ನಿನ್ನ ಮೇಲೆ ನಿನಗೆ ನಂಬಿಕೆ ಇದ್ರೆ ಭಯ ನಿನ್ನ ನೋಡಿ ಭಯಪಡುತ್ತದೆ

ನಿನ್ನ ಮೇಲೆ ನಿನಗೆ ನಂಬಿಕೆ ಇದ್ರೆ ಭಯ ನಿನ್ನ ನೋಡಿ ಭಯಪಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಭಯ ಏಕೆ ಈ ಭಯ ವೇದಿಕೆಯ ಮೇಲೆ ಎಲ್ಲರ ಎದುರು ನಿಂತು ಮಾತನಾಡಲು ಭಯ ಮತ್ತು ಯಾವುದಾದರೂ ಒಂದು ಹೊಸ ಕೆಲಸವನ್ನು ಪ್ರಾರಂಭಿಸುವಲು ಭಯ ಎಲ್ಲರ ಎದುರು ಮಾತನಾಡಲು ಭಯ ಏಕೆ ಈ ಭಯ ನಿನಗೆ ಒಂದು ವಿಷಯವನ್ನು ನೀನು ನೆನಪಿಟ್ಟುಕೋ ನೀನು ಭಯ ಮತ್ತು ಸಂಕೋಚದಿಂದ ಯಾವುದೇ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಭಯಪಡುವುದರಿಂದ ನಿನ್ನ ಸಮಸ್ಯೆಗಳು ಯಾವುದೇ ಕಾರಣಕ್ಕೂ ದೂರವಾಗುವುದಿಲ್ಲ

ಒಂದು ಬಾರಿ ನಿನಗೆ ನೀನೇ ಪ್ರಶ್ನೆ ಹಾಕಿಕೊಳ್ಳಿ ಯಾವುದಾದರೂ ಒಂದು ವಿಷಯವನ್ನು ಕಲಿಯುವ ಮೊದಲ ದಿನವನ್ನು ಮತ್ತು ಕಲಿತ ನಂತರದ ದಿನವನ್ನು ನೆನೆಸಿಕೊ ಇದರಲ್ಲಿ ಒಂದೇ ಬದಲಾವಣೆ ಮೊದಲನೆಯ ದಿನ ಬಿದ್ದು ಹೋಗುತ್ತೇನೆ ಎನ್ನುವ ಭಯ ನಂತರ ನಿನಗೆ ಭಯದ ಮಾತೇ ಇರುವುದಿಲ್ಲ ನಿನಗೆ ಭಯವಿದ್ದರೆ ಹೇಗೆ ಇರುತ್ತದೆ ಇಲ್ಲವೆಂದರೆ ಹೇಗೆ ಇರುತ್ತದೆ ಎಂದು ಅರ್ಥವಾಗಿದೆ ಅಲ್ಲವೇ

ಭಯ ಎನ್ನುವುದು ಒಂದು ಬೀದಿ ನಾಯಿ ಇದ್ದ ಹಾಗೆ ನೀನು ಭಯಪಟ್ಟಿ ಓಡಿ ಹೋದರೆ ನಿನ್ನ ಹಿಂದೆಯೇ ಬರುತ್ತದೆ ನೀನು ತಿರುಗಿ ನಿಂತರೆ ಅದೇ ಭಯಪಟ್ಟು ಓಡಿಹೋಗುತ್ತದೆ ವೇದಿಕೆಯ ಮೇಲೆ ನಿಂತು ಮಾತನಾಡಲು ಭಯ ಯಾರಾದರೂ ಏನನ್ನಾದರೂ ಅಂದುಕೊಳ್ಳುತ್ತಾರೆ ಎಂದು ಯಾರಾದರೂ ನಿನಗೆ ಗೇಲಿ ಮಾಡುತ್ತಾರೆ ಎನ್ನುವ ಭಯ ಒಂದು ವಿಷಯ ನೆನಪಿಟ್ಟುಕೋ, ನೀನು ಯಾವುದಾದರೂ ಕೆಲಸವನ್ನು ಮಾಡು ಅಥವಾ ಮಾಡದಿರು ಮಾತನಾಡುವವರು ನಿನ್ನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಈ ಜನರು ನೀನು ಹೆಚ್ಚು ನಕ್ಕರೆ ಹುಚ್ಚ ಎನ್ನುತ್ತಾರೆ

ನಗದೇ ಹೋದರೆ ಮೂಡ ಎಂದು ಕರೆಯುತ್ತಾರೆ ಮೌನವಾಗಿದ್ದರೆ ಅಮಾಯಕ ಎನ್ನುತ್ತಾರೆ, ಜಾಸ್ತಿ ಮಾತನಾಡಿದರೆ ಗರ್ವ ಎನ್ನುತ್ತಾರೆ ಒಂಟಿಯಾಗಿದ್ದರೆ ಏಕಾಂಗಿ ಎನ್ನುತ್ತಾರೆ ಎಲ್ಲರ ಜೊತೆ ತಿರುಗುತ್ತಿದ್ದರೆ ಪರೋಡಿ ಎನ್ನುತ್ತಾರೆ ಸಣ್ಣದಾಗಿ ಇದ್ದರೆ ಸೊಳ್ಳೆ ಎನ್ನುತ್ತಾರೆ ದಪ್ಪದಾಗಿ ಇದ್ದರೆ ಆನೆ ಎನ್ನುತ್ತಾರೆ ನಿನಗೋಸ್ಕರ ನೀನು ಏನೇ ಕೆಲಸ ಮಾಡಿದರೂ ನಿನ್ನನ್ನು ಸ್ವಾರ್ಥಿ ಎನ್ನುತ್ತಾರೆ

ಇದೇ ರೀತಿಯಲ್ಲಿ ನೀನು ಏನನ್ನಾದರೂ ಮಾಡಿದರು ಮಾಡದಿದ್ದರೂ ನಿನ್ನ ಬಗ್ಗೆ ಮಾತನಾಡುತ್ತಲೇ ಇರುತ್ತದೆ ಈ ಸಮಾಜ ಹಾಗಾದರೆ ನೀನು ಇವರ ಬಗ್ಗೆ ಹೆಚ್ಚು ಯೋಚನೆ ಮಾಡುವುದು ಸರಿಯಾ ಎಂದು ನೀನೇ ಯೋಚಿಸು ಯಾರಾದರೂ ಏನನ್ನಾದರೂ ಹೇಳಿದರು ಎಂದರೆ ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಅವರ ಮಾತನ್ನು ಕೇಳು, ಇಷ್ಟವಾದರೆ ಸ್ವೀಕರಿಸು ಇಲ್ಲವಾದರೆ ತಿರಸ್ಕರಿಸು ಗೊತ್ತಿಲ್ಲವೆಂದರೆ ಕೇಳಿ ತಿಳಿದುಕೋ ಏನನ್ನಾದರೂ ಅಂದುಕೊಳ್ಳುತ್ತಾರೆ ಎಂದು ತಲೆಕೆಡಿಸಿಕೊಳ್ಳಬೇಡ

ಗಾಯ ಮಾಡಿಕೊಳ್ಳಲು ಒಂದೇ ನಿಮಿಷ ಸಾಕು ಆ ಗಾಯ ವಾಸಿ ಮಾಡಿಕೊಳ್ಳಲು ತುಂಬಾ ದಿನಗಳೆ ಬೇಕು ಇದೇ ರೀತಿಯಲ್ಲಿ ಈ ಸಮಾಜ ಕೆಟ್ಟವನು ಎನ್ನಲು ಒಂದು ನಿಮಿಷ ಸಾಕು ಒಳ್ಳೆಯವನು ಎನಿಸಿಕೊಳ್ಳಲು ತುಂಬಾ ದಿನಗಳು ಬೇಕು ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದುಕೊಂಡರೆ ಅದನ್ನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಅದನ್ನು ಮಾಡು ನೀನು ಈ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಬಂದರೆ ಆ ಮಾತುಗಳು ಯಾವುದು ಸಹ ನಿಲ್ಲುವುದಿಲ್ಲ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.