ಬುದ್ಧಿವಂತರ ಲಕ್ಷಣಗಳು ಹೇಗಿರುತ್ತದೆ ಗೊತ್ತಾ

ಬುದ್ಧಿವಂತರ ಲಕ್ಷಣಗಳು ಹೇಗಿರುತ್ತದೆ ಗೊತ್ತಾ

ನಂಬರ್ 5. ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ವ್ಯಕ್ತಿಯು ಬುದ್ಧಿವಂತನಾಗಿ ಇರುತ್ತಾನೆ ಜೀನಿಯಸ್ ಆಗುವ ಎಲ್ಲಾ ಲಕ್ಷಣಗಳು ಅವನಲ್ಲಿ ಇರುತ್ತದೆ ಈ ವಿಷಯವನ್ನು ಅನೇಕ ರಿಸರ್ಚ್ ನಂತರ ವಿಜ್ಞಾನಿಗಳು ತಿಳಿಸಿದ್ದಾರೆ ಮನೋವೈದ್ಯರ ಪ್ರಕಾರ ಒಬ್ಬರೇ ಮಾತನಾಡಿಕೊಳ್ಳುವುದರಿಂದ ಬುದ್ಧಿಗೆ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ

ನಂಬರ್ 4 ತಡರಾತ್ರಿಯಾದರೂ ಜಾಗರಣೆ ಮಾಡುವುದು ಇತ್ತೀಚಿನ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ರಾತ್ರಿಯೇ ವರೆಗೂ ಕೆಲಸ ಮಾಡುವವರು ಹೆಚ್ಚಿನ ಬುದ್ಧಿವಂತರಾಗಿರುತ್ತಾರೆ ರಾತ್ರಿವೇಳೆಯಲ್ಲಿ ಲೇಟಾಗಿ ಮಲಗುವವರ ಐಕ್ಯೂ ಹೆಚ್ಚಾಗಿರುತ್ತದೆ ಬೇಗ ಮಲಗುವವರು ಐಕ್ಯೂ ಕಡಿಮೆಯಾಗಿರುತ್ತದೆ ರಾತ್ರಿವೇಳೆಯಲ್ಲಿ ಲೇಟಾಗಿ ಮಲಗುವವರ ಬುದ್ಧಿ ಹೆಚ್ಚಾಗಿ ಚುರುಕಾಗಿರುತ್ತದೆ ಇಂಥವರ ಪಟ್ಟಿಯಲ್ಲಿ ಅಬ್ದುಲ್ ಕಲಾಂ ಬಿಲ್ ಗೇಟ್ಸ್ ಫೇಸ್ಬುಕ್ ನ ಮಾಲಿಕರಾದ ಅಂತಹ ಮಾರ್ಕ್ ಜುಕರ್ಬರ್ಗ್ ಮೊದಲಾದವರು ರಾತ್ರಿ ಇಡಿ ಕೆಲಸ ಮಾಡಿಯೇ ಇಂತಹ ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ನಂಬಲಾಗಿದೆ

ನಂಬರ್ 3 ಕಡಿಮೆ ಸ್ನೇಹಿತರನ್ನು ಹೊಂದಿರುವವರು ವಿಜ್ಞಾನಿಗಳ ಪ್ರಕಾರ ಜೀನಿಯಸ್ ಗಳಿಗೆ ತುಂಬಾ ಕಡಿಮೆ ಸ್ನೇಹಿತರು ಇರುತ್ತಾರಂತೆ ಅವರು ಯಾವಾಗಲೂ ಹೆಚ್ಚಾಗಿ ಏಕಾಂತವನ್ನು ಬಯಸುತ್ತಾರೆ ಒಂಟಿಯಾಗಿ ಇರಲು ಇಷ್ಟಪಡುತ್ತಾರೆ

ನಂಬರ್ 2 ಕೈಬೆರಳಿನ ಉಗುರುಗಳ ಚಿಹ್ನೆಗಳು ಕೈ ಬೆರಳಿನ ಉಗುರುಗಳಲ್ಲಿ ಕೆಲವರಿಗೆ ಅರ್ಧಚಂದ್ರಾಕಾರದ ಸಿಂಬಲ್ ಇರುತ್ತದೆ ವೈಜ್ಞಾನಿಕ ಭಾಷೆಯಲ್ಲಿ ಇವುಗಳನ್ನು ಲುನನ ಎಂದು ಕರೆಯಲಾಗುತ್ತದೆ ಕೆಲವು ವ್ಯಕ್ತಿಗಳಲ್ಲಿ ಜೀನಿಯಸ್ ಗಳಾಗಿರುವ ಅವರಲ್ಲಿ ಕೆಲವು ಚಿಹ್ನೆಗಳು ಇರುತ್ತವಂತೆ ಅಂತಹದರಲ್ಲಿ ಉಗುರಿನಲ್ಲಿರುವ ರವಿಚಂದ್ರ ಬಿಳಿ ಬಣ್ಣದ ಗುರುತು ಒಂದು

ನಂಬರ್ 1 ಪದೇಪದೇ ಆಕಳಿಸುವುದು ಪದೇ ಪದೇ ಆ ಕಳಿಸುವವರ ಐಕ್ಯೂ ತುಂಬಾ ಚೆನ್ನಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಮತ್ತೆ ಇವರ ಬುದ್ಧಿವಂತಿಗೆ ಬೇರೆಯವರಿಗಿಂತ ಹೆಚ್ಚಾಗಿರುತ್ತದೆ ಕಾರಣ ಇಂತಹ ವ್ಯಕ್ತಿಗಳು ಹತ್ತರಿಂದ ಹದಿನೈದು ನಿಮಿಷ ಕೂತಲ್ಲೇ ನಿದ್ದೆ ಮಾಡುತ್ತಾರೆ ಇದನ್ನು ಇಂಗ್ಲಿಷಿನಲ್ಲಿ ಪವರ್ ನ್ಯಾಕ್ ಎಂದು ಸಹ ಕರೆಯುತ್ತಾರೆ ಪವನ್ ಯಾಕೆಂದರೆ ಚಿಕ್ಕ ನಿದ್ದೆ ಎಂದು ಅರ್ಥ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.