ಅರಿಶಿನ-ಕುಂಕುಮ ಮನೆಯಲ್ಲಿ ಚೆಲ್ಲುವುದರಿಂದ ಶುಭವೋ ಅಶುಭವೋ ತಿಳಿಯೋಣ

ಅರಿಶಿನ-ಕುಂಕುಮ ಮನೆಯಲ್ಲಿ ಚೆಲ್ಲುವುದರಿಂದ ಶುಭವೋ ಅಶುಭವೋ ತಿಳಿಯೋಣ

ಆತ್ಮೀಯರಿಗೆ ನಮಸ್ಕಾರಗಳು ಮನೆಯಲ್ಲಿ ಅರಿಶಿನ ಅಥವಾ ಕುಂಕುಮ ವಾಗಲಿ ಚೆಲ್ಲುವುದು ಶುಭವೋ ಅಶುಭವೋ ಎಂದು ತಿಳಿಯೋಣ ಬನ್ನಿ ಸಾಕಷ್ಟು ಜನರಿಗೆ ಇದರ ಬಗ್ಗೆ ಬಹಳಷ್ಟು ಗೊಂದಲಗಳು ಇದ್ದೇ ಇರುತ್ತದೆ ಆದ್ದರಿಂದ ಈದಿನ ನಾವು ಇದರ ಬಗ್ಗೆ ತಿಳಿಯೋಣ ಅರಿಶಿನ ಕುಂಕುಮ ಮನೆಯಲ್ಲಿ ಚೆಲ್ಲುವುದು ಮಂಗಳಕರ ವಾದಂತಹ ಅರಿಶಿನ ಕುಂಕುಮವು ಮನೆಯಲ್ಲಿ ಚೆಲ್ಲುವುದು ತುಂಬಾ ಶುಭಕರ ಏಕೆಂದರೆ ನಾವು ಶುಭಕಾರ್ಯಗಳ ಆಗಲಿ ದೇವರ ಪೂಜೆ ಸಮಯದಲ್ಲಾಗಲಿ ನಮ್ಮ ಕೈತಪ್ಪಿ ಕುಂಕುಮವು ಜಾರಿ ಕೆಳಗೆ ಬಿದ್ದಾಗ ನಾವು ಅಶುಭವೆಂದು ಭಾವಿಸುತ್ತೇವೆ

ಆದರೆ ಇನ್ನು ಮುಂದೆ ಆಶ್ಚರ್ಯ ಬೀಳಬೇಡಿ ಏಕೆಂದರೆ ಅರಿಶಿನ ವಾಗಲಿ ಕುಂಕುಮ ವಾಗಲಿ ಮಂಗಳಕರ ವಾಗಿರುವುದರಿಂದ ಮನೆಯಲ್ಲಿ ಚೆಲ್ಲಿದಾಗ ಶುಭವೇ ವರುತು ಅಶುಭ ವಾಗಿರುವುದಿಲ್ಲ ಅರಿಶಿನ ಕುಂಕುಮವು ಚೆಲ್ಲಿದ ಕೆಲವೇ ದಿನಗಳ ಅಥವಾ ತಿಂಗಳುಗಳ ಅಂತರದಲ್ಲಿ ನಮ್ಮ ಮನೆಯಲ್ಲಿ ಶುಭಪ್ರದ ವಾದ ಕಾರ್ಯ ನೆರವೇರುತ್ತದೆ ಎಂದು ಮುನ್ಸೂಚನೆ ಆಗಿರುತ್ತದೆ ಕುಂಕುಮ ಅಥವಾ ಅರಿಶಿಣ ಚೆಲ್ಲುವುದು ಹೀಗಿರುವಾಗ ಇನ್ನು ಮುಂದೆ ಮನೆಯಲ್ಲಿ ಅರಿಶಿಣ ವಾಗಲಿ ಕುಂಕುಮ ವಾಗಲಿ ಚೆಲ್ಲಿದಾಗ ಅಶುಭವೇ ಎಂಬ ಚಿಂತೆಯನ್ನು ಬಿಟ್ಟು ಮುಂದೆ ಮನೆಯಲ್ಲಿ ನಡೆಯುವಂತಹ ಶುಭೋದಯಕವಾದ ಕಾರ್ಯದ ಬಗ್ಗೆ ಯೋಚಿಸಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.