ಧನಸ್ಸು ರಾಶಿಯ ನವೆಂಬರ್ ತಿಂಗಳ ಭವಿಷ್ಯ

ಧನಸು ರಾಶಿಯ ನವೆಂಬರ್ ತಿಂಗಳ ಭವಿಷ್ಯ

ಈ ಮಾಸ ಧನಸ್ಸು ರಾಶಿಯವರಿಗೆ ತುಂಬಾ ಧನಲಾಭವಾಗುತ್ತದೆ ಈ ತಿಂಗಳಿನಲ್ಲಿ ಧನಸು ರಾಶಿಯ ಕೆಲವರಿಗೆ ವಿವಾಹ ಭಾಗ್ಯವು ಸಹ ಕೂಡಿಬರುತ್ತದೆ ಮತ್ತು ಕೆಲವರಿಗೆ ಸಂತಾನ ಭಾಗ್ಯವೂ ಸಹ ಇದೆ ಮತ್ತು ಪುರುಷರಿಗೆ ಹೆಂಡತಿಯ ಕಡೆಯಿಂದ ಆಸ್ತಿಗಳು ಬರುವ ಯೋಗವು ಸಹ ನಿಮಗೆ ಇದೆ ಮತ್ತು ಸಂತೋಷವು ನಿಮಗೆ ಉಂಟಾಗುತ್ತದೆ ನಿಮ್ಮ ಆರೋಗ್ಯವು ಸಹ ಈ ತಿಂಗಳು ಉತ್ತಮವಾಗಿರುತ್ತದೆ ಮತ್ತು ಈ ತಿಂಗಳು ನಿಮಗೆ ಶುಭಸಮಾರಂಭಗಳು ಆಗುತ್ತದೆ ಮತ್ತು ಅಭಿವೃದ್ಧಿಯ ಸಹ ಈ ತಿಂಗಳಿನಲ್ಲಿ ನಿಮಗೆ ಹೆಚ್ಚಾಗುತ್ತದೆ ಭೂ ವ್ಯವಹಾರ ದಿಂದ ನಿಮಗೆ ಹೆಚ್ಚಿನ ಲಾಭವಿದೆ

ಮತ್ತು ಆಸ್ತಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇದು ನಿಮಗೆ ಉತ್ತಮವಾದ ಸಮಯವಿದೆ ಮತ್ತು ಸರ್ಕಾರಿ ಕೆಲಸ ಇರುವವರಿಗೆ ಹೆಚ್ಚಿನ ಜಯವನ್ನು ಗಳಿಸುತ್ತೀರಾ ಮತ್ತು ನಿಮ್ಮ ಆಸ್ತಿಯ ಪ್ರಮಾಣ ಈ ತಿಂಗಳು ಹೆಚ್ಚಾಗುತ್ತದೆ ಈ ತಿಂಗಳು ನೀವು ಹೆಸರು ಮತ್ತು ಲಾಭವನ್ನು ಗಳಿಸುತ್ತೀರಾ ಮತ್ತು ಈ ತಿಂಗಳು ನಿಮಗೆ ಅವಶ್ಯಕತೆ ಇರುವ ವಸ್ತುಗಳಿಂದ ಹೆಚ್ಚಿನ ಸಂತೋಷ ಇರುತ್ತದೆ

ನಿಮ್ಮ ಸ್ವಂತ ಕೆಲಸದಲ್ಲಿ ಹೆಚ್ಚಿನ ಜಯವನ್ನು ಗಳಿಸುತ್ತಿರುವುದು ಈ ತಿಂಗಳ ನಿಮಗೆ ಹೆಚ್ಚಿನ ಉಡುಗೊರೆ ಬಹುಮಾನಗಳು ಬರುತ್ತದೆ ಈ ತಿಂಗಳು ರಾಜಕೀಯದಲ್ಲಿರುವವರು ಮತ್ತು ಸರ್ಕಾರಿ ಕೆಲಸದಲ್ಲಿ ಇರುವವರ ಭವಿಷ್ಯವು ದೀಪಾವಳಿಯ ನಂತರ 15ನೇ ತಾರೀಖಿನವರೆಗೆ ಉತ್ತಮವಾಗಿರುತ್ತದೆ ನಂತರ ದಿನಗಳಲ್ಲಿ ಅಷ್ಟು ಉತ್ತಮವಾಗಿ ಇರುವುದಿಲ್ಲ ಈ ತಿಂಗಳು ವಿದ್ಯಾರ್ಥಿಗಳು ಓದುವಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಿರುವ ಈ ತಿಂಗಳು ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದರೆ ಉತ್ತಮವಾಗಿ ತೇರ್ಗಡೆ ಹೊಂದುತ್ತದೆ ಈ ತಿಂಗಳಿನಲ್ಲಿ ಬರಹಗಾರರು ಮುದ್ರಕರು ಪ್ರಕಾಶಕರು ಪುಸ್ತಕ ವ್ಯಾಪಾರಿಗಳು ಮತ್ತು ವಕೀಲರು ಈ ಮಾಸವು ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ಈ ತಿಂಗಳು ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಭೋಗವಸ್ತು ವ್ಯಾಪಾರಿಗಳು ಹೆಚ್ಚಿನ ವ್ಯಾಪಾರ ಇರುತ್ತದೆ ಮತ್ತು ಸಿನಿಮಾ ನಟ-ನಟಿಯರು ಕಲೆಗಾರರು ಕಲಾವಿದರು ಹೆಚ್ಚಿನ ಲಾಭವನ್ನು ಸಹ ಕಳಿಸುತ್ತೀರಾ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.