ಈ ರಾಶಿಯವರು ವಾದಮಾಡಿ ಗೆದ್ದೇ ಗೆಲ್ಲುತ್ತಾರೆ

ಈ ರಾಶಿಯವರು ವಾದಮಾಡಿ ಗೆದ್ದೇ ಗೆಲ್ಲುತ್ತಾರೆ

ಈ ರಾಶಿಯವರು ಹೆಚ್ಚು ವಾಗ್ವಾದ ಮಾಡಿ ತಮ್ಮ ವಾದವೇ ಸರಿ ಎಂದು ನಿರೂಪಿಸಿದ್ದೆ ಗೆಲ್ಲುತ್ತಾರಂತೆ! ಕೆಲವರು ವಾಗ್ವಾದದಲ್ಲಿ ಹೆಚ್ಚಿನ ನಂಬಿಕೆ ಇಡುವುದಿಲ್ಲ.ಏಕೆಂದರೆ ಇವರುಗಳಲ್ಲಿ ಬಹುತೇಕರು ವಾದ ವಿವಾದಗಳಿಂದ ದೂರ ಇರಲು ಇಚ್ಛಿಸುತ್ತಾರೆ. ಇನ್ನೊಂದೆಡೆ ವಾಗ್ವಾದದ ಯಾವುದೇ ಅವಕಾಶವನ್ನು ಕೆಲವರು ಬಿಡಲು ಸಿದ್ದರಿರುವುದಿಲ್ಲ. ಇವರು ಯಾರೊಂದಿಗೆ ವಾಗ್ವಾದ ಮಾಡಿದರು ಅವರು ತಮ್ಮ ವಾದವೇ ಸರಿ ಎಂದು ನಿರೂಪಿಸುತ್ತಾರೆ ಅಂತಹ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೇಷ ರಾಶಿ: ಈ ರಾಶಿಯವರು ವಾಗ್ವಾದದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ತಾವೇ ಬೆಸ್ಟ್ ಎಂಬ ಮನೋಭಾವನೆ ಹೊಂದಿರುತ್ತಾರೆ. ತಮ್ಮ ವಾದ ಸರಿ ಎಂದು ನಿರೂಪಿಸಲು ಇವರು ಭಾದ್ಯತೆ ನೀಡುತ್ತಾರೆ.

ಮಿಥುನ ರಾಶಿ:- ಮಿಥುನ ರಾಶಿಯ ಜನರು ಬೇರೆಯವರೊಂದಿಗೆ ಬೇಗನೆ ಬೆರೆತು ಹೋಗುತ್ತಾರೆ, ಮತ್ತುಯಾವಾಗಲೂ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ವಿಶ್ವಾಸ ಇಡುವಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.ಇದೇ ಕಾರಣಕ್ಕೆ ಈ ರಾಶಿಯವರು ಪ್ರತಿಯೊಂದು ವಿಚಾರದಲ್ಲೂ ಮುಂದೆ ಇರುತ್ತಾರೆ ಮತ್ತು ಇವರಿಗೆ ಬಹುತೇಕ ಸಂಗತಿಗಳ ಮಾಹಿತಿ ಇರುತ್ತದೆ ಎಂದು ಇತರರು ಕೂಡ ನಂಬುತ್ತಾರೆ. ತಮ್ಮ ವಾದ ಸರಿಯೆಂದು ನಿರೂಪಿಸಲು ಇವರು ಎಲ್ಲ ರೀತಿಯ ವಿಚಾರದಲ್ಲಿ ಪ್ರಯತ್ನಿಸುತ್ತಾರೆ. ಇರುವ ಆರ್ಥಿಕ ಚರ್ಚೆಯಾಗಲಿ ಅಥವಾ ಯಾವುದೇ ಬೇರೆಯ ಚರ್ಚೆಯಾಗಲಿ ಇತರರನ್ನು ಪ್ರಭಾವಗೊಳಿಸಲು ಹಿಂದೆ ಬೀಳುವುದಿಲ್ಲ.

ವೃಶ್ಚಿಕ ರಾಶಿ:-ಈ ರಾಶಿಯವರು ತಮ್ಮ ಪ್ರತಿಸ್ಪರ್ಧಿಗಳ ಜೊತೆಗೆ ಯಾವ ರೀತಿ ಹೋರಾಡಬೇಕು ಹೇಗೆ ಜಯ ಗಳಿಸಬೇಕು ಎಂದು ಚೆನ್ನಾಗಿ ಅರಿತಿರುತ್ತಾರೆ. ಪ್ರತಿಯೊಂದು ಮಾತಿಗೂ ಇವರು ತಕ್ಕ ಉತ್ತರವನ್ನು ನೀಡುತ್ತಾರೆ. ಮತ್ತುಎದುರಾಳಿಯ ವ್ಯಕ್ತಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುತ್ತಾರೆ.

ಕುಂಭ ರಾಶಿ:- ಈ ರಾಶಿಯವರು ತಮ್ಮ ಎದುರು ವಾದ ಮಾಡುತ್ತಿರುವ ವ್ಯಕ್ತಿ ಮಾತನ್ನು ಮೊದಲು ಗಮನವಿಟ್ಟು ಆಲಿಸುತ್ತಾರೆ.ಈ ಸಮಯದಲ್ಲಿ ಅವರು ಅದಕ್ಕಾಗಿ ಸಾಕಷ್ಟು ವಿಷಯಗಳನ್ನು ಕೂಡ ಸಂಗ್ರಹ ಮಾಡುತ್ತಾರೆ.ಈ ವ್ಯಕ್ತಿಗಳು ಮೊದಲನೆಯದಾಗಿ ತಮ್ಮ ವಾದಗಳನ್ನು ಸಾಮಾನ್ಯವಾಗಿ ವ್ಯಕ್ತಪಡಿಸುತ್ತಾರೆ ಒಂದು ವೇಳೆ ಇವರು ವ್ಯಕ್ತಪಡಿಸಿರುವ ಪಕ್ಷವನ್ನು ಇತರರು ಒಪ್ಪದೇ ಹೋದಲ್ಲಿ ಇವರು ವಾದಕ್ಕೆ ಇಳಿಯುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.