ಭವಿಷ್ಯದ ಚಿಂತೆ ಕಥೆ ಕೇಳಿ

ಭವಿಷ್ಯದ ಚಿಂತೆ ಕಥೆ ಕೇಳಿ

ಪ್ರೀತಿಯ ಬಂಧುಗಳೇ ಹೇಳುವುದಕ್ಕೆ ಏನು ನೂರು ಹೇಳಬಹುದು ಆದರೆ ಕೆಲವೊಂದನ್ನು ಬಿಡುವುದಕ್ಕೆ ಆಗುವುದಿಲ್ಲ ಅಲ್ಲವೇ ಅದರಲ್ಲಿ ಚಿಂತೆ ಕೂಡ ಒಂದು ಚಿಂತೆ ಯಾರಿಗಿಲ್ಲ ನನಗೆ,ನಿಮಗೆ, ಅವರಿಗೆ,ಇವರಿಗೆ ಯಾರಿಗೆ ಇಲ್ಲ ನಾಳೆ ಏನಾಗುತ್ತದೆಯೋ ಭವಿಷ್ಯ ಏನು ಇವೆಲ್ಲ ಚಿಂತೆಗಳು ಮನುಷ್ಯನನ್ನು ಬದುಕಿದ್ದು ಸತ್ತಂತೆ ಮಾಡುತ್ತದೆ ಒಂದು ವಿಚಿತ್ರ ರೀತಿಯ ಹಿಂಸೆ ಕೊಡುತ್ತದೆ ನಾಳೆಯ ಬಗ್ಗೆ ಯೋಚನೆ ಮಾಡುವುದು ತಪ್ಪಾ ಭವಿಷ್ಯದ ಬಗ್ಗೆ ಚಿಂತೆ ಮಾಡುವುದು ತಪ್ಪಾ ಮನುಷ್ಯನ ಯೋಚನೆ ಯಾವ ರೀತಿ ಇರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎಲ್ಲವನ್ನೂ ಸೂಕ್ಷ್ಮವಾಗಿ ವಿವರಿಸುತ್ತೇವೆ ಮೊದಲು ಈ ಕಥೆ ಕೇಳಿ ಬಹಳ ಹಿಂದಿನ ಮಾತು ರಾಮ ಹಳ್ಳಿ ಎಂಬ ಊರು ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಇತ್ತು ಆ ಊರಿನಲ್ಲಿ ಬೈರೇಗೌಡ ಎಂಬ ಜಮೀನ್ದಾರ ಇದ್ದ ಅವನಿಗೆ ನೂರಾರು ಎಕರೆ ಹೊಲ,ಗದ್ದೆ,ತೋಟಗಳಿತ್ತು ಅವನಿಗೆ ಸರಿಸಮನಾದ ಶ್ರೀಮಂತ ಸುತ್ತಾ 10 ಊರಿನಲ್ಲಿ ಯಾರು ಇರಲಿಲ್ಲ ಜಮೀನ್ದಾರನಿಗೆ ಒಂದು ಮಹಾದಾಸೆ ಇತ್ತು ತಾನು ಬಹಳಷ್ಟು ಹಣ ಗಳಿಸಬೇಕು ಇನ್ನೂ ಹೆಚ್ಚು ಆಸ್ತಿ ಮಾಡಬೇಕು ತನ್ನ ಮುಂದಿನ 10 ಪೀಳಿಗೆ ಕೂತು ಉಣ್ಣುವಷ್ಟು ಸಿರಿ ಸಂಪತನ್ನು ಬಿಟ್ಟು ಹೋಗಬೇಕು ಈ ಆಸೆಯಂತೆ ಜಮೀನ್ದಾರನಿಗೆ ಬಹಳ ಆಸ್ತಿ ಇತ್ತು, ಕೂತು ಉಣ್ಣುವಷ್ಟು ಇದೆ ಇನ್ನೇನು ನಾನು ನಿಶ್ಚಿಂತೆಯಿಂದ ಕಾಲ ಕಳೆಯಬೇಕು ಎಂದು ತನ್ನ ಮನೆಯ ಲೆಕ್ಕಾಚಾರಗಳನ್ನು ನೋಡಿಕೊಳ್ಳುತ್ತಿದ್ದ

ರಾಮಪ್ಪನನ್ನು ಕರೆದು ರಾಮಪ್ಪ ವರ್ಷಗಳಿಂದ ನಾನು ತುಂಬಾ ಕಷ್ಟಪಟ್ಟು ದುಡಿದಿದ್ದೇನೆ ಆಸ್ತಿ ಮಾಡಿದ್ದೇನೆ ಈಗ ನನಗೆ ಅದರ ಲೆಕ್ಕಾಚಾರ ಬೇಕು ನನ್ನ ಬಳಿ ಒಟ್ಟು ಎಷ್ಟು ಹಣವಿದೆ ಹಾಗೆ ನನ್ನ ಕುಟುಂಬಕ್ಕ್ ಎಷ್ಟು ಕಾಲದವರೆಗೆ ಅದು ಪೋಷಿಸುತ್ತದೆ ಎಲ್ಲ ತಿಳಿಯಬೇಕು ಎಂದು ಹೇಳಿದ ರಾಮಪ್ಪ ಮನೆಯಲ್ಲಿನ ಹಣ, ಬಂಗಾರ,ಆಸ್ತಿಪಾಸ್ತಿ ಎಲ್ಲವನ್ನು ಲೆಕ್ಕಾಚಾರ ಮಾಡಿದ ಮೂರು ದಿನಗಳ ನಂತರ ಜಮೀನ್ದಾರರ ಬಳಿ ಬಂದು ಜಮೀನ್ದಾರರೇ ನಾನು ನಿಮ್ಮ ಸಮಸ್ತ ಆಸ್ತಿಯ ಲೆಕ್ಕ ಮಾಡಿದೆ ನಿಮ್ಮ ಸದ್ಯದ ಗಳಿಕೆ ಪ್ರತಿದಿನದ ಖರ್ಚು ಎಲ್ಲವನ್ನು ಕೂಡಿಸಿ ಕಳೆದು

ಈಗ ಹೇಳುತ್ತಿದ್ದೇನೆ ಈ ದಿನದಿಂದ ನೀವು ಒಂದು ರೂಪಾಯಿಯನ್ನು ಸಂಪಾದನೆ ಮಾಡದಿದ್ದರೂ ಈಗ ಮಾಡುತ್ತಿರುವ ಐಷಾರಾಮಿ ಜೀವನ ನಡೆಸಿದರು ನಿಮ್ಮ ಮುಂದಿನ ಎರಡು ಪೀಳಿಗೆ ಕೂತು ತಿನ್ನುವಷ್ಟು ಆಸ್ತಿ ಇದೆ ಜಮೀನ್ದಾರರೇ ನಿಮ್ಮ ಒಟ್ಟು ಆಸ್ತಿಯನ್ನು ಲೆಕ್ಕಾಚಾರ ಮಾಡಲು ನನಗೆ ಮೂರು ದಿನ ಸಮಯ ಹಿಡಿಯಿತು ನೀವು ನಿಶ್ಚಿಂತೆಯಿಂದ ಬದುಕಬಹುದು ಎಂದು ಸಂತೋಷದಿಂದ ಹೇಳಿದ ಜಮೀನ್ದಾರನಿಗೂ ಸಂತೋಷ ಆಗಬಹುದು ಎಂದು ರಾಮಪ್ಪ ಊಹಿಸಿದ

ಆದರೆ ಜಮೀನ್ದಾರನಿಗೆ ಆಶ್ಚರ್ಯವಾಯಿತು ಏನು ಎರಡು ಪೀಳಿಗೆ ಮಾತ್ರ ಕೂತು ತಿನ್ನಬಹುದೇ ನಾನು ಸಂಪಾದನೆ ಮಾಡಿದ್ದು ಇಷ್ಟೇನಾ ನನ್ನ ಮೂರನೇ ಪೀಳಿಗೆಯವರು ಏನು ಮಾಡಬೇಕು ಅವರಿಗೆ ಕಷ್ಟ ಬರಬಹುದೇ ಅವರಿಗೂ ತಿನ್ನಲು ತೊಂದರೆ ಆಗಬಹುದೇ ಹೀಗೆ ಏನೇನು ಯೋಚಿಸತೊಡಗಿದ ಆ ದಿನದಿಂದ ಜಮೀನ್ದಾರ ಚಿಂತೆಗೆ ಬಿದ್ದ ತನ್ನ ಮೂರನೇ ಪೀಳಿಗೆಯ ಬಗ್ಗೆ ಚಿಂತಿಸತೊಡಗಿದ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.