ದಿನಾ ರಾತ್ರಿ ಕೆಟ್ಟ ಕನಸು ಬಿದ್ದರೆ ಮಲಗುವ ಮುನ್ನ ಈ ಪರಿಹಾರ ಮಾಡಿ

ದಿನಾ ರಾತ್ರಿ ಕೆಟ್ಟ ಕನಸು ಬಿದ್ದರೆ ಮಲಗುವ ಮುನ್ನ ಈ ಪರಿಹಾರ ಮಾಡಿ

ರಾತ್ರಿ ಮಲಗಿದಾಗ ಕೆಟ್ಟ ಕನಸು ಬಿದ್ದು ಬೆಚ್ಚಿ ಎದ್ದು ಏಳುವುದು. ಮತ್ತು ನಿದ್ದೆ ಹಾಳಾಗುವುದು ರಾತ್ರಿ ಎದ್ದ ನಂತರದಲ್ಲಿ ನಿದ್ದೆ ಬಾರದೆ ಇರುವುದು ಈ ರೀತಿಯಾದ ಸಮಸ್ಯೆಗಳು ಹಲವು ಜನರನ್ನು ಕಾಡುತ್ತಿರುತ್ತದೆ.
ಹಾಗೂ ಈ ಸಮಸ್ಯೆಗೆ ಪರಿಹಾರ ಏನೆಂದು ಎಷ್ಟೇ ಹುಡುಕಿದರೂ ಪರಿಹಾರ ಸಿಗುತ್ತಿರುವುದು ಇಲ್ಲ. ಇದಕ್ಕೆ ಪರಿಹಾರವೆಂದರೆ ಆಂಜನೇಯ ಸ್ವಾಮಿ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಯಾವುದೇ ರೀತಿಯಾದಂತಹ ಕೆಟ್ಟ ಕನಸುಗಳು ನಮಗೆ ಬೀಳುವುದಿಲ್ಲ ಆಂಜನೇಯ ಸ್ವಾಮಿಯ ಶಕ್ತಿಯೊಂದು ಇದ್ದರೆ ಸಾಕು ನಮಗೆ ಸುಖವಾದ ನಿದ್ದೆ ಕೂಡ ಬಂದುಬಿಡುತ್ತದೆ ಹಾಗೂ ಬೆಳಗ್ಗೆ ಏಳುವಾಗ ಆಂಜನೇಯ ಸ್ವಾಮಿಯನ್ನು ನೆನೆಸಿಕೊಂಡು ನಾವು ಇದ್ದರೆ ಸಾಕು ದಿನದಲ್ಲಿ ಮಾಡುವ ಕೆಲಸವೆಲ್ಲವೂ ಸಹ ನಮಗೆ ಜಯವನ್ನು ತಂದುಕೊಡುತ್ತದೆ. ರಾತ್ರಿ ಮಲಗುವ ಮುನ್ನ ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ನಮಗೆ ಯಾವುದೇ ರೀತಿಯಾದಂತಹ ಕೆಟ್ಟ ಕನಸುಗಳು ಬೀಳುವುದಿಲ್ಲ.
ಆ ಒಂದು ಮಂತ್ರ ಏನೆಂದರೆ…

ರಾಮಸ್ಕಂದಂ ಹನುಮಂತನ್ ವೈನತೇಯಂ ವೃಕೋದರಂ ಪ್ರಯೇನಿಶು ಸ್ಮರೇನಿತ್ಯಂ ದುಸ್ವಪ್ನಂ ನಷ್ಯತಾ

ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ನಿಮಗೆ ಯಾವುದೇ ಕಾರಣಕ್ಕೂ ಕೆಟ್ಟ ಕನಸುಗಳು ಎಂಬುವುದು ನಿಮಗೆ ಬೀಳಲು ಸಾಧ್ಯವಿಲ್ಲ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.