ದೀಪದಲ್ಲಿ ಶ್ರೇಷ್ಠವಾದ ದೀಪವನ್ನು ದೇವರ ಕೋಣೆಯಲ್ಲಿ 3 ಶುಕ್ರವಾರದ ದಿನ | ಹಚ್ಚಿದರೆ ನಿಮ್ಮಲ್ಲಿ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ, ದೀಪ ಪ್ರತಿಯೊಂದು ಮನೆಯ ಲಕ್ಷ್ಮಿಯ ಸಂಕೇತ. ದೀಪವಿಲ್ಲದ ಮನೆಯೇ ಇಲ್ಲ ಹೀಗಾಗಿ ದೀಪವನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ, ಇವತ್ತಿನ ದಿನ ದೀಪದ ಬಗ್ಗೆ ವಿಶೇಷ ಮಾಹಿತಿಯನ್ನ ಕೊಡ್ತೀನಿ ಬನ್ನಿ.


ಯಾರ ಮನೆಯಲ್ಲಿ ದಾರಿದ್ರ್ಯತೆ, ಹಣಕಾಸಿನ ಸಮಸ್ಯೆ, ಒಂದಲ್ಲ ಒಂದು ಅಡಚಣೆಗಳಿಗೆ ಸಿಲುಕಿರುತ್ತಾರೋ ಅವರು ಖಂಡಿತವಾಗಿ ತಮ್ಮ ಜೀವನದಲ್ಲಿ ಬೆಳಕು ಬರಲು ನಾವು ಹೇಳುವ ಈ ದೀಪವನ್ನು ಮೂರು ಶುಕ್ರವಾರ ಭಕ್ತಿ ಸಂಕಲ್ಪವನ್ನಿಟ್ಟುಕೊಂಡು ಹಚ್ಚಿದ್ದೆ ಆದಲ್ಲಿ ಬದಲಾವಣೆ ಖಂಡಿತ ಆಗೇ ಆಗುತ್ತದೆ. ಜೀವನದ ದರಿದ್ರ ಕಳೆದು ಬೆಳಕು ಆವರಿಸಿ ಮಹಾಲಕ್ಷ್ಮಿ ಮನೆಗೆ ಬಂದೆ ಬರುತ್ತಾಳೆ. ಅಷ್ಟಕ್ಕೂ ಆ ದೀಪವನ್ನು ಯಾವಾಗ ಹೇಗೆ ಹಚ್ಚಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಹಾಗಾಗಿ ನಾವು ತಿಳಿಸಿಕೊಡುವ ವಿಷಯವನ್ನು ಪೂರ್ಣವಾಗಿ ಓದಿ.


ಸ್ನೇಹಿತರೇ ಶುಕ್ರವಾರ ಎಂದರೆ ಸಾಮಾನ್ಯವಾಗಿ ಲಕ್ಷ್ಮೀಯ ದಿನ ಹಾಗಾಗಿ ಹೆಣ್ಣುಮಕ್ಕಳು ಸೂರ್ಯ ಹುಟ್ಟುವುದಕ್ಕೂ ಮುನ್ನ ತಲೆಸ್ನಾನವನ್ನು ಮಾಡ್ಕಂಡು ಈ ದೀಪವನ್ನು ಹಚ್ಚಿದರೆ ಮನೆಯಲ್ಲಿನ ಎಲ್ಲಾ ಸಮಸ್ಯೆ ನಿವಾರಣೆಯಾಗಿ ಐಶ್ವರ್ಯ ಮನೆಗೆ ಪ್ರಾಪ್ತಿಯಾಗುತ್ತದೆ, ಹಚ್ಚುವ ದೀಪ ಮಣ್ಣಿನ ಪಾತ್ರೆಯಿಂದ ಕೂಡಿರಬೇಕಾಗುತ್ತದೆ, ಆ ಮಣ್ಣಿನ ಪಾತ್ರೆಯ ಸುತ್ತ ಅರಿಶಿಣವನ್ನು ಹಚ್ಚಬೇಕಾಗುತ್ತದೆ, ಅರಿಶಿಣ ಹಚ್ಚಿದ ನಂತರ ಕಲ್ಲುಪ್ಪನ್ನು ಅದರ ಮೇಲೆ ಆಕ ಬೇಕಾಗುತ್ತದೆ ಏಕೆಂದರೆ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮಿ ಆ ಕಲ್ಲುಪ್ಪಿನಲ್ಲಿ ವಾಸವಿರುತ್ತಾಳಂತೆ, ಅದರ ಮೇಲೆ ಒಂದು ದೀಪವನ್ನು ಇಡಬೇಕು ಮತ್ತು ಅದಕ್ಕೂ ಸಹ ಅರಿಶಿಣವನ್ನು ಹಚ್ಚಬೇಕಾಗುತ್ತದೆ,

ನಂತರ ಆ ದೀಪಕ್ಕೆ ಅಕ್ಷತೆ ಕಾಳುಗಳನ್ನು ಹಾಕಬೇಕು, ಅಕ್ಷತೆ ಕಾಳುಗಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡಬೇಕು. ತದನಂತರ ಆ ಮೇಲುಗಡೆಯ ದೀಪಕ್ಕೆ ಎಳ್ಳೆಣ್ಣೆ ಹಾಕಬೇಕಾಗುತ್ತದೆ, ನಂತರ ಸ್ನೇಹಿತರೇ ಹತ್ತಿಯಿಂದ ಮಾಡಿದ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕಾಗುತ್ತದೆ ಮರೆಯದೆ ನೀವು ಇಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಂತರ ಈ ದೀಪವನ್ನು ದೇವರ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ದೇವರಿಗೆ ಮುಖವನ್ನ ಮಾಡಿ ಇಡಬೇಕಾಗುತ್ತದೆ, ಈ ಜ್ವಾಲೆ ದೇವರ ಎದುರು ಪ್ರಕಾಶಿಸಬೇಕು ನಂತರ ಮನೆಯಲ್ಲಿ ಕತ್ತಲು ಕಳೆದು ಬೆಳಕು ಬರಲು ಆರಂಭಿಸುತ್ತದೆ 3 ಶುಕ್ರ ವಾರಗಳಕಾಲ ಇದನ್ನು ಮಾಡುತ್ತಾ ಬಂದರೆ ತುಂಬಾನೆ ಒಳ್ಳೆಯದು .

ನಂತರ 3 ಶುಕ್ರವಾರಗಳ ಕಾಲ ಉಪ್ಪನ್ನು ಒಂದು ಕವರ್ ನಲ್ಲಿ ಶೇಕರಿಸುತ್ತ ಬನ್ನಿ. ನಂತರ ನೀವು ವ್ರತಾ ಮುಗಿದ ಬಳಿಕ ಶನಿವಾರದ ದಿನ ಆ ಉಪ್ಪನ್ನು ನಿರ್ಜನಾ ಪ್ರದೇಶದಲ್ಲಿ ಯಾರು ತುಳಿಯದ ಹಾಗೆ ಗಿಡದ ಬುಡಕ್ಕೆ ಹಾಕಿ ಬನ್ನಿ. ಈ ರೀತಿ ಮಾಡುವುದರಿಂದ ಅಷ್ಟ ಲಕ್ಷ್ಮಿಯರ ಅನುಗ್ರಹ ನಿಮಗೆ ಸಿಗುತ್ತದೆ. ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಂಸ, ಆಹಾರ ಅಥವಾ ಹೋಟೆಲ್ ನಿಂದ ಆಹಾರವನ್ನು ಮಾಡಲೇ ಬಾರದು. ಈ ನಿಯಮಗಳನ್ನು ಪಾಲಿಸಿದರೆ ನಿಮಗೆ ಪೂಜಾ ಪ್ರತೀಫಲ ಖಂಡಿತವಾಗಿ ದೊರೆಯುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.