ಈ ಒಂದು ಸೂಚನೆ ನಿಮ್ಮ ಜೀವನದ ಅದೃಷ್ಟ ತೋರಿಸುತ್ತದೆ

ಈ ಒಂದು ಸೂಚನೆ ನಿಮ್ಮ ಜೀವನದ ಅದೃಷ್ಟ ತೋರಿಸುತ್ತದೆ

ನಮಸ್ಕಾರ ಸ್ನೇಹಿತರೆ,ಜೀವನದಲ್ಲಿ ಅದೃಷ್ಟ ಎದುರಾಗುತ್ತದೆ ಎನ್ನುವುದನ್ನು ತೋರಿಸುತ್ತದೆ ಈ ಒಂದು ಶುಭ ಸಂಕೇತಗಳು ಹೌದು ಸ್ನೇಹಿತರೆ ಅದು ಯಾವುದೆಂದು
ಜೀವನ ಅಂದಮೇಲೆ ಒಳ್ಳೆಯದು-ಕೆಟ್ಟದ್ದು ಎರಡು ಇರುತ್ತದೆ ಹಾಗಾಗಿ ಜೀವನದಲ್ಲಿ ಏನೇ ಎದುರಾದರೂ ಸಮರ್ಥವಾಗಿ ಎದುರಿಸಲು ಸಿದ್ಧರಿರಬೇಕು ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಕೆಟ್ಟ ಸಮಯವನ್ನು ಎದುರಿಸಲು ನೋಡುತ್ತಿರುತ್ತಾನೆ ಆದರೆ ಕೆಟ್ಟ ಸಮಯದ ನಂತರ ಒಳ್ಳೆ ಸಮಯ ಮತ್ತು ಸಂತೋಷದ ಸಮಯವು ಬರುತ್ತದೆ ಎನ್ನುವುದು ನೆನಪಿನಲ್ಲಿಡಿ ಮತ್ತು ಜ್ಯೋತಿಷ್ಯದ ಮತ್ತು ಶಕುನದ ಪ್ರಕಾರ ಒಳ್ಳೆ ಸಮಯ ಬಂದಾಗ ಅದರ ಚಿನ್ಹೆಗಳು ಮುಂಚಿತವಾಗಿಯೇ ಸಿಗುವುದಕ್ಕೆ ಪ್ರಾರಂಭಿಸುತ್ತವೆ ಸ್ನೇಹಿತರೆ ಆ ಸಂಕೇತಗಳು ಯಾವುದು ಎಂದು ನೋಡುವುದಾದರೆ

ಮನೆಯಲ್ಲಿ ತುಳಸಿ ಗಿಡವು ಇದ್ದಕ್ಕಿದ್ದಂತೆ ಗಾಢವಾಗಿ ಬೆಳೆದರೆ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಇನ್ನು ಎರಡನೆಯದಾಗಿ ಹೇಳುವುದಾದರೆ ನಿಮ್ಮ ಮನೆ ಅಂಗಳ ಅಥವಾ ಬಾಲ್ಕನಿಯಲ್ಲಿ ಗುಬ್ಬಚ್ಚಿಯು ಇದ್ದಕ್ಕಿದ್ದಂತೆ ಬಂದರೆ ಅಥವಾ ಅದರ ಚಿಲಿಪಿಲಿ ಕೇಳಿದರೆ ತಕ್ಷಣ ಅದಕ್ಕೆ ನೀರು ಧನ್ಯ ನೀಡಿ ಯಾಕೆಂದರೆ ಈ ಗುಬ್ಬಚ್ಚಿಗಳು ನಿಮ್ಮ ಮನೆಗೆ ಆಗಮಿಸಲಿರುವ ಸಂತೋಷದ ಸಂಕೇತವಾಗಿರುತ್ತದೆ

ಇನ್ನು ಮೂರನೆಯದಾಗಿ ಎಕ್ಕದ ಗಿಡ ಏಕಾಏಕಿ ಮನೆಯ ಮುಂದೆ ಅಥವಾ ಒಳಗೆ ಎಕ್ಕದ ಗಿಡ ಬೆಳೆದರೆ ತುಂಬಾ ಶುಭವಾಗಿರುತ್ತದೆ ಇದು ನಿಮ್ಮ ಜೀವನದಲ್ಲಿ ಬಹಳಷ್ಟು ಹಣ ಮತ್ತು ಸಮೃದ್ಧಿಯನ್ನು ಪಡೆಯುವ ಪೂರ್ವ ಸೂಚಕ ವಾಗಿರುತ್ತದೆ ಇನ್ನು ನಾಲ್ಕನೆಯದಾಗಿ ಮನೆಯ ಮುಂದೆ ಹಸು ಸಗಣಿ ಹಾಕಿದರೆ ಅಥವಾ ನಡೆದಾಡುವಾಗ ಹಠಾತ್ತನೆ ನಿಂತರೆ ಖಂಡಿತವಾಗಿಯೂ ಅದಕ್ಕೆ ತಿಂಡಿ ನೀಡಿ ಈ ಚಿನ್ಹೆ ಯು ತುಂಬಾ ಮಂಗಳಕರ ವಾಗಿರುತ್ತದೆ ಇದು ಕೂಡ ಹಣ ಪಡೆಯುವ ಸಂಕೇತವಾಗಿರುತ್ತದೆ ಇನ್ನು ಐದನೆಯದಾಗಿ ನಿಮ್ಮ ಮನೆಗೆ ಬಿಳಿ ಪಾರಿವಾಳ ಬಂದು ಕುಳಿತರೆ ಕೆಟ್ಟ ಸಮಯ ಮುಗಿದಿದೆ ಮತ್ತು ಈಗ ಸುವರ್ಣ ದಿನಗಳು ಪ್ರಾರಂಭವಾಗಲಿವೆ ಎಂದು ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.