ನಮ್ಮ ಮುಖದ ತ್ವಚೆಯನ್ನು ಕಾಪಾಡಿಕೊಳ್ಳಲು ಬಾದಾಮಿ ಒಂದೇ ಸಾಕು

ನಮ್ಮ ಮುಖದ ತ್ವಚೆಯನ್ನು ಕಾಪಾಡಿಕೊಳ್ಳಲು ಬಾದಾಮಿ ಒಂದೇ ಸಾಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಳಿಗಾಲದಲ್ಲಿ ನಮ್ಮ ಮುಖದ ನೆರಿಗೆ ಕಟ್ಟುವುದನ್ನು ಬಿಡಿಸುವುದು ಹೇಗೆ ಗೊತ್ತಾ?
ಯಾರಿಗೆ ತಾನೇ ಮುಖದಲ್ಲಿ ನೆರಿಗೆ ಬೀಳುವುದು ಇಷ್ಟವಾಗುತ್ತದೆ ಆದರೆ ವಯಸ್ಸಾದಂತೆ ನೆರಿಗೆ ಬೀಳುವುದು ಪ್ರಕೃತಿ ನಿಯಮ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ನೀವು ನಿಮ್ಮ ಸೌಂದರ್ಯದ ಕಡೆಗೆ ಸ್ವಲ್ಪ ಕಾಳಜಿ ಮಾಡಿದರೆ ನೆರಿಗೆ ಬೀಳುವುದನ್ನು ಮುಂದೂಡಬಹುದು 30 ದಾಟುತ್ತಿದ್ದಂತೆ ಮುಖದಲ್ಲಿ ವಯಸ್ಸು ಕಾಣಿಸುವ ಬದಲು 45 ದಾಟಿದರೂ 30ರ ಸೌಂದರ್ಯವನ್ನು ಹೊಂದಬಹುದು ಅದಕ್ಕೆ ಬಾದಾಮಿ ತುಂಬಾ ಸಹಾಯ ಮಾಡುತ್ತದೆ,
ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ಬಾದಾಮಿ ತುಂಬಾ ಪ್ರಯೋಜನಕಾರಿಯಾಗಿದೆ ಇದರಲ್ಲಿರುವ ನಾರಿನಂಶ, ಒಮೆಗಾ 3, ಕೊಬ್ಬಿನಂಶ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಇ, ಹಾಗೂ ಆಂಟಿ ಆಕ್ಸಿಡೆಂಟ್ ಇದ್ದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ ತ್ವಚೆಯ ಕಾಂತಿ ಹೆಚ್ಚಿಸಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.

ಮಹಿಳೆಯರಲ್ಲಿ 40ರ ಬಳಿಕ ಮೆನೋಪಾಸ್ ಉಂಟಾಗುವುದು ಮೆನೋಪಾಸ್ ಹಂತದ ಬಳಿಕ ಮುಖದ ಮೇಲೆ ನೆರಿಗೆಗಳು ಹೆಚ್ಚಾಗುವುದು ಬಾದಾಮಿಯನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಮುಖದ ಮೇಲೆ ಬೇಗನೆ ನೆರಿಗೆಗಳು ಬೀಳುವುದಿಲ್ಲ ಬಾದಾಮಿ ಹಾನಿಯಾದ ತ್ವಚೆಯನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತದೆ, ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಆಹಾರ ಕ್ರಮ ಹಾಗೂ ಸೌಂದರ್ಯ ಆರೈಕೆಯಲ್ಲಿ ಬಾದಾಮಿಯನ್ನು ಬಳಸುತ್ತಾ ಬಂದರೆ ತುಂಬಾ ಮೃದುವಾದ ತ್ವಚೆಯನ್ನು ಪಡೆಯಬಹುದು ಇದರಲ್ಲಿ ವಿಟಮಿನ್ ಇ ಇರುವುದರಿಂದ ಅದರ ಎಣ್ಣೆಯನ್ನು ಮೈಗೆ ಹಚ್ಚಿದಾಗ ತ್ವಚೆ ಮೃದುವಾಗುತ್ತದೆ, ಬಿಸಿಲಿನಲ್ಲಿ ಓಡಾಡಿದಾಗ ತ್ವಚೆ ಕಪ್ಪಾಗುವುದನ್ನು ತಡೆಗಟ್ಟಲು ಬಾದಾಮಿ ಎಣ್ಣೆಯನ್ನು ಬಳಸಿದರೆ ಸಾಕು.

ತಲೆ ಹೊಟ್ಟಿನ ಸಮಸ್ಯೆ ಇದ್ದರೆ ಕೂದಲು ಉದುರುವುದು ಮಾತ್ರವಲ್ಲ ಮುಖದಲ್ಲಿ ಮೊಡವೆ ಏಳುವುದು ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗುವುದು ಬಾದಾಮಿಯಲ್ಲಿ ಮೊನೊ ಕೊಬ್ಬಿನ ಆಮ್ಲ ಮತ್ತು ವಿಟಮಿನ್ ಗಳಾದ ಎ, ಡಿ, ಬಿ 1, ಬಿ2, ಮತ್ತು ಬಿ6 ಇದ್ದು ಇದು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಿ ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ ಆದ್ದರಿಂದ ದಿನದಲ್ಲಿ ಎರಡು ಅಥವಾ ಮೂರು ಬಾದಾಮಿಯನ್ನು ತಿನ್ನುತ್ತಾ ಬಂದರೆ ನಮ್ಮ ತ್ವಚೆ ಮತ್ತು ನಮ್ಮ ಕೂದಲಿನ ಸೌಂದರ್ಯವನ್ನು ನಾವು ಹೆಚ್ಚಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.