು ಪಡ್ಕೋಬೋದು ಅಂತ ಹೇಳಬಹುದು.

ಅಂದರೆ ಹೌದು, ಹಾಗಾದ್ರೆ ಯಾವ ರಾಶಿಗಳಿಗೆ ನಂತರ ಯೋಗ ಫಲಗಳು ಸಿಗುತ್ತೆ ಅಂತ ನಾನು ಇವತ್ತಿನ ಸಂಪೂರ್ಣ ವಾಗಿ ತಿಳಿಸಿಕೊಡ್ತೀವಿ ಬನ್ನಿ.ನಾಳೆ ಒಂದು ಭಯಂಕರ ವಾದ ನಂತರ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ನಿಮ್ಮ ಒಂದು ಯಾವುದೇ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕೂಡ ಅವೆಲ್ಲ ಸುಧಾರಿಸಿಕೊಳ್ಳುತ್ತದೆ

ಮತ್ತು ನೀವು ಉತ್ತಮ ಆಗುವ ಉದ್ಯೋಗದ ಅವಕಾಶ ವನ್ನು ಕೂಡ ಪಡೆಯಬಹುದು. ಒಂದು ನಂತರ ಒಂದು ಸಮಯ ದಲ್ಲಿ ಹೊಸ ಕಂಪನಿಯನ್ನು ಪ್ರಾರಂಭಿಸಲು ನೀವು ಬ್ಯಾಂಕಿನಿಂದ ಸಾಲವನ್ನ ಸಹ ಪಡೆದುಕೊಳ್ಳಬಹುದು ಅಂತ ಹೇಳಬಹುದು. ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಆದ್ದರಿಂದ ಕಾಲಕಾಲಕ್ಕೆ ನಿಮ್ಮ ವೈದ್ಯರನ್ನು ಭೇಟಿ ನೀಡಿ ನೀವು ಒಂದು ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯವನ್ನು ಸಾಧಿಸಬಹುದು. ಮತ್ತು ವಿದೇಶಕ್ಕೆ ಹೋಗುವಂತೆ ಜನರು ಕನಸು ನನಸಾಗುತ್ತದೆ ಎಂದು ಹೇಳಬಹುದು ಮತ್ತು ವ್ಯಾಪಾರದಲ್ಲಿ ಯಾರೆಲ್ಲ ಕೆಲಸ ಮಾಡುತ್ತಿರುವ ಮತ್ತು ನೀವು ಹೊಸ ಒಂದು ವ್ಯಾಪಾರವನ್ನು ಮಾಡಿ ನಿಮಗೆ ಉತ್ತಮ ಲಾಭವನ್ನು ಪಡೆಯುತ್ತೀರಿ ಅಂತ ಹೇಳಬಹುದು ಮತ್ತು ವಿದ್ಯಾರ್ಥಿಗಳಿಗೆ ಕೂಡ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಜೊತೆಗೆ ನೀವು ಕೆಲಸದ ಕ್ಷೇತ್ರದಲ್ಲಿ ಕೂಡ ಹೆಚ್ಚಿನ ಗೌರವವನ್ನು ಕೊಡಬೇಕು ಮತ್ತು ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಬಹಳ ಬುದ್ಧಿವಂತಿಕೆ ಯಿಂದ ನೀವು ಸಮರ್ಥವಾಗಿ ಮುಂದುವರಿಯಿರಿ. ಮದುವೆಯಾಗದಿರುವ ವ್ಯಕ್ತಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಇರಬಹುದು. ಆದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆದು ಹುಣ್ಣಿಮೆ ನಂತರ ಶನಿ ದೇವನ ಕೃಪೆಯಿಂದ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಮೀನ ರಾಶಿ, ಕಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಮತ್ತು ಧನಸ್ಸು ರಾಶಿ .

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *