ಬೆನ್ನು ನೋವಿಗೆ ಇಲ್ಲಿದೆ ಅಸಲಿ ಕಾರಣ

Featured Article

ಬೆನ್ನು ನೋವಿಗೆ ಇಲ್ಲಿದೆ ಅಸಲಿ ಕಾರಣ

ಸರ್ವರಿಗೂ ಭಕ್ತಿಯ ಶರಣಾರ್ತಿ ಈ ದಿನದ ಸಂಚಿಕೆಯಲ್ಲಿ ಈ ಬೆನ್ನು ನೋವಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದು ಹೇಗೆ ಬೆನ್ನು ನೋವಿನ ಸಮಸ್ಯೆ ಯಾಕೆ ಬರುತ್ತದೆ. ಮೊದಲು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಬೆನ್ನು ನೋವಿನ ಸಮಸ್ಯೆ ಬರುವುದಕ್ಕೆ ಎಲ್ಲೋ ಒಮ್ಮೆ ಏನೋ ಒಂದು ಕಾರಣವೆಂದರೆ ಹೆಚ್ಚು ನಿಂತ ಕೆಲಸಗಳು ಮಾಡುವುದು . ಈಗಿನ ಕಾಲದಲ್ಲಿ ಈ ಬೆನ್ನು ನೋವಿನ ಸಮಸ್ಯೆ ಅತಿ ಹೆಚ್ಚು ಜನರಲ್ಲಿ ಕಾಡುತ್ತದೆ ಕೆಲವೊಬ್ಬರಿಗೆ ಅತಿ ಹೆಚ್ಚು ನೋವು ಇದು ಕೊಡಲು ಆರಂಭ ಮಾಡುತ್ತದೆ.ಆಮೇಲೆ

ಹೆಚ್ಚು ಬೆನ್ನಿನ ಮೇಲೆ ಒತ್ತಡ ಹಾಕುವಂತಹ ಒಂದು ಕೆಲಸವನ್ನು ಮಾಡುವುದು ಭಾರವನ್ನು ಹೆಚ್ಚಾಗಿ ಎತ್ತುವುದು ಈ ಕಾರಣಗಳಿಂದಾಗಿ ಬರುತ್ತದೆ ಹಾಗಾಗಿ ಬೆನ್ನು ನೋವಿನ ಸಮಸ್ಯೆ ಬರುವುದಕ್ಕೆ ಮಲಬದ್ಧತೆ ಕೂಡ ಒಂದು ಕಾರಣ ನರಗಳ ದೌರ್ಬಲ್ಯ ಕಾರಣ ಹಾಗೇನೆ ಶರೀರದಲ್ಲಿರುವಂತಹ ಸುತ್ತು ನಿಶಕ್ತಿ ಆಮೇಲೆ ರಕ್ತಹೀನತೆ ಸಮಸ್ಯೆಯಿಂದ ಶರೀರದ ಒಂದು ಜಯಂತ್ ಗಳಲ್ಲಿ ಇದು ತುಂಬಾ ನಿಶಕ್ತಿ ಉಂಟಾಗಿ ಅದರಲ್ಲಿ ನಿಸ್ಸಕ್ತಿ ಉಂಟಾಗಿರುವಂತಹ ಕಡಿಮೆಯಾಗುತ್ತಾ ಬರುವುದರಿಂದ ಬೆನ್ನು ನೋವಿನ ಸಮಸ್ಯೆ ಬರುತ್ತದೆ ಹೀಗೆ ಕೆಲವು ಸಂದರ್ಭ ದಲ್ಲಿ ಏನು ಆಗುತ್ತದೆ? ಆಕ್ಸಿಡೆಂಟ್ ಏನೋ ಒಂದು ಬೆನ್ನಿಗೆಟಾದಗ ಕೂಡ ಬೆನ್ನು ನೋವು ಬರುವುದು ಉಂಟು. ಅಲ್ಲಿ ಏನಾಗುತ್ತದೆ ನಮಗೆ ಬೆನ್ನಿಗೆ ಏಟು ಬಿದ್ದಾಗ ನಮ್ಮ ಬೆನ್ನಿನಲ್ಲಿ ಇರುವಂತಹ ನರಗಳ ಮೇಲೆ ಒತ್ತಡ ಬೀರುತ್ತದೆ .ಅದಕ್ಕೆ ಹೇಳುತ್ತೇವೆ ಇತರ ಸಮಸ್ಯೆಗಳು ಬಂದಾಗ ನಾವು ಏನು ಮಾಡಬೇಕು ವ್ಯಾಯಾಮಗಳನ್ನು ಮಾಡುವುದಕ್ಕೆ ಶುರು ಮಾಡಬೇಕು ಅಂತಹ ಒಂದು ಸಮಸ್ಯೆಗೆ ಸೂಕ್ತ ವ್ಯಾಯಾಮ ಎಂದರೆ

ಮಾರ್ಜರಿ ಆಸನ ಮೊದಲನೆಯದು ಎರಡನೆಯದು ಭವನ ಮುಕ್ತ ಆಸನ ಮೂರನೆದು ಸೇತುಬಂಧ ನ ಈ ಆಸನಗಳನ್ನು ಯೋಗ ಗುರುಗಳ ಮಾರ್ಗದರ್ಶನದಲ್ಲಿ ಮಾಡಿ ಇನ್ನು ಇದಾದ ಮೇಲೆ ಬಹಳ ಮುಖ್ಯವಾಗಿ ಆಯುರ್ವೇದದಲ್ಲಿ ಚಿಕಿತ್ಸೆಗಳು ಬರುತ್ತವೆ ಪತ್ರ ಪಿಂಡ ಯೋಗ ಬಿಸ್ತಿ ಅಂತ ಮಾಡಿಕೊಳ್ಳಬಹುದು. ಈ ಆಯುರ್ವೇದ ಚಿಕಿತ್ಸೆಗಳನ್ನು ತೆಗೆದುಕೊಳ್ಳುವ ಪೂರ್ವದಲ್ಲಿ ಮನೆಯಲ್ಲಿ ಮಾಡಬೇಕು ನೂರಕ್ಕೆ 80 ಅದು ಸರಿಯಾಗುತ್ತದೆ ಏನು ಅಂದರೆ ಒಂದು ಹಿಡಿ ಹರಳೆಣ್ಣೆ ಒಂದು ಹಿಡಿ ಎಕ್ಕದ ಎಲೆ ಒಂದು ಹಿಡಿ ಚೆನ್ನಾಗಿ ಮಿಕ್ಸಿಗೆ ಹಾಕಿ ರುಬ್ಬಬೇಕು ಹಾಗೆ ನೀವು ಬೆಳ್ಳುಳ್ಳಿಯನ್ನು ಪೇಸ್ಟ್ ತಯಾರಿಸಿಕೊಳ್ಳಬೇಕು, ಮೊದಲು ಏನು ಮಾಡಬೇಕು ಹರಳೆಣ್ಣೆಯನ್ನು ಒಂದು ಬಾಂಡಲಿಯಲ್ಲಿ ಬಿಸಿ ಮಾಡಿ

ಆಮೇಲೆ ಸೊಪ್ಪನ್ನು ಹಾಕಿ ಫ್ರೈ ಮಾಡಬೇಕು ಇದರಿಂದ ತಯಾರಿಸಿದಂತಹ ಈ ಒಂದು ಬಿಸಿಯಾದ ಪದಾರ್ಥವನ್ನು ನೀವು ಏನು ಮಾಡಬೇಕೆಂದರೆ ಇದನ್ನೆಲ್ಲ ಸೇರಿಸಿ ಬಿಸಿ ಮಾಡಿಕೊಂಡು ಅದು ಏನು ಮಾಡಬೇಕು ಬೆನ್ನಿಗೆ ಹಾಕಿ ಬೆನ್ನಿಗೆ ಅದನ್ನು ಪಟ್ಟ ಹಾಕಬೇಕು ದಪ್ಪ ಒಂದು ಅರ್ಧ ಇಂಚಷ್ಟು ಪೆಟ್ ಹಾಕಬೇಕು ಅದರ ಮೇಲೆ ಹರಳೆಣ್ಣೆ ಹಾಕಿ ಸುತ್ತಬೇಕು ಏನು ಮಾಡಬೇಕು ಬೆನ್ನಿಗೆ ಒಂದು ಬಟ್ಟೆ ಸುತ್ತ ಬೇಕು ಇದರಿಂದ ನಿಮ್ಮ ನೋವು ಸ್ವಲ್ಪ ಕಡಿಮೆಯಾಗುವ ಅಂತ ಸಂದರ್ಭ ಬರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *