ಈ ರಾಶಿಯವರು ಮೊದಲ ನೋಟಕ್ಕೆ ಎಲ್ಲರ ಗಮನವನ್ನು ಸೆಳೆಯುತ್ತಾರಂತೆ

ಈ ರಾಶಿಯವರು ಮೊದಲ ನೋಟಕ್ಕೆ ಎಲ್ಲರ ಗಮನವನ್ನು ಸೆಳೆಯುತ್ತಾರಂತೆ

ನಮಸ್ಕಾರ ಸ್ನೇಹಿತರೆ, ನೋಡಿ ಈ ರಾಶಿಯವರು ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆಯುತ್ತಾರೆ ಈ ರಾಶಿಯವರು, ಯಾಕೆ ಗೊತ್ತಾ ನೋಡಿದಾಗ ಅವರ ನಗು ಎತ್ತರ ಡಿಂಪಲ್ ಮತ್ತೆ ಈ ರೀತಿಯ ಅನೇಕ ವಿಚಾರಗಳಲ್ಲಿ ಇತರರನ್ನು ಆಕರ್ಷಿಸುತ್ತಾರೆ ಅವರ ವ್ಯಕ್ತಿತ್ವವೇ ಕೆಲವೊಮ್ಮೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ವ್ಯಕ್ತಿಗಳು ನೋಡಿದಾಕ್ಷಣ ಆಕರ್ಷಣೆಯಾಗಲು ಕೆಲವೊಮ್ಮೆ ಅವರ ರಾಶಿಫಲ ಕೂಡ ಕಾರಣ ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿಚಕ್ರದ ಗಳಿಂದಾಗಿ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡಲಾಗುವುದು, ಅದರಂತೆ ಈ ರಾಶಿಯ ಜನರು ಕೂಡ ಇತರರನ್ನು ಆಕರ್ಷಿಸುತ್ತಾರೆ.
ಸ್ನೇಹಿತರೆ ಹಾಗಾದರೆ ಆ ರಾಶಿಯವರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆದಾಗಿ “ಸಿಂಹ ರಾಶಿ” ಈ ಸಿಂಹ ರಾಶಿ ಜನರನ್ನು ರಾಜ ಮತ್ತು ರಾಣಿಯರು ಎನ್ನಲಾಗಿದೆ ಮತ್ತು ಈ ರಾಶಿಯವರು ನಿಮ್ಮ ಸುತ್ತ ಇದ್ದರು ಎಂದರೆ ಅವರು ನಿಮ್ಮನ್ನು ಆಕರ್ಷಿಸದೇ ಇರಲಾರದು ಅವರ ಮಾತುಗಳು ನೇರವಾಗಿ ಹೃದಯಕ್ಕೆ ತಲುಪುತ್ತವೆ, ಇವರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತೇವೆ ಕೆಲವೊಮ್ಮೆ ಇವರಿಗೆ ಅಹಂಕಾರ ಎನಿಸಿದರೂ ಇವರು ಜನರನ್ನು ಆಕರ್ಷಿಸುವಲ್ಲಿ ಬೀಳುವುದಿಲ್ಲ.
ಎರಡನೆಯದಾಗಿ “ಕುಂಭರಾಶಿ” ಇವರು ಮಾತನಾಡುವ ಮಾತುಗಳು ಇವರು ಎಷ್ಟು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಇರುತ್ತಾರೆ ಎಂಬುದನ್ನು ತಿಳಿಸುತ್ತದೆ, ಹಾಗೂ ಇವರು ಬಹಳ ಬೇಗ ನಿಮ್ಮ ಹೃದಯವನ್ನು ಗೆಲ್ಲುತ್ತಾರೆ. ಗಕಠಿಣ ಪರಿಶ್ರಮಿಗಳು ಆಗಿರುವ ಇವರು ಕೆಲವೊಮ್ಮೆ ವಿಚಲಿತರಾಗುತ್ತಾರೆ, ಇವರ ಸಮರ್ಪಣೆ ಮತ್ತು ಉತ್ಸಾಹವು ಎಲ್ಲರನ್ನೂ ಇವರತ್ತ ಆಕರ್ಷಿಸುತ್ತದೆ, ಇವರನ್ನು ಒಮ್ಮೆ ಇಷ್ಟಪಡುವವರು ಮತ್ತೆ ಎಂದೂ ಮರೆಯಲು ಸಾಧ್ಯವಿಲ್ಲ.

ಮೂರನೆಯದಾಗಿ “ಮಕರ ರಾಶಿ” ಮಕರ ರಾಶಿಯವರು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ, ಈ ರಾಶಿಯವರ ಪ್ರೀತಿಯ ಸೆಳೆವು, ಕಿರುಚಾಟ, ನಡುವಳಿಕೆ ಎಲ್ಲವೂ ಆಕರ್ಷಣೀಯವಾಗುತ್ತದೆ ಮತ್ತು ತಮ್ಮ ಪ್ರೀತಿಯ ಗುಣದ ಬಗ್ಗೆ ಹೆಮ್ಮೆಯಿಲ್ಲ ಇವರಿಗೆ, ಎಲ್ಲರನ್ನೂ ಪ್ರೀತಿಸುವುದು ಇವರ ಕರ್ತವ್ಯ ಎಂದು ಭಾವಿಸುತ್ತಾರೆ.

ನಾಲ್ಕನೆಯದು “ವೃಶ್ಚಿಕ ರಾಶಿ” ಈ ರಾಶಿಯವರು ಅತ್ಯಂತ ಉತ್ಸಾಹಿಗಳು ಮತ್ತು ಅಭಿಪ್ರಾಯಗಳನ್ನು ಹೇಳಲು ಹೆದರುವುದಿಲ್ಲ ಮತ್ತು ಸರಿ ಅನ್ನಿಸಿದ್ದನ್ನು ನೇರವಾಗಿ ಹೇಳುವ ಇವರ ವರ್ತನೆ ಅನೇಕರ ಗಮನ ಸೆಳೆಯುತ್ತದೆ. ಸಹಾಯ ಅಥವಾ ಬೆಂಬಲ ಅಗತ್ಯವಿದ್ದಾಗ ನಿಮ್ಮೊಂದಿಗೆ ಇರುತ್ತಾರೆ. ಆದರೆ ನೀವು ಭಾವನಾತ್ಮಕ ಅಥವಾ ತಾತ್ವಿಕ ಸಮಸ್ಯೆಗಳನ್ನು ಚರ್ಚಿಸಲು ಬಯಸಿದಾಗ ಅವರು ಸಹ ನಿಮ್ಮ ಜೊತೆ ಇರುತ್ತಾರೆ.
ಕಡೆಯದಾಗಿ “ತುಲಾ ರಾಶಿ” ತುಲಾ ರಾಶಿಯವರು ಅತ್ಯಂತ ಸೂಕ್ಷ್ಮ ಮತ್ತು ರಾಜತಾಂತ್ರಿಕ ಸ್ವಭಾವದವರು ಜನರ ಶಾಂತಿ ಸಮತೋಲನ ಮತ್ತು ಸಾಮರಸ್ಯವನ್ನು ಬಯಸುತ್ತಾರೆ ಇತರರು ಹೇಗೆ ಭಾವಿಸುತ್ತಾರೆ ಎಂಬುದನ್ನು ಅವರು ಯಾವಾಗಲೂ ತಿಳಿಸುತ್ತಾರೆ.
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.