ದೇವರ ಪೂಜೆ ಮಾಡುವ ವೇಳೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ದೇವರ ಪೂಜೆ ಮಾಡುವ ವೇಳೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಸ್ನೇಹಿತರೆ ಯಾವುದೇ ವ್ಯಕ್ತಿಯು ಯಾವುದೇ ಜಾತಿ ಇರಲಿ ಯಾವುದೇ ಧರ್ಮ ಆಗಿರಲಿ ಪ್ರತಿಯೊಬ್ಬ ಮನೆಯಲ್ಲಿ ಒಂದು ದೇವರ ಫೋಟೋ ಇದ್ದೇ ಇರುತ್ತದೆ ಪ್ರತಿದಿನ ದೇವರ ಪೂಜೆ ದೇವರ ಕಾರ್ಯಗಳು ನಡೆದೇ ನಡೆಯುತ್ತದೆ ದೇವರನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿದಿನ ನಾನಾಬಗೆಯ ಪೂಜೆಯನ್ನು ಮಾಡುತ್ತಾರೆ ಪ್ರತಿದಿನ ಭಗವಂತನನ್ನು ನೆನೆಯಲು ಪ್ರಯತ್ನಿಸುತ್ತಾರೆ ಹಾಗೆ ಭಗವಂತನ ಹೇಗೆ ಬೇಕೋ ಹಾಗೆ ಪೂಜೆ ಮಾಡಿದರೆ ನಮಗೆ ಫಲಿಸುವುದಿಲ್ಲ ಪೂಜೆಯ ಜೊತೆಗೆ ಕೆಲವು ಶ್ರದ್ಧಾಭಕ್ತಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಮಗೆ ಪೂಜೆಯನ್ನು ಮಾಡುವಾಗ ಎಲ್ಲರೂ ಸಹ ಕೆಲವೊಂದು ತಪ್ಪುಗಳನ್ನು ಮಾಡಿ ಮಾಡುತ್ತಾರೆ ಆದರೆ ನೀವು ಮಾಡುವ ತಪ್ಪನ್ನು ಇದು ಸಣ್ಣ ತಪ್ಪು ದೊಡ್ಡ ತಪ್ಪಲ್ಲ ಎಂದು ಪೂಜೆ ಮಾಡಿದರೆ ಇದು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ ಈಗ ನಾವು ಒಂದೇ ಒಂದು ಸಣ್ಣ ತಪ್ಪು ಆಗದೆ ದೇವರ ಪೂಜೆಯನ್ನು ಮಾಡುವುದು ಹೇಗೆ ಎಂದು ತಿಳಿಸಿ ಕೊಡುತ್ತೇವೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಎಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ ಅದೇ ದೇವಮಂದಿರ ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲ ಪ್ರತಿಯೊಬ್ಬರ ಮನೆಯಲ್ಲೂ ಬೆಳಗ್ಗೆ ಅಥವಾ ಸಂಜೆ ಪೂಜೆ ನಡೆದ ನಡೆಯುತ್ತದೆ ಆದರೆ ದೇವರ ವಿಗ್ರಹವನ್ನು ಪೂಜೆ ಮಾಡುವುದು ಸ್ವಲ್ಪ ಕಷ್ಟ ವಾರದಲ್ಲಿ ಎರಡು ದಿನ ದೇವರ ಫೋಟೋ ತಗೋ ದೇವರ ಮೂರ್ತಿಯನ್ನು ವರಿಸಿ ಅದಕ್ಕೆ ಗಂಧ ಕುಂಕುಮವನ್ನು ಹಚ್ಚಿ ಭಗವಂತನನ್ನು ಸಿಂಗರಿಸುತ್ತಾರೆ ಇದು ಪ್ರತಿಯೊಬ್ಬ ಆಸ್ತಿಕರ ಮನೆಯಲ್ಲಿ ನಡೆಯುವ ಪದ್ಧತಿ ಹೀಗೆ ಪೂಜೆ ಮಾಡುವಾಗ ನೀವು ಸ್ವಲ್ಪ ಹುಷಾರಾಗಿ ಇರಬೇಕು ಏಕೆಂದರೆ ಮಾಡುವ ಕೆಲವು ಸಣ್ಣ ಸಣ್ಣ ಎಡವಟ್ಟುಗಳು ನಿಮ್ಮ ಬದುಕನ್ನು ಹಾಳು ಮಾಡಿಬಿಡುತ್ತದೆ ಮೊದಲನೆಯದಾಗಿ ದೇವರ ಫೋಟೋ ದೇವರ ಮೂರ್ತಿಯನ್ನು ಪೂಜೆ ಮಾಡುವ ಮುನ್ನ ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ತಿಳಿದುಕೊಂಡಿರಬೇಕು ಯಾವುದೇ ಕಾರಣಕ್ಕೂ ದೇವರ ಮೂರ್ತಿಯನ್ನು ಆಗಲಿ ಅಥವಾ ದೇವರ ಫೋಟೋವನ್ನು ಆಗಲಿ ಒಂದೇ ಕೈಯಲ್ಲಿ ದೇವರ ತಲೆಯ ಭಾಗವನ್ನು ಹಿಡಿದು ಎತ್ತಬಾರದು ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನವೂ ಸೂತ್ರ ಹರಿದ ಗಾಳಿಪಟದಂತೆ ಹಾಗುತ್ತದೆ

ಎಲ್ಲಿ ಸ್ವಚ್ಛತೆ ಇರುತ್ತದೆ ಜಾಗದಲ್ಲಿ ದೇವರು ನಿಲ್ಲಿಸಿರುತ್ತಾರೆ ಈ ಕಾರಣದಿಂದ ದೇವರು ಇರುವ ಜಾಗ ದೇವಸ್ಥಾನವು ಯಾವಾಗಲೂ ಸದಾ ಸ್ವಚ್ಛತೆಯಿಂದ ಇರಬೇಕು ದೇವರನ್ನು ಸಿಂಗರಿಸುವ ಮೊದಲು ಅರಿಶಿನ-ಕುಂಕುಮ ಗಂಧವನ್ನು ಹಚ್ಚುವುದು ಇದ್ದೇ ಇರುತ್ತದೆ ಹೀಗೆ ಗಂಗಾ ಕುಂಕುಮವನ್ನು ಹಚ್ಚುವಾಗ ಎಲ್ಲೆಂದರಲ್ಲಿ ಹಚ್ಚಬೇಡಿ ಏಕೆಂದರೆ ದೇವರ ಹಣೆಗೆ ಇಡುವ ಕುಂಕುಮ ದೇವರ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ ನೀವು ಇಂದಿಗೂ ಸಹ ಈ ತಪ್ಪುಗಳನ್ನು ಮಾಡಬೇಡಿ ಯಾವಾಗಲೂ ಅರಿಶಿನ ಕುಂಕುಮ ಗಂಧ ದೇವರ ತಲೆಯ ಮೇಲೆ ಇರಬೇಕು ಕಣ್ಣು ಮತ್ತು ಮುಖ ಮುಚ್ಚಿಕೊಳ್ಳುವಂತೆ ಹೆಚ್ಚಬಾರದು ಇದು ಅಪಶಕುನ ದೇವರ ಕಣ್ಣು ಮುಚ್ಚಿ ಕುಳಿತರೆ ನಿಮ್ಮನ್ನು ಕಾಪಾಡುವುದು ಯಾರು ದೇವರಿಗೆ ಹೂಗಳನ್ನು ಅರ್ಪಿಸುವುವಾಗ ತುಂಬಾ ನಾಜೂಕಿನಿಂದ ಇರಬೇಕು ಸಾಕಷ್ಟು ಹೂವುಗಳು ದೇವರ ಮೂರ್ತಿಯ ಮುಚ್ಚಿಹಾಕುವಂತೆ ಸಿಂಗಾರವನ್ನು ಮಾಡಬೇಡಿ ದೇವರಿಗೆ ಹೂವನ್ನು ಹಾಕಿದರೆ ದೇವರು ಇಷ್ಟಪಡುತ್ತಾನೆ ನಿಜ ಆದರೆ ದೇವರೇ ಮುಚ್ಚಿ ಹೋಗುವಷ್ಟು ಹಾಕಬಾರದು ಯಾವುದೇ ಕಾರಣಕ್ಕೂ ಹೂವಿನಿಂದ ದೇವರ ಮರವನ್ನು ಮುಚ್ಚಬಾರದು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.