ನೂರಾರು ಸಮಸ್ಯೆಗಳು ಅನ್ನೋರು ಕಾರ್ತಿಕ ಮಾಸದಲ್ಲಿ ವಿಶೇಷ ದೀಪ ಹಚ್ಚಿ ಶುಭಫಲಗಳನ್ನು ಪಡೆದುಕೊಳ್ಳಿ.

ತುಂಬ ವಿಶೇಷವಾದ ಮಾತೇನೆಂದರೆ ಕಾರ್ತಿಕ ಮಾಸ ಎಂದು ನಾವು ಹೇಳಬಹುದಾಗಿದೆ ಕಾರ್ತಿಕ ಮಾಸ ಒಂದು ತುಂಬಾ ಅದ್ಭುತವಾದ ಮಾಸವಾಗಿದೆ ಹಿಂದೂ ಕ್ಯಾಲೆಂಡರ್ ನ ಪ್ರಕಾರ ನವೆಂಬರ್ ನಾಲ್ಕರಿಂದ ಐದು ನೇ ತಾರೀಖಿನವರೆಗೂ ಕಾರ್ತಿಕ ಮಾಸ ಇರುತ್ತದೆ ಈ ಒಂದು ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅನೇಕ ವಿಶೇಷ ಪದಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ ಒಂದು ಮಾಸದಲ್ಲಿ ಈಶ್ವರನ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯುತ್ತವೆ ಇರುತ್ತದೆ ಈ ಒಂದು ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡುವುದರಿಂದ ತುಂಬಾನೇ ತುಂಬಾ ಲಾಭವನ್ನು ಪಡೆಯಬಹುದಾಗಿದೆ ತುಂಬಾ ಹೆಚ್ಚು ಉಳಿಯುವಂತ ದೇವರು ಎಂದರೆ ಈಶ್ವರ ಶಂಭೋ ಎಂದರೆ ಭಕ್ತರ ನೆರವೇರಿಕೆ ಗಳನ್ನು ಹಿಡಿಯುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ ಈ ಒಂದು ಮಾಸದಲ್ಲಿ ಕೆಲವೊಂದು ದೀಪಗಳನ್ನು ಬೆಳಗುವುದರಿಂದ ನಮ್ಮ ಕಷ್ಟಗಳು ಬೇಗ ಕರಗುತ್ತದೆ ಹೀಗಾಗಿ ಒಂದು ಮಾಸದಲ್ಲಿ ಪ್ರತಿಯೊಂದು ದೇವಾಲಯದಲ್ಲಿ ದೀಪಾರಾಧನೆ ಮಾಡುತ್ತಾರೆ ಇವಂದು ಕಾರ್ತಿಕಮಾಸದಲ್ಲಿ ಈ ರೀತಿಯ ದೀಪವನ್ನು ಹಚ್ಚುವುದು ತುಂಬಾ ಶ್ರೇಷ್ಠವಾಗಿರುತ್ತದೆ ಇದರಲ್ಲಿ ಒಂದು ಬಗೆಯ ದೀಪವನ್ನು ಈಗ ನಾವು ತಿಳಿದುಕೊಳ್ಳೋಣ .

ಈ ಒಂದು ಕಾರ್ತಿಕಮಾಸದಲ್ಲಿ ಬೆಳಗಿನ ಜಾವ ಬೇಗ ಎದ್ದು ಸ್ನಾನ ಮಾಡಿ ರೆಡಿಯಾಗುವುದು ತುಂಬಾ ಉತ್ತಮವಾದ ಫಲವನ್ನು ನೀಡುತ್ತದೆ ಈ ಒಂದು ಕಾರ್ತಿಕಮಾಸದಲ್ಲಿ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡುವುದರಿಂದ ವಿಶೇಷವಾದ ಲಾಭಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ ಸೂರ್ಯ ಉದಯಿಸುವ ಮೊದಲು ನೀವು ದೀಪವನ್ನು ಹಚ್ಚಿ ತುಳಸಿಕಟ್ಟೆಯ ಮುಂದೆ ದೀಪವನ್ನು ಇಟ್ಟರೆ ನಿಮ್ಮ ಮನೆಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಹೀಗಾಗಿ ವರ್ಷಕ್ಕೊಮ್ಮೆ ಬರುವ ಇತಿಹಾಸದ ಲಾಭವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಆದಷ್ಟು 5:00 ಮನೆಯನ್ನು ಸ್ವಚ್ಛಗೊಳಿಸಿ ನೀವು ಸ್ನಾನ ಮಾಡಬೇಕು ಹೀಗಾಗಿ ಸಂಜೆ 5 ಗಂಟೆಗೆ ಸಹ ಮನೆಯ ಮುಂದೆ ದೀಪವನ್ನು ಹಚ್ಚುವುದರಿಂದ ತುಂಬಾ ವಿಶೇಷವಾದ ಧನಲಾಭವನ್ನೂ ಸಹ ನಾವು ಪಡೆಯಬಹುದಾಗಿದೆ .

ಮೊದಲನೆಯದಾಗಿ ಒಂದು ಪೇಪರ್ ಪ್ಲೇಟ್ ಅಥವಾ ಅಡಿಕೆಯ ಪ್ಲೇಟನ್ನು ತೆಗೆದುಕೊಂಡು ಇದರಲ್ಲಿ ಐದು ವಿಡಿಯೋ ಅಕ್ಕಿಯನ್ನು ಹಾಕಬೇಕು ಮತ್ತು ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ಈ ದೀಪದ ಒಳಗೆ 365 ಭತ್ತಿ ಎಂದು ಬರುತ್ತದೆ ಇದನ್ನು ನೀವೇ ಪದ ಒಳಗೆ ಹಾಕಿ ಹಚ್ಚಬೇಕು ಮತ್ತು ಆದಷ್ಟು ಇದಕ್ಕೆ ನೀವು ಎಣ್ಣೆ ಅಥವಾ ತುಪ್ಪವನ್ನು ದೀಪವನ್ನು ಹಚ್ಚುವುದು ಉತ್ತಮ ನಂತರ ನೀವು ದೀಪಕ್ಕೆ ಅರಿಶಿನ-ಕುಂಕುಮ ದಿಂದ ಅಲಂಕಾರ ಮಾಡಬೇಕು ನಂತರ ನೀವು ದೀಪದ ಸುತ್ತ ಹೂವಿನಿಂದ ಅಲಂಕಾರ ಮಾಡಿ ನಂತರ ಅದರ ಜೊತೆ ಎಲೆಅಡಿಕೆ ಬಾಳೆಹಣ್ಣು ಇಟ್ಟು ದೀಪಕ್ಕೆ ಪೂಜೆಯನ್ನು ಮಾಡಿ ನಂತರ ಇದನ್ನು ದೇವಾಲಯದಲ್ಲಿ ಶಿವನಿಗೆ ಪೂಜೆಯನ್ನು ಮಾಡಬೇಕು ಈ ರೀತಿ ಮಾಡಿದರೆ ನೀವು ವಿಶೇಷವಾದ ಲಾಭಗಳನ್ನು ಪಡೆಯಬಹುದಾಗಿದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.