8 ಏಪ್ರಿಲ್‍ ದೊಡ್ಡ ಸೋಮವಾರ ಅಮಾವಾಸ್ಯೆ ಆದ್ರೆ ಗುಪ್ತವಾಗಿ 3 ಸ್ಥಳದಲ್ಲಿ ಉಪ್ಪು ಇಡಿ

ಸ್ನೇಹಿತರೆ 2024 ರ ಎಲ್ಲಕ್ಕಿಂತ ದೊಡ್ಡದಾಗಿರುವ ಅಮವಾಸೆ 8 ಫೆಬ್ರವರಿ ಸೋಮವಾರ ದಿನ ಶುಭ ಮುಹೂರ್ತದಲ್ಲಿ ಬೀಳುವಂತ ಸೋಮವತಿ ಅಮವಾಸ್ಯೆಯ ದಿನ ಅತ್ಯಂತ ಶುಭ ಮತ್ತು ತುಂಬಾನೇ ವಿಶೇಷ ಅಂತ ತಿಳಿಯಲಾಗಿದೆ. ಇಂತಹ ಸ್ಥಿತಿಯಲ್ಲಿ ನೀವು ಈ ಮೂರು ಸ್ಥಾನದಲ್ಲಿ ಗುಪ್ತವಾಗಿ ಉತ್ಪನ್ನ ಇಟ್ಟುಬಿಡಿ ಮೃತ್ಯುದಂಡ ಪಿತೃದೋಷ ತಕ್ಷಣವೇ ದೂರವಾಗುತ್ತವೆ.

ನಿಮ್ಮ ಅದೃಷ್ಟ ಕೂಡ ಚಂದ್ರನ ರೀತಿ ಹೊಳೆಯುತ್ತದೆ. ತಾಯಿ ಲಕ್ಷ್ಮಿ ದೇವಿ ಕೂಡ ಓಡಿ ಓಡಿ ಬರುತ್ತಾರೆ.ಬಡವನು ಕೂಡ ಶ್ರೀಮಂತ ವ್ಯಕ್ತಿಯಾಗುತ್ತಾನೆ. ಸ್ನೇಹಿತರೆ ಉಪ್ಪು ಎಲ್ಲಕ್ಕಿಂತ ಬೇಗನೆ ಯಾಕೆ ಶ್ರೀಮಂತರನ್ನಾಗಿಸುತ್ತದೆ ಅಂತ ಗೊತ್ತಿದ್ಯಾ ಯಾಕೆ ಅನುಮಾನ ರೀತಿ ನಡೆದುಕೊಳ್ಳುತ್ತದೆ ಅಂದ್ರೆ ನೀವೇನಾದ್ರು ಇದರ ಹಿಂದಿರುವ ಸತ್ಯವನ್ನು ತಿಳಿದು ಕೊಂಡರೆ ನೀವು ಸಹ ಬೇಗನೆ ಕೋಟ್ಯಾಧಿಪತಿಗಳು ಆಗುವಿರಿ.

ಸ್ನೇಹಿತರೆ ಎಲ್ಲಕ್ಕಿಂತ ಮೊದಲು ನೀವು ಈ ವಿಷಯಗಳಲ್ಲಿ ನಂಬಿಕೆ ಇಡುವುದು ತುಂಬಾ ಇಂಪೋರ್ಟೆಂಟ್ ಇದೆ. ಯಾಕಂದ್ರೆ ನಂಬಿಕೆಯ ಮೇಲೆ ಈ ಜಗತ್ತು ನಡೆಯುತ್ತಿದೆ. ನಂಬಿಕೆ ನಿಮ್ಮ ಸತ್ಯವೂ ಆಗಿದೆ.ನಂಬಿಕೆ ನಿಮ್ಮ ಶಕ್ತಿಯು ಆಗಿದೆ. ಸ್ನೇಹಿತರೆ ಪ್ರಾಚೀನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ಉತ್ಪನ್ನ ಬಳಸುತ್ತಾ ಬಂದಿದ್ದಾರೆ. ಉಪ್ಪು ನಮ್ಮ ಆಹಾರದ ಸ್ವಾದವನ್ನು ಹೆಚ್ಚಿಗೆ ಮಾಡೋದು ಅಷ್ಟೇ ಅಲ್ಲದೆ ಉಪ್ಪು ನಮಗೆ ಅಸಂಖ್ಯಾತ ಲಾಭಗಳನ್ನು ಕೊಡುತ್ತದೆ.

ಮನುಷ್ಯನ ಶರೀರದ ಒಳಗಡೆ ಉಪ್ಪಿನ ಕೊರತೆ.ಮಾಹಿತಿಯ ಪ್ರಕಾರ ಉಪ್ಪು ಕೇವಲ ನಮ್ಮ ಜೀವನದ ಭಾಗವಷ್ಟೇ ಅಲ್ಲ, ಉಪ್ಪು ಬೇಗನೆ ನಮ್ಮನ್ ಕೋಟ್ಯಾಧೀಶರನ್ನಾಗಿಸುತ್ತದೆ. ಉಪ್ಪು ಚ ಮ ಕಾರಿಕಾರೂಪದಲ್ಲಿ ಲಾಭವನ್ನು ಕೊಡುತ್ತದೆ. ಉಪ್ಪಿನ ಒಳಗಡೆ ಸಕಾರಾತ್ಮಕ ಶಕ್ತಿಯ ಭಂಡಾರವೇ ಅಡಗಿದೆ.ಉಪ್ಪಿನ ಒಳಗಡೆದಷ್ಟು ಎಲ್ಲ ರಹಸ್ಯಗಳು ಅಡಗಿವೆ. ಯಾವ ಒಂದು ವೇಳೆ ಅವುಗಳಲ್ಲಿ ಸ್ವಲ್ಪ

ಅದ್ರು ಮನುಷ್ಯನು ತೆಗೆದುಕೊಂಡರೆ ಯಾವಾಗ ಬೇಕಾದರೂ ಅವರು ಕೋಟ್ಯಾಧೀಶರಾಗದಲ್ಲಿರುವ ಉಪ್ಪಿನ ಬಗ್ಗೆ ಇರುವಂತಹ ಕೆಲವು ಉಪಾಯಗಳು ಎಷ್ಟು ಫೇಮಸ್ ಆಗಿದೆ ಅಂದ್ರೆ ಯಾವ ಮನುಷ್ಯರುಗಳನ್ನು ಮಾಡ್ತಾರೆ.ಅವರು ಖಂಡಿತವಾಗಿ ತಮ್ಮ ಬಡತನ ದೂರ ಮಾಡಬಹುದು. ಬೇಗನೆ ಅವರು ಶ್ರೀಮಂತರ ಆಗಬಲ್ಲರು.

ಉಪ್ಪಿನ ಉಪಾಯ ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ.ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಹೃದಯದಿಂದ ಮಾಡಿದಂತಹ ಕಾರ್ಯ ಖಂಡಿತವಾಗಿ ಯಶಸ್ಸನ್ನು ನೀಡುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

Leave A Reply

Your email address will not be published.