ಭಯ ಸ್ಪೂರ್ತಿದಾಯಕ ಕಥೆ

Featured Article

ಪ್ರೀತಿಯ ಬಂಧುಗಳೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಇನ್ ಫಿನಿಟಿ ಡಿಸ್ ಕ್ರಿಯೆ ಟ್ ಬ್ಯೂರೋ ಆಫ್ ಮೈಂಡ್ ಇವತ್ತು ನಾನು ಮಾಡುತ್ತಿರುವ ವಿಷಯವನ್ನ ಸೂಕ್ಷ್ಮ ವಾಗಿ ಕೇಳಿ ಈಗ ನಮ್ಮ ಸಮಾಜದಲ್ಲಿ ಬಹಳಷ್ಟು ಜನರು ಈ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ.

ಒಂದಾನೊಂದು ಊರು. ಆ ಊರಿನಲ್ಲಿ ಒಬ್ಬ ಯುವಕನಿದ್ದ ಆದ ಬಾಲ್ಯದಿಂದಲೂ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸ ವಾಯಿತು ಎಂಬಂತೆ ಇದ್ದ. ಮೊದಮೊದಲು ಹುಡುಗ ಚಿಕ್ಕ ವನು ಎಂದು ಮನೆಯವರು ಸುಮ್ಮನಿದ್ದರು. ನಂತರದ ದಿನಗಳಲ್ಲೂ ಆತ ಬದಲಾಗಿದ್ದ ನ್ನು ಕಂಡು ಮನೆಯ ವರಿಗೆ ಚಿಂತೆಯಾಯಿತು.

ಆತನ ಸ್ನೇಹಿತರು ಸೇರಿ ಊರಿನವರು ಆತನ ಬಗ್ಗೆ ಹಾಸ್ಯ ಮಾಡ ತೊಡಗಿದರು. ಯಾರೊಂದಿಗೂ ಸೇರದ ನಾಲ್ಕು ಜನರೊಂದಿಗೆ ಬೆರೆತು ಮಾತನಾಡ ಆತನಿಗೆ ಯಾರು ಗೌರವ ನೀಡುತ್ತಿರಲಿಲ್ಲ. ಸದಾ ಒಬ್ಬರೇ ಇರುವುದು ಏನು ಯೋಚಿಸುತ್ತಿರುವುದು.ತನ್ನದೇ ಲೋಕದಲ್ಲಿ ಮುಳುಗಿರುವುದು. ಈ ಹುಡುಗನ ಸಮಸ್ಯೆಯೇನು?

ಕುಟುಂಬದವರಿಗೆ ತಿಳಿಯಲಿಲ್ಲ. ಒಮ್ಮೆ ಊರಿನ ದೇವಸ್ಥಾನಕ್ಕೆ ಒಬ್ಬರು ಶಿವ ಭಕ್ತರು ಬಂದಿದ್ದರು. ಅವರ ಬಲಿಯಾದ ರು ತಮ್ಮ ಮಗನ ಸಮಸ್ಯೆ ಗೆ ಪರಿಹಾರ ಸಿಗ ಬಹುದೇ ಎಂಬ ನಿರೀಕ್ಷೆಯಲ್ಲಿ ಆ ಕುಟುಂಬದವರು ಆ ಹುಡುಗನನ್ನು ಕರೆದು ಕೊಂಡು ಹೋದರು. ಅಲ್ಲಿ ಸಾಧು ಗಳ ಬಳಿ ಎಲ್ಲ ವನ್ನು ಹೇಳಿಕೊಂಡರು. ಪೂಜ್ಯರೇ ನೀವೇ ಏನಾದರೂ ಪರಿಹಾರ ಕೊಡಿ ಎಂದು ಬೇಡಿ ಕೊಂಡರು.

ಆಗ ಸಾಧುಗಳು ಈ ಹುಡುಗನನ್ನು ಇಲ್ಲೇ ಬೇಡಿ ನೀವಿನ್ನು ಹೊರಡಿ ಎಂದು ಮನೆಯ ವರು ಕಳುಹಿಸಿಕೊಟ್ಟರು. ಸಾಧುಗಳು ಆ ಹುಡುಗನಿಗೆ ಏನು ಕೇಳಲಿಲ್ಲ.ಹುಡುಗ ಅನ್ನ ಬೇಯಿಸಿದ ನಂತರ ಇಬ್ಬರೂ ಊಟ ಮಾಡಿದರು. ನಂತರ ಆ ಹುಡುಗನ ಬಳಿ ಸಾಧುಗಳು ಅದು ಇದು ಮಾತಿಗಿಳಿದರು.

ಇಷ್ಟೆಲ್ಲ ದರ ನಡುವೆ ಒಂದು ಬಾರಿಯೂ ಸಾಧು ಗಳು ಆ ಹುಡುಗನ ಬಳಿ ಅವನ ಸಮಸ್ಯೆಯ ಬಗ್ಗೆ ಮಾತನಾಡಲಿಲ್ಲ. ಹೀಗೆ 2 ದಿನ ಕಳೆಯಿತು. ಈ ಎರಡು ದಿನಗಳಲ್ಲಿ ಸಾಧು ಗಳು ಆ ಹುಡುಗನನ್ನು ಸೂಕ್ಷ್ಮ ವಾಗಿ ಗಮನಿಸಿದರು.

ಆತನ ಸಮಸ್ಯೆಯ ನ್ನು ಅರಿತಿದ್ದರು ಸಾಧುಗಳು ಆ ಹುಡುಗನ ಬಳಿ ಮಗು ನಿನಗೊಂದು ಕತೆ ಹೇಳುವೆ ಕೇಳು.ಹಿಂದೆ ನಾನು ಒಂದು ಕಾಡಿನಲ್ಲಿ ಇದ್ದೆ. ಅಲ್ಲಿ ಒಂದು ಹಂಸ, ಒಂದು ಕೋಳಿ, ಒಂದು ಬಾತುಕೋಳಿ ವಾಸ ವಾಗಿದ್ದವು. ತಾವು ಬಹಳ ಬುದ್ಧಿವಂತರೆಂದು ಮೂರು ತಿಳಿದುಕೊಂಡಿದ್ದೆವು. ಆದರೆ ಅವುಗಳಿಗೆ ತಮ್ಮ ರೂಪದ ಬಗ್ಗೆ ಸ್ವಲ್ಪ ವೂ ಸಂತೋಷ ವಿರಲಿಲ್ಲ. ಬಾತುಕೋಳಿ ಹೇಳುತ್ತಿತ್ತು.

ಅಯ್ಯೋ ನಾನು ಹೇಳಿ ನನಗೆ ಬ್ರಹ್ಮನ ಮೇಲೆ ತುಂಬಾ ಸಿಟ್ಟು ಇದೆ. ನನ್ನ ಶರೀರ ತುಂಬಾ ಸ್ವಚ್ಛವಾಗಿದೆ. ಆದರೆ ನನ್ನ ಕಾಲುಗಳು ಸರಿ ಇಲ್ಲ, ನಾನು ವೇಗವಾಗಿ ಓಡಲಾರೆ ಪದರು ಪದರಾಗಿರುವ ಕಾಲುಗಳು ಮತ್ತು ನನಗೆ ನಾಚಿಕೆ ಆಗುತ್ತೆ, ಅದೇ ಕೊಕ್ಕರೆ ಕಾಲುಗಳನ್ನು ನೋಡಿ ಅದರ ಉದ್ದ ಕಾಲುಗಳು ಎಷ್ಟು ಚಂದವಾಗಿವೆ.

ಸಂಪೂರ್ಣವಾದ ಮಾಹಿತಿಗೆ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *