ಈ ವಸ್ತುವಿನಿಂದ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಿದರೆ ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆ ಎಂದಿಗೂ ಬರುವುದಿಲ್ಲ

ಈ ವಸ್ತುವಿನಿಂದ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಿದರೆ ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆ ಎಂದಿಗೂ ಬರುವುದಿಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾನು ನಿಮಗೆ ಸಾಲವನ್ನು ಮಾಡಿಕೊಂಡವರು ಮತ್ತು ಸಾಲದ ಸಮಸ್ಯೆ ತೀವ್ರವಾಗಿ ಮತ್ತು ಹಣಕಾಸಿನ ಅನುಕೂಲತೆಗಳು ಕಂಡು ಬರಬೇಕು ಎಂದರೆ ಈ 16 ನಾಣ್ಯಗಳಿಂದ ಲಕ್ಷ್ಮೀ ದೇವಿಗೆ ಈ ರೀತಿಯಾಗಿ ಪೂಜಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆ ಮತ್ತು ಸಾಲಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ ಹೌದು ಸ್ನೇಹಿತರೆ ಅದು ಹೇಗೆ ಎಂದು ಈದಿನ ತಿಳಿಯೋಣ ಹಾಗಾಗಿ ಇದನ್ನು ಕೊನೆಯವರೆಗೂ ಓದಿ,

…ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ರೀತಿಯಲ್ಲಿ ಸಾಲದ ಸಮಸ್ಯೆ ಇರುತ್ತದೆ ಈ ಒಂದು ಸಾಲದ ಸಮಸ್ಯೆಯಿಂದ ಹೊರ ಬರುವಷ್ಟರಲ್ಲಿ ಜೀವನವೇ ಮುಗಿದು ಹೋಗುತ್ತದೆ ಮತ್ತು ಇನ್ನು ಎಷ್ಟೋ ಜನರು ಸಾಲಕ್ಕೆ ಹೆದರಿ ಪ್ರಾಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಬರುತ್ತಾರೆ ಇಂತಹ ಸಾಲದೆ ಕಟ್ಟಿನಲ್ಲಿ ಇರುವವರು ಶೀಘ್ರವಾಗಿ ಮುಕ್ತರಾಗಿ ಹೊರಬರಬೇಕು ಎಂದರೆ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು ಹೌದು ಸ್ನೇಹಿತರೆ ಲಕ್ಷ್ಮೀದೇವಿಯನ್ನು ಹೋಲಿಸಿಕೊಂಡರೆ ಹಣಕಾಸಿನಲ್ಲಿ ಅನುಕೂಲತೆಗಳು ಕಂಡುಬರುವ ಮೂಲಕ ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ ಅದಕ್ಕಾಗಿ ನೀವು 16 ನಾಣ್ಯಗಳಿಂದ ಲಕ್ಷ್ಮೀದೇವಿಗೆ ಈ ವಿಧಾನವಾಗಿ ಪೂಜೆಯನ್ನು ಸಲ್ಲಿಸಬಹುದು ಹಾಗಾದರೆ ಸಾಲದ ಸಮಸ್ಯೆಯಿಂದ ಹೊರ ಬರಬೇಕು ಮತ್ತು ಲಕ್ಷ್ಮೀದೇವಿ ಅನುಗ್ರಹ ಸಿಗಬೇಕು ಎಂದರೆ ಯಾವ ರೀತಿಯ ಪೂಜೆಯನ್ನು ಸಲ್ಲಿಸಬೇಕು ಎಂದು ಈಗ ತಿಳಿಯೋಣ ಬನ್ನಿ.

ಈ ಒಂದು ಪೂಜೆಯನ್ನು ನೀವು ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಮಾಡಬಹುದು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಅಥವಾ ಆರು ಗಂಟೆ ಒಳಗಡೆ ಈ ಒಂದು ಪೂಜೆಯನ್ನು ಮಾಡಬೇಕು ಎಂದಿನಂತೆ ಬೆಳಿಗ್ಗೆ ಮತ್ತು ಪೂಜೆ ಕಾರ್ಯಕ್ರಮಗಳು ಮುಗಿದ ನಂತರ ಒಂದು ಪೂಜೆಯನ್ನು ಆರಂಭಿಸಿ ಇದಕ್ಕಾಗಿ ನೀವು 16 ಒಂದೇ ರೀತಿಯ ನಾಣ್ಯಗಳು ಅಂದರೆ ಒಂದು ರೂಪಾಯಿ ಅಥವಾ ಎರಡು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಬೇಕು ವಿಶೇಷವಾಗಿ ಲಕ್ಷ್ಮೀ ನಾಣ್ಯ ಅಥವಾ ಲಕ್ಷ್ಮಿ ಕುಬೇರ ನಾಣ್ಯವಿದ್ದರೆ ಒಳ್ಳೆಯದು.

ವೀಕ್ಷಕರೆ ಮೊದಲನೆಯದಾಗಿ :- ಒಂದು ತಾಮ್ರದ ತಟ್ಟೆಯನ್ನು ತೆಗೆದುಕೊಂಡು ಸುತ್ತ 15 ನಾಣ್ಯಗಳನ್ನು ಇಟ್ಟು ಮಧ್ಯದಲ್ಲಿ ಒಂದು ನಾಣ್ಯವನ್ನು ಇಡಬೇಕು ಮಧ್ಯಭಾಗದಲ್ಲಿ ನಾಣ್ಯದ ಪಕ್ಕದಲ್ಲಿ ಅರಿಶಿಣದ ಗಣಪತಿಯನ್ನು ಎಲೆಯ ಮೇಲೆ ಪ್ರತಿಷ್ಠಾಪಿಸಿ ಗರಿಕೆಗಳನ್ನು ಅರ್ಪಿಸಿ ಅರಿಶಿನ ಕುಂಕುಮ ಚಂದನವನ್ನು ಮತ್ತು ಹೂವನ್ನು ಇಡೀ ನಂತರ ತಟ್ಟೆ ಪಕ್ಕದಲ್ಲಿ ಒಂದು ಅಥವಾ ಎರಡು ಮಣ್ಣಿನ ತುಪ್ಪದ ದೀಪವನ್ನು ಇಡಿ ನಂತರ ಪಂಚ ಪಾತ್ರೆಯಲ್ಲಿ ತುಳಸಿ ಬೆರೆಸಿದ ನೀರಿನಿಂದ ಎಲ್ಲ ನಾಣ್ಯಗಳಿಗೂ ಕೂಡ ಪ್ರೋಕ್ಷಣೆಯನ್ನು ಮಾಡಿ ಪ್ರತಿ ನಾಣ್ಯಕ್ಕೂ
“ಓಂ ಮಹಾಲಕ್ಷ್ಮಿಯೇ ನಮಃ”
ಎಂಬ ಮಂತ್ರವನ್ನು ಹೇಳಿಕೊಂಡು ಹರಿಶಿನ ಕುಂಕುಮ ಚಂದನವನ್ನು ಇಡಬೇಕು ನಂತರ ಪ್ರತಿ ನಾಣ್ಯಕ್ಕೂ ಅಕ್ಷತೆ ಕಾಳುಗಳನ್ನು ಹಾಕುವಾಗ
ಓಂ ಮಹಾಲಕ್ಷ್ಮಿಯೇ ನಮಃ
ಎಂದು ಹೇಳಿಕೊಂಡು ಅಕ್ಷತೆ ಕಾಳುಗಳನ್ನು ಹಾಕಬೇಕು ನಂತರ ನಿಮ್ಮ ಉಂಗುರದ ಬೆರಳು ಮತ್ತು ಹೆಬ್ಬೆರಳಿನಿಂದ ಕುಂಕುಮವನ್ನು ತೆಗೆದುಕೊಂಡು ಪ್ರತಿ ನಾಣ್ಯಕ್ಕೂ ಕೂಡ ಅರ್ಚನೆಯನ್ನು ಮಾಡಬೇಕುಅರ್ಚನೆ ಮಾಡುವಾಗ ಲಕ್ಷ್ಮಿಯ ಅಷ್ಟೋತ್ತರಗಳನ್ನು ಹೇಳಬೇಕು ಹೇಳಲು ಬರೆದಿರುವವರು
ಓಂ ಶ್ರೀ ಮಹಾಲಕ್ಷ್ಮಿ ಯೇ ನಮಃ
ಎಂದು ಹೇಳಿ ಅರ್ಚನೆಯನ್ನು ಮಾಡಬೇಕು ಈ ಒಂದು ಪೂಜೆಯನ್ನು ನೀವು ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು ಅರ್ಚನೆ ಮಾಡಿದ ನಂತರ ನೈವೇದ್ಯವನ್ನು ಅರ್ಪಿಸಿ ಆರತಿ ಮಾಡಿ ಉತ್ತರ ಮುಖಕ್ಕೆ ತಟ್ಟೆಯನ್ನು ಜರಗಿಸಿ ಪೂಜೆಯನ್ನು ಮುಗಿಸಬೇಕು ಪುನಃ ಪೂಜೆ ಮಾಡುವಾಗ ಅದೇ ನಾಣ್ಯವನ್ನು ಬಳಸಬಹುದು ಈ ರೀತಿಯಾಗಿ ಮಾಡುತ್ತಾ ಬಂದರೆ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಲಕ್ಷ್ಮೀದೇವಿ ಅನುಗ್ರಹ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.