ಯುಗಾದಿ ಹಬ್ಬವನ್ನು ಹೇಗೆ ಆಚರಿಸಬೇಕು ಮತ್ತು ಈ ಹಬ್ಬದ ವಿಶೇಷತೆ ಏನು
ನಮ್ಮ ಹಿಂದುಗಳ ಪಾಲಿನ ಹೊಸ ವರ್ಷವೇ ಈ ಯುಗಾದಿ ಹಬ್ಬ ಯುಗಾದಿ ಎನ್ನುವ ಪದದ ಅರ್ಥ ಏನು ಎಂದರೆ ಹೊಸಯುಗದ ಆರಂಭ ಎಂದರ್ಥ ಈ ಯುಗಾದಿ ಹಬ್ಬದ ದಿನ ಕುಲ ದೇವರ ಪೂಜೆಯನ್ನು ಮಾಡಿ ಬೇರೆಯವರೆಲ್ಲರಿಗೂ ಕೂಡ ಬೇವು ಬೆಲ್ಲವನ್ನು ಹಂಚಿ ಈ ವರ್ಷ ಸುಖ ದುಃಖ ಎರಡು ಕೂಡ ಸಮಪಾಲಾಗಿ ಇರಲಿ ಸಮ ಭಾಗವಾಗಿ ನಿಮ್ಮ ಜೀವನದಲ್ಲಿ ಇರಲಿ ಎಂದು ಹರಸುವಂತಹ ಒಂದು ಹಬ್ಬ
![](https://trendyduniyakannada.com/wp-content/uploads/2023/03/Astro3-1024x536-1.jpg)
ಈ ವರ್ಷ ಯುಗಾದಿ 2023 ದಿನಾಂಕ ಮತ್ತು ಮುಹೂರ್ತ ಮಾರ್ಚ್ 22ನೇ ತಾರೀಕು ಬುಧವಾರದ ದಿನದಂದು ಬಂದಿದೆ ಇನ್ನು ಯುಗಾದಿಯ ತಿಥಿ ಯಾವಾಗ ಆರಂಭವಾಗುತ್ತದೆ ಎಂದರೆ ಪ್ರತಿಪದ ತಿಥಿಯು ಮಾರ್ಚ್ 21ರಂದು ರಾತ್ರಿ 10 ಗಂಟೆ 52 ನಿಮಿಷದಿಂದ ಪ್ರಾರಂಭವಾಗುತ್ತದೆ, ಮಾರ್ಚ್ 22ನೇ ತಾರೀಕು ರಾತ್ರಿ 8 ಗಂಟೆ 20 ನಿಮಿಷಕ್ಕೆ ಅಂತ್ಯವಾಗುತ್ತದೆ ಹಾಗಾಗಿ ಸಂಪೂರ್ಣವಾದಂತಹ ಯುಗಾದಿ ತಿಥಿ ಏನಿದೆ ಅದನ್ನು ನಮಗೆ ಮಾರ್ಚ್ 22ನೇ ತಾರೀಕು ಇರುವುದರಿಂದ 22ನೇ ತಾರೀಕಿನಂದು
ನಾವು ಯುಗಾದಿ ಹಬ್ಬವನ್ನು ಆಚರಣೆ ಮಾಡಬೇಕು ಹಾಗೂ ಮೊದಲೇ ಹೇಳಿರುವ ಹಾಗೆ ಇದು ಹಿಂದುಗಳ ಪಾಲಿಗೆ ಹೊಸ ವರ್ಷ ಆಗಿರುವುದರಿಂದ ಅವತ್ತಿನ ದಿನ ನೀವು ಕುಲದೇವರ ಅಥವಾ ಮನೆದೇವರ ಪೂಜೆಯನ್ನು ಮಾಡುವುದರ ಜೊತೆಗೆ ನಮ್ಮ ಹಿರಿಯರ ಪೂಜೆಯನ್ನು ಅಂದರೆ ಪೂರ್ವಜರ ಪೂಜೆಯನ್ನು ಕೂಡ ನೆರವೇರಿಸುವುದು ತುಂಬಾ ಮುಖ್ಯವಾಗುತ್ತದೆ ಮುಂಬರುವ ಯುಗಾದಿ ಹಬ್ಬ ನಿಮ್ಮೆಲ್ಲರ ಜೀವನದಲ್ಲೂ ಕೂಡ ಶುಭದಾಯಕವಾಗಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606